ETV Bharat / state

ನಟ ವೈಜನಾಥ ಬಿರಾದಾರಗೆ ಶುಭಾಶಯ ತಿಳಿಸಿದ ಈಶ್ವರ್​​ ಖಂಡ್ರೆ

author img

By

Published : Oct 13, 2020, 10:02 AM IST

ಹಾಸ್ಯ ನಟ ವೈಜನಾಥ್​ ಬಿರಾದಾರ್‌ಗೆ ಸ್ಪೇನ್‌ನ ಮ್ಯಾಡ್ರಿಡ್​‌ನಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ. ಇದಕ್ಕೆ ಈಶ್ವರ್ ಖಂಡ್ರೆ ನಟ ವೈಜನಾಥ ಬಿರಾದಾರಗೆ ಟ್ವೀಟ್ ಮೂಲಕ ಶುಭಾಶಯ ತಿಳಿಸಿದ್ದಾರೆ.

Ishwar Khandre congratulated actor Vaijinath Biradar via a tweet
ನಟ ವೈಜಿನಾಥ ಬಿರಾದಾರಗೆ ಟ್ವೀಟ್ ಮೂಲಕ ಶುಭಾಶಯ ತಿಳಿಸಿದ ಈಶ್ವರ್ ಖಂಡ್ರೆ

ಬೆಂಗಳೂರು: ಕನ್ನಡದ ಜನಪ್ರಿಯ ಹಾಸ್ಯನಟ ವೈಜನಾಥ ಬಸಪ್ಪ ಬಿರಾದಾರ ಅವರಿಗೆ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಲಭಿಸಿರುವುದಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅಭಿನಂದನೆ ಸಲ್ಲಿಸಿದ್ದಾರೆ.

  • ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ 'ಅತ್ಯುತ್ತಮ ನಟ' ಪ್ರಶಸ್ತಿ ಬಂದಿದೆ ಶ್ರೀ ವೈಜಿನಾಥ ಬಿರಾದಾರ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.

    Congratulations to our #VaijinathBiradar for Winning " international #BestActor "award in Spain Madrit for his best Performance in Kanasemba Kudureyaneri.2/2 pic.twitter.com/Tb3kkXNAgM

    — Eshwar Khandre (@eshwar_khandre) October 12, 2020 " class="align-text-top noRightClick twitterSection" data=" ">

ಈ ಸಂಬಂಧ ಟ್ವೀಟ್ ಮಾಡಿರುವ ಅವರು, 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿರುವ ನಮ್ಮದೇ ಭಾಲ್ಕಿ ಕ್ಷೇತ್ರದ ತೆಗಮಪುರ ಗ್ರಾಮದ ಹೆಮ್ಮೆಯ ಕಲಾವಿದ ವೈಜನಾಥ ಬಸಪ್ಪ ಬಿರಾದಾರ ಅವರಿಗೆ ಗಿರೀಶ್ ಕಾಸರವಳ್ಳಿ ನಿರ್ದೇಶನದ ಕನಸೆಂಬ ಕುದುರೆ ಏರಿ ಸಿನಿಮಾದಲ್ಲಿನ ನಟನೆಗೆ ಸ್ಪೇನ್ ದೇಶದ ಮ್ಯಾಡ್ರಿಡ್​​ನಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ 'ಅತ್ಯುತ್ತಮ ನಟ' ಪ್ರಶಸ್ತಿ ಬಂದಿದೆ. ಶ್ರೀ ವೈಜನಾಥ ಬಿರಾದಾರ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದಿದ್ದಾರೆ.

