ETV Bharat / state

ರಂಗೇರಿದ ಉಪಚುನಾವಣೆ ಅಖಾಡ: 96 ಅಭ್ಯರ್ಥಿಗಳಿಂದ 117 ನಾಮಪತ್ರ ಸಲ್ಲಿಕೆ

ರಾಜ್ಯದಲ್ಲಿ ಉಪಚುನಾವಣೆ ರಂಗೇರುತ್ತಿದ್ದು ಈಗಾಗಲೇ 96 ಅಭ್ಯರ್ಥಿಗಳಿಂದ ಬರೋಬ್ಬರಿ 117 ನಾಮಪತ್ರ ಸಲ್ಲಿಕೆಯಾಗಿವೆ. ಒಮ್ಮೆ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು ಕೂಡ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದಾರೆ. ಇನ್ನೂ ಕೆಲವೊಂದು ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ ಬಾಕಿ ಉಳಿದಿದ್ದು, ನಾಳೆ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದೆ.

author img

By

Published : Nov 17, 2019, 11:34 AM IST

ಉಪಚುನಾವಣೆ

ಬೆಂಗಳೂರು: ರಾಜ್ಯ ವಿಧಾನಸಭೆಯ 15 ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಗೆ ಶನಿವಾರದವರೆಗೆ ಒಟ್ಟು 96 ಅಭ್ಯರ್ಥಿಗಳಿಂದ ಬರೋಬ್ಬರಿ 117 ನಾಮಪತ್ರಗಳು ಸಲ್ಲಿಕೆಯಾಗಿವೆ.

ರಾಷ್ಟ್ರೀಯ ಕಾಂಗ್ರೆಸ್ ನಿಂದ 25, ಉತ್ತಮ ಪ್ರಜಾಕೀಯ ಪಕ್ಷದಿಂದ 10, ಜೆಡಿಎಸ್ ನಿಂದ 2, ಭಾರತೀಯ ಜನತಾ ಪಕ್ಷದಿಂದ 4, ಕಮ್ಯುನಿಸ್ಟ್ ಪಕ್ಷ 2, ರಿಪಬ್ಲಿಕ್ ಸೇನಾ ಪಾರ್ಟಿ 1, ಹಿಂದುಸ್ತಾನ ಜನತಾ ಪಾರ್ಟಿ 2, ಬಹುಜನ ಸಮಾಜ ಪಕ್ಷದಿಂದ 3, ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದಿಂದ 2, ಕರ್ನಾಟಕ ರಾಷ್ಟ್ರೀಯ ಸಮಿತಿಗಳಿಂದ 8 ಸೇರಿದಂತೆ ಒಟ್ಟು 96 ಅಭ್ಯರ್ಥಿಗಳಿಂದ 117 ನಾಮಪತ್ರಗಳು ಸಲ್ಲಿಕೆ ಆಗಿವೆ.

ಕ್ಷೇತ್ರವಾರು ನಾಮಪತ್ರ ಸಲ್ಲಿಕೆ

ಅಥಣಿಯಲ್ಲಿ 8 ಅಭ್ಯರ್ಥಿಗಳಿಂದ 10 ನಾಮಪತ್ರಗಳು ಸಲ್ಲಿಕೆಯಾಗಿವೆ. ಉಳಿದಂತೆ ಕಾಗವಾಡ 6, ಗೋಕಾಕ್ 11, ಯಲ್ಲಾಪುರ 10, ಹಿರೇಕೆರೂರಿನಿಂದ ಯಾವುದೇ ನಾಮಪತ್ರ ಸಲ್ಲಿಕೆ ಆಗಿಲ್ಲ. ರಾಣೆಬೆನ್ನೂರಿನಿಂದ 4, ವಿಜಯನಗರದಿಂದ 9, ಚಿಕ್ಕಬಳ್ಳಾಪುರದಿಂದ 5, ಯಶವಂತಪುರದಿಂದ 8, ಕೆ ಆರ್ ಪುರ ದಿಂದ 9, ಮಹಾಲಕ್ಷ್ಮಿಲೇಔಟ್ ನಿಂದ 4 ಹಾಗೂ ಹೊಸಕೋಟೆಯಿಂದ 7 ನಾಮಪತ್ರ ಸಲ್ಲಿಕೆಯಾಗಿವೆ. ಶಿವಾಜಿನಗರದಿಂದ 16, ಕೃಷ್ಣರಾಜಪೇಟೆ (ಕೆ ಆರ್​ ಪೇಟೆ) ಯಲ್ಲಿ 5 ಹಾಗೂ ಹುಣಸೂರಿನಿಂದ 12 ನಾಮಪತ್ರ ಸಲ್ಲಿಕೆ ಆಗಿವೆ.

