ETV Bharat / state

ಐಎಂಎ ವಂಚನೆ ಜಾಲ: ಜಮೀರ್​ಗೆ ಸತತ 3 ಗಂಟೆ ಡ್ರಿಲ್​ - ಜಮೀರ್​ ಖಾನ್

ಐಎಂಎ ವಂಚನೆ ಸಂಬಂಧಪಟ್ಟಂತೆ ಶಾಸಕ ಜಮೀರ್​ ಅಹಮದ್​ ಅವರನ್ನು ವಿಚಾರಣೆ ನಡೆಸುತ್ತಿರುವ ಎಸ್​ಐಟಿ ತಂಡವು ರಿಚ್​ಮಂಡ್ ರಸ್ತೆಯಲ್ಲಿರುವ ನಿವೇಶನವನ್ನು ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಿನ ಹಣಕ್ಕೆ ಏಕೆ ಮಾರಾಟ ಮಾಡಿದ್ದೀರಿ? ಎಷ್ಟು ವರ್ಷಗಳಿಂದ ಮನ್ಸೂರ್​ನೊಂದಿಗೆ ಒಡನಾಟವಿತ್ತು ಎಂಬುದು ಸೇರಿದಂತೆ ವ್ಯವಹಾರಕ್ಕೆ ಸಂಬಂಧಿಸಿದಂತೆ ಎಸ್ಐಟಿ ಪ್ರಶ್ನಿಸಿದೆ ಎನ್ನಲಾಗಿದೆ.

ಜಮೀರ್ ಅಹಮದ್
author img

By

Published : Jul 31, 2019, 3:17 PM IST

ಬೆಂಗಳೂರು: ಐಎಂಎ ವಂಚನೆ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್​ ಅವರನ್ನು ಸತತ ಮೂರು ಗಂಟೆಗಳಿಂದ ವಿಚಾರಣೆ ನಡೆಸುತ್ತಿದೆ.

ಬೆಳಗ್ಗೆ 11 ಗಂಟೆಯಿಂದ ವಿಚಾರಣೆ ಆರಂಭಿಸಿರುವ ಎಸ್ಐಟಿ ಮುಖ್ಯಸ್ಥ ರವಿಕಾಂತೇಗೌಡ, ಜಮೀರ್​ರ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಮನ್ಸೂರ್​ನೊಂದಿಗೆ ಹೊಂದಿರುವ ಹಣಕಾಸಿನ ಸಂಬಂಧದ ಬಗ್ಗೆ ಪ್ರಶ್ನಿಸುತ್ತಿದ್ದಾರೆ.

ರಿಚ್​ಮಂಡ್ ರಸ್ತೆಯಲ್ಲಿರುವ ನಿವೇಶನವನ್ನು ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಿನ ಹಣಕ್ಕೆ ಏಕೆ ಮಾರಾಟ ಮಾಡಿದ್ದೀರಿ ? ಎಷ್ಟು ವರ್ಷಗಳಿಂದ ಮನ್ಸೂರ್​ನೊಂದಿಗೆ ಒಡನಾಟವಿತ್ತು ಎಂಬುದು ಸೇರಿದಂತೆ ವ್ಯವಹಾರಕ್ಕೆ ಸಂಬಂಧಿಸಿದಂತೆ ಎಸ್ಐಟಿ ಪ್ರಶ್ನಿಸಿದೆ ಎನ್ನಲಾಗಿದೆ.

ಮನ್ಸೂರ್ ಜೊತೆ ಬೇರೆ ಬೇರೆ ವ್ಯವಹರ ನಡೆಸಿರುವ ದಾಖಲೆ ಸಿಕ್ಕಿದೆ. ಮನ್ಸೂರ್​ನನ್ನು ಬಚಾವ್ ಮಾಡಲು ಐಎಂಎಯಲ್ಲಿ ಹೂಡಿಕೆ ಮಾಡಿದ್ದ ಹಣ ಪಡೆದಿದ್ದೀರಿ ಎಂಬ ಆರೋಪ ನಿಮ್ಮ ಮೇಲಿದೆ. ಮೇಲಾಗಿ ಮನ್ಸೂರ್ ವಂಚಕ ಎಂದು ಗೊತ್ತಿದ್ದರೂ ನೀವೂ ಹಣ ಹೂಡಿಕೆ ಮಾಡಿಸಿದ್ದು ಯಾಕೆ..? ಕಾರ್ಪೋರೇಟರ್ ಮುಜಾಹಿದ್ ಮೂಲಕ ಐಎಂಎಗೆ ಹಣ ಬಂದಿರೋದು ನಿಜಾನಾ? ಎಂಬಿತ್ಯಾದಿ ಪ್ರಶ್ನೆ ಕೇಳಿದ್ದು, ಉತ್ತರಿಸಲು ಜಮೀರ್ ತಡಬಡಾಯಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರು: ಐಎಂಎ ವಂಚನೆ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್​ ಅವರನ್ನು ಸತತ ಮೂರು ಗಂಟೆಗಳಿಂದ ವಿಚಾರಣೆ ನಡೆಸುತ್ತಿದೆ.

ಬೆಳಗ್ಗೆ 11 ಗಂಟೆಯಿಂದ ವಿಚಾರಣೆ ಆರಂಭಿಸಿರುವ ಎಸ್ಐಟಿ ಮುಖ್ಯಸ್ಥ ರವಿಕಾಂತೇಗೌಡ, ಜಮೀರ್​ರ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಮನ್ಸೂರ್​ನೊಂದಿಗೆ ಹೊಂದಿರುವ ಹಣಕಾಸಿನ ಸಂಬಂಧದ ಬಗ್ಗೆ ಪ್ರಶ್ನಿಸುತ್ತಿದ್ದಾರೆ.