ಹಾಸ್ಯನಟ ವೈಜನಾಥ್​ ಬಿರಾದಾರ್‌ಗೆ ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದ‌‌ ‘ಕನಸೆಂಬ ಕುದುರೆ ಏರಿ’ ಸಿನಿಮಾ ನಟನೆಗಾಗಿ ಸ್ಪೇನ್‌ನ ಮ್ಯಾಡ್ರಿಡ್​​​‌ನಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ. ಈ ವಿಷಯ ತಿಳಿದ ಬಾಲಿವುಡ್ ಜನಪ್ರಿಯ ನಟ ಅಮಿತಾಬ್​​ ಬಚ್ಚನ್ ಕೂಡ ಬಿರಾದಾರ್‌ಗೆ ಕರೆ ಮಾಡಿ ‘ಭಾರತೀಯರೊಬ್ಬರಿಗೆ ಈ ಪ್ರಶಸ್ತಿ ದೊರಕಿದ್ದು ನಮಗೆ ಹೆಮ್ಮೆ’ ಎಂದು ಸಂತಸ ವ್ಯಕ್ತಪಡಿಸಿದ್ದನ್ನು ನೆನೆಯಬಹುದಾಗಿದೆ.

ಬೆಂಗಳೂರು: ಕನ್ನಡದ ಜನಪ್ರಿಯ ಹಾಸ್ಯನಟ ವೈಜನಾಥ ಬಸಪ್ಪ ಬಿರಾದಾರ ಅವರಿಗೆ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಲಭಿಸಿರುವುದಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅಭಿನಂದನೆ ಸಲ್ಲಿಸಿದ್ದಾರೆ.

  • ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ 'ಅತ್ಯುತ್ತಮ ನಟ' ಪ್ರಶಸ್ತಿ ಬಂದಿದೆ ಶ್ರೀ ವೈಜಿನಾಥ ಬಿರಾದಾರ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.

    Congratulations to our #VaijinathBiradar for Winning " international #BestActor "award in Spain Madrit for his best Performance in Kanasemba Kudureyaneri.2/2 pic.twitter.com/Tb3kkXNAgM

    — Eshwar Khandre (@eshwar_khandre) October 12, 2020 " class="align-text-top noRightClick twitterSection" data=" ">

ಈ ಸಂಬಂಧ ಟ್ವೀಟ್ ಮಾಡಿರುವ ಅವರು, 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿರುವ ನಮ್ಮದೇ ಭಾಲ್ಕಿ ಕ್ಷೇತ್ರದ ತೆಗಮಪುರ ಗ್ರಾಮದ ಹೆಮ್ಮೆಯ ಕಲಾವಿದ ವೈಜನಾಥ ಬಸಪ್ಪ ಬಿರಾದಾರ ಅವರಿಗೆ ಗಿರೀಶ್ ಕಾಸರವಳ್ಳಿ ನಿರ್ದೇಶನದ ಕನಸೆಂಬ ಕುದುರೆ ಏರಿ ಸಿನಿಮಾದಲ್ಲಿನ ನಟನೆಗೆ ಸ್ಪೇನ್ ದೇಶದ ಮ್ಯಾಡ್ರಿಡ್​​ನಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ 'ಅತ್ಯುತ್ತಮ ನಟ' ಪ್ರಶಸ್ತಿ ಬಂದಿದೆ. ಶ್ರೀ ವೈಜನಾಥ ಬಿರಾದಾರ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದಿದ್ದಾರೆ.

ಹಾಸ್ಯನಟ ವೈಜನಾಥ್​ ಬಿರಾದಾರ್‌ಗೆ ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದ‌‌ ‘ಕನಸೆಂಬ ಕುದುರೆ ಏರಿ’ ಸಿನಿಮಾ ನಟನೆಗಾಗಿ ಸ್ಪೇನ್‌ನ ಮ್ಯಾಡ್ರಿಡ್​​​‌ನಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ. ಈ ವಿಷಯ ತಿಳಿದ ಬಾಲಿವುಡ್ ಜನಪ್ರಿಯ ನಟ ಅಮಿತಾಬ್​​ ಬಚ್ಚನ್ ಕೂಡ ಬಿರಾದಾರ್‌ಗೆ ಕರೆ ಮಾಡಿ ‘ಭಾರತೀಯರೊಬ್ಬರಿಗೆ ಈ ಪ್ರಶಸ್ತಿ ದೊರಕಿದ್ದು ನಮಗೆ ಹೆಮ್ಮೆ’ ಎಂದು ಸಂತಸ ವ್ಯಕ್ತಪಡಿಸಿದ್ದನ್ನು ನೆನೆಯಬಹುದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.