ಕಾಂಗ್ರೆಸ್​ ಪಕ್ಷದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ 25 ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ- ಕ್ಷೇತ್ರವಾರು ಗಮನಿಸಿದಾಗ ಅಥಣಿಯಿಂದ 4 ಕಾಗವಾಡ ದಿಂದ 5, ಗೋಕಾಕ್​ನಿಂದ 1, ಯಲ್ಲಾಪುರದಿಂದ 3,ವಿಜಯನಗರದಿಂದ 2, ಚಿಕ್ಕಬಳ್ಳಾಪುರ 3, ಕೃಷ್ಣರಾಜಪೇಟೆ ಯಿಂದ-1, ಹೊಸಕೋಟೆಯಿಂದ- 1, ಹುಣಸೂರಿನಿಂದ- 2, ರಾಣೆಬೆನ್ನೂರಿನಿಂದ- 2 ಹಾಗೂ ಶಿವಾಜಿನಗರದಿಂದ 1 ನಾಮಪತ್ರ ಸಲ್ಲಿಕೆಯಾಗಿವೆ.

ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಯಶವಂತಪುರದಲ್ಲಿ ಬಿಜೆಪಿಯಿಂದ 1, ಗೋಕಾಕ್​ನಿಂದ 1 ಹಾಗೂ ಚಿಕ್ಕಬಳ್ಳಾಪುರದಿಂದ 2 ನಾಮಪತ್ರ ಸಲ್ಲಿಕೆಯಾಗಿವೆ. ಶನಿವಾರ ರಾಜ್ಯದ 15 ಕ್ಷೇತ್ರಗಳ ಪೈಕಿ ಹಿರೇಕೆರೂರು ಕ್ಷೇತ್ರದಿಂದ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ನಾಳೆ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದ್ದು, ಸಾಕಷ್ಟು ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಈಗಾಗಲೇ ಒಮ್ಮೆ ನಾಮಪತ್ರ ಸಲ್ಲಿಸಿದವರು ಕೂಡ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರು: ರಾಜ್ಯ ವಿಧಾನಸಭೆಯ 15 ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಗೆ ಶನಿವಾರದವರೆಗೆ ಒಟ್ಟು 96 ಅಭ್ಯರ್ಥಿಗಳಿಂದ ಬರೋಬ್ಬರಿ 117 ನಾಮಪತ್ರಗಳು ಸಲ್ಲಿಕೆಯಾಗಿವೆ.

ರಾಷ್ಟ್ರೀಯ ಕಾಂಗ್ರೆಸ್ ನಿಂದ 25, ಉತ್ತಮ ಪ್ರಜಾಕೀಯ ಪಕ್ಷದಿಂದ 10, ಜೆಡಿಎಸ್ ನಿಂದ 2, ಭಾರತೀಯ ಜನತಾ ಪಕ್ಷದಿಂದ 4, ಕಮ್ಯುನಿಸ್ಟ್ ಪಕ್ಷ 2, ರಿಪಬ್ಲಿಕ್ ಸೇನಾ ಪಾರ್ಟಿ 1, ಹಿಂದುಸ್ತಾನ ಜನತಾ ಪಾರ್ಟಿ 2, ಬಹುಜನ ಸಮಾಜ ಪಕ್ಷದಿಂದ 3, ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದಿಂದ 2, ಕರ್ನಾಟಕ ರಾಷ್ಟ್ರೀಯ ಸಮಿತಿಗಳಿಂದ 8 ಸೇರಿದಂತೆ ಒಟ್ಟು 96 ಅಭ್ಯರ್ಥಿಗಳಿಂದ 117 ನಾಮಪತ್ರಗಳು ಸಲ್ಲಿಕೆ ಆಗಿವೆ.