ರಿಚ್​ಮಂಡ್ ರಸ್ತೆಯಲ್ಲಿರುವ ನಿವೇಶನವನ್ನು ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಿನ ಹಣಕ್ಕೆ ಏಕೆ ಮಾರಾಟ ಮಾಡಿದ್ದೀರಿ ? ಎಷ್ಟು ವರ್ಷಗಳಿಂದ ಮನ್ಸೂರ್​ನೊಂದಿಗೆ ಒಡನಾಟವಿತ್ತು ಎಂಬುದು ಸೇರಿದಂತೆ ವ್ಯವಹಾರಕ್ಕೆ ಸಂಬಂಧಿಸಿದಂತೆ ಎಸ್ಐಟಿ ಪ್ರಶ್ನಿಸಿದೆ ಎನ್ನಲಾಗಿದೆ.

ಮನ್ಸೂರ್ ಜೊತೆ ಬೇರೆ ಬೇರೆ ವ್ಯವಹರ ನಡೆಸಿರುವ ದಾಖಲೆ ಸಿಕ್ಕಿದೆ. ಮನ್ಸೂರ್​ನನ್ನು ಬಚಾವ್ ಮಾಡಲು ಐಎಂಎಯಲ್ಲಿ ಹೂಡಿಕೆ ಮಾಡಿದ್ದ ಹಣ ಪಡೆದಿದ್ದೀರಿ ಎಂಬ ಆರೋಪ ನಿಮ್ಮ ಮೇಲಿದೆ. ಮೇಲಾಗಿ ಮನ್ಸೂರ್ ವಂಚಕ ಎಂದು ಗೊತ್ತಿದ್ದರೂ ನೀವೂ ಹಣ ಹೂಡಿಕೆ ಮಾಡಿಸಿದ್ದು ಯಾಕೆ..? ಕಾರ್ಪೋರೇಟರ್ ಮುಜಾಹಿದ್ ಮೂಲಕ ಐಎಂಎಗೆ ಹಣ ಬಂದಿರೋದು ನಿಜಾನಾ? ಎಂಬಿತ್ಯಾದಿ ಪ್ರಶ್ನೆ ಕೇಳಿದ್ದು, ಉತ್ತರಿಸಲು ಜಮೀರ್ ತಡಬಡಾಯಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Intro:Body:



ಐಎಂಎ ವಂಚನೆ ಜಾಲ: ಎಸ್​ಐಟಿಯಿಂದ  ಸತತ ಮೂರು ಗಂಟೆಗಳಿಂದ ಜಮೀರ್​ ಖಾನ್​ ವಿಚಾರಣೆ



ಬೆಂಗಳೂರು: 

ಐಎಂಎ‌ ವಂಚನೆ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್​ರನ್ನ ಸತತ ಮೂರು ಗಂಟೆಗಳಿಂದ ವಿಚಾರಣೆ ನಡೆಸುತ್ತಿದೆ. 



ಬೆಳ್ಗಗೆ 11 ಗಂಟೆಯಿಂದ  ವಿಚಾರಣೆಗೆ ಆರಂಭಿಸಿರುವ ಎಸ್ಐಟಿ ಮುಖ್ಯಸ್ಥ ರವಿಕಾಂತೇಗೌಡ, ಜಮೀರ್​ರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಮನ್ಸೂರ್​ನೊಂದಿಗೆ ಹೊಂದಿರುವ ಹಣಕಾಸಿನ ಸಂಬಂಧದ ಬಗ್ಗೆ ಪ್ರಶ್ನಿಸುತ್ತಿದ್ದಾರೆ.



 ರಿಚ್​ಮಂಡ್ ರಸ್ತೆಯಲ್ಲಿರುವ ನಿವೇಶನವನ್ನು ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಿನ ಹಣಕ್ಕೆ ಏಕೆ ಮಾರಾಟ ಮಾಡಿದ್ದೀರಿ ? ಎಷ್ಟು ವರ್ಷಗಳಿಂದ ಮನ್ಸೂರ್​ನೊಂದಿಗೆ ಒಡನಾಟವಿತ್ತು ಎಂಬುದು ಸೇರಿದಂತೆ ವ್ಯವಹಾರಕ್ಕೆ ಸಂಬಂಧಿಸಿದಂತೆ ಎಸ್ಐಟಿ ಪ್ರಶ್ನಿಸಿದೆ ಎನ್ನಲಾಗಿದೆ.



ಮನ್ಸೂರ್ ಜೊತೆ ಬೇರೆ ಬೇರೆ ವ್ಯವಹರ ನಡೆಸಿರುವ ದಾಖಲೆ ಸಿಕ್ಕಿದೆ. ಮನ್ಸೂರ್​ನನ್ನು ಬಚಾವ್ ಮಾಡಲು ಐಎಂಎಯಲ್ಲಿ ಹೂಡಿಕೆ ಮಾಡಿದ್ದ ಹಣ ಪಡೆದಿದ್ದೀರಿ ಎಂಬ ಆರೋಪ ನಿಮ್ಮ ಮೇಲಿದೆ. ಮೇಲಾಗಿ ಮನ್ಸೂರ್ ವಂಚಕ ಎಂದು ಗೊತ್ತಿದ್ದರೂ ನೀವೂ ಹಣ ಹೂಡಿಕೆ ಮಾಡಿಸಿದ್ದು ಯಾಕೆ..?  ಕಾರ್ಪೋರೇಟರ್ ಮುಜಾಹಿದ