ಕ್ಷೇತ್ರವಾರು ನಾಮಪತ್ರ ಸಲ್ಲಿಕೆ

ಅಥಣಿಯಲ್ಲಿ 8 ಅಭ್ಯರ್ಥಿಗಳಿಂದ 10 ನಾಮಪತ್ರಗಳು ಸಲ್ಲಿಕೆಯಾಗಿವೆ. ಉಳಿದಂತೆ ಕಾಗವಾಡ 6, ಗೋಕಾಕ್ 11, ಯಲ್ಲಾಪುರ 10, ಹಿರೇಕೆರೂರಿನಿಂದ ಯಾವುದೇ ನಾಮಪತ್ರ ಸಲ್ಲಿಕೆ ಆಗಿಲ್ಲ. ರಾಣೆಬೆನ್ನೂರಿನಿಂದ 4, ವಿಜಯನಗರದಿಂದ 9, ಚಿಕ್ಕಬಳ್ಳಾಪುರದಿಂದ 5, ಯಶವಂತಪುರದಿಂದ 8, ಕೆ ಆರ್ ಪುರ ದಿಂದ 9, ಮಹಾಲಕ್ಷ್ಮಿಲೇಔಟ್ ನಿಂದ 4 ಹಾಗೂ ಹೊಸಕೋಟೆಯಿಂದ 7 ನಾಮಪತ್ರ ಸಲ್ಲಿಕೆಯಾಗಿವೆ. ಶಿವಾಜಿನಗರದಿಂದ 16, ಕೃಷ್ಣರಾಜಪೇಟೆ (ಕೆ ಆರ್​ ಪೇಟೆ) ಯಲ್ಲಿ 5 ಹಾಗೂ ಹುಣಸೂರಿನಿಂದ 12 ನಾಮಪತ್ರ ಸಲ್ಲಿಕೆ ಆಗಿವೆ.

ಕಾಂಗ್ರೆಸ್​ ಪಕ್ಷದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ 25 ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ- ಕ್ಷೇತ್ರವಾರು ಗಮನಿಸಿದಾಗ ಅಥಣಿಯಿಂದ 4 ಕಾಗವಾಡ ದಿಂದ 5, ಗೋಕಾಕ್​ನಿಂದ 1, ಯಲ್ಲಾಪುರದಿಂದ 3,ವಿಜಯನಗರದಿಂದ 2, ಚಿಕ್ಕಬಳ್ಳಾಪುರ 3, ಕೃಷ್ಣರಾಜಪೇಟೆ ಯಿಂದ-1, ಹೊಸಕೋಟೆಯಿಂದ- 1, ಹುಣಸೂರಿನಿಂದ- 2, ರಾಣೆಬೆನ್ನೂರಿನಿಂದ- 2 ಹಾಗೂ ಶಿವಾಜಿನಗರದಿಂದ 1 ನಾಮಪತ್ರ ಸಲ್ಲಿಕೆಯಾಗಿವೆ.

ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಯಶವಂತಪುರದಲ್ಲಿ ಬಿಜೆಪಿಯಿಂದ 1, ಗೋಕಾಕ್​ನಿಂದ 1 ಹಾಗೂ ಚಿಕ್ಕಬಳ್ಳಾಪುರದಿಂದ 2 ನಾಮಪತ್ರ ಸಲ್ಲಿಕೆಯಾಗಿವೆ. ಶನಿವಾರ ರಾಜ್ಯದ 15 ಕ್ಷೇತ್ರಗಳ ಪೈಕಿ ಹಿರೇಕೆರೂರು ಕ್ಷೇತ್ರದಿಂದ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ನಾಳೆ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದ್ದು, ಸಾಕಷ್ಟು ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಈಗಾಗಲೇ ಒಮ್ಮೆ ನಾಮಪತ್ರ ಸಲ್ಲಿಸಿದವರು ಕೂಡ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.

Intro:newsBody:ಉಪಚುನಾವಣೆಗೆ ಶನಿವಾರದವರೆಗೆ 96 ಅಭ್ಯರ್ಥಿಗಳಿಂದ ಸಲ್ಲಿಕೆಯಾದ ಒಟ್ಟು ನಾಮಪತ್ರಗಳು 117


ಬೆಂಗಳೂರು: ರಾಜ್ಯ ವಿಧಾನಸಭೆಯ 15 ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಗೆ ಶನಿವಾರದವರೆಗೆ ಒಟ್ಟು 96 ಅಭ್ಯರ್ಥಿಗಳಿಂದ ಬರೋಬ್ಬರಿ 117 ನಾಮಪತ್ರ ಸಲ್ಲಿಕೆ ಆಗಿದೆ.
ಇದುವರೆಗೂ ಒಟ್ಟಾರೆ ರಾಷ್ಟ್ರೀಯ ಕಾಂಗ್ರೆಸ್ ನಿಂದ 25, ಉತ್ತಮ ಪ್ರಜಾಕೀಯ ಪಕ್ಷದಿಂದ 10, ಜೆಡಿಎಸ್ ನಿಂದ 2, ಭಾರತೀಯ ಜನತಾ ಪಕ್ಷದಿಂದ 4, ಕಮ್ಯುನಿಸ್ಟ್ ಪಕ್ಷ 2, ರಿಪಬ್ಲಿಕ್ ಸೇನಾ ಪಾರ್ಟಿ 1, ಹಿಂದುಸ್ತಾನ ಜನತಾ ಪಾರ್ಟಿ ಇಂದ 2, ಬಹುಜನ ಸಮಾಜ ಪಕ್ಷದಿಂದ 3, ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದಿಂದ 2, ಕರ್ನಾಟಕ ರಾಷ್ಟ್ರೀಯ ಸಮಿತಿಯಿಂದ 8 ಸೇರಿದಂತೆ ಒಟ್ಟು 96 ಅಭ್ಯರ್ಥಿಗಳಿಂದ 117 ನಾಮಪತ್ರ ಸಲ್ಲಿಕೆ ಆಗಿವೆ. ಕ್ಷೇತ್ರವಾರು ಪತ್ರ ಸಲ್ಲಿಕೆ ಗಮನಿಸಿದರೆ ಅಥಣಿಯಿಂದ 8 ಅಭ್ಯರ್ಥಿಗಳಿಂದ 10 ನಾಮಪತ್ರ ಸಲ್ಲಿಕೆ ಆಗಿದೆ. ಉಳಿದಂತೆ ಕಾಗವಾಡ ದಿಂದ 6, ಗೋಕಾಕ್ ನಿಂದ 11, ಯಲ್ಲಾಪುರದಿಂದ 510, ಹಿರೇಕೆರೂರಿನಿಂದ ಇಂದ ಯಾವುದೇ ನಾಮಪತ್ರ ಸಲ್ಲಿಕೆ ಆಗಿಲ್ಲ. ರಾಣೆಬೆನ್ನೂರಿನಿಂದ 4, ವಿಜಯನಗರದಿಂದ 9 ಚಿಕ್ಕಬಳ್ಳಾಪುರದಿಂದ 5 ಯಶವಂತಪುರದಿಂದ 8 ಕೆಆರ್ ಪುರ ದಿಂದ 9, ಮಹಾಲಕ್ಷ್ಮಿಲೇಔಟ್ ನಿಂದ 4 ಹಾಗೂ ಹೊಸಕೋಟೆಯಿಂದ 7 ನಾಮಪತ್ರ ಸಲ್ಲಿಕೆಯಾಗಿವೆ. ಶಿವಾಜಿನಗರದಿಂದ 16 ಕೃಷ್ಣರಾಜಪೇಟೆ ಇಂದ 5 ಹಾಗೂ ಹುಣಸೂರಿನಿಂದ 12 ನಾಮಪತ್ರ ಸಲ್ಲಿಕೆ ಆಗಿವೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ 25 ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಕ್ಷೇತ್ರವಾರು ಗಮನಿಸಿದಾಗ ಅಥಣಿಯಿಂದ 4 ಕಾಗವಾಡ ದಿಂದ 5, ಗೋಕಾಕ್ನಿಂದ 1, ಯಲ್ಲಾಪುರದಿಂದ 3,ವಿಜಯನಗರದಿಂದ 2, ಚಿಕ್ಕಬಳ್ಳಾಪುರ 3, ಕೃಷ್ಣರಾಜಪೇಟೆ ಇಂದ 1, ಹೊಸಕೋಟೆಯಿಂದ 1, ಹುಣಸೂರಿನಿಂದ 2, ರಾಣೆಬೆನ್ನೂರಿನಿಂದ 2 ಹಾಗೂ ಶಿವಾಜಿನಗರದಿಂದ 1 ನಾಮಪತ್ರ ಸಲ್ಲಿಕೆಯಾಗಿವೆ.
ಯಶವಂತಪುರದಿಂದ ಬಿಜೆಪಿಯಿಂದ 1, ಗೋಕಾಕ್ನಿಂದ 1 ಹಾಗೂ ಚಿಕ್ಕಬಳ್ಳಾಪುರದಿಂದ 2 ನಾಮಪತ್ರ ಸಲ್ಲಿಕೆಯಾಗಿದೆ. ನಿನ್ನೆ ರಾಜ್ಯದ 15 ಕ್ಷೇತ್ರಗಳ ಪೈಕಿ ಹಿರೆಕೆರೂರು ಕ್ಷೇತ್ರದಿಂದ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ನಾಳೆ ನಾಮಪತ್ರ ಸಲ್ಲಿಕೆಗೆ ಕಡೆಯದಿನವಾಗಿದ್ದು, ಸಾಕಷ್ಟು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಈಗಾಗಲೇ ಒಮ್ಮೆ ನಾಮಪತ್ರ ಸಲ್ಲಿಸಿದವರು ಕೂಡ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದಾರೆ.
Conclusion:news

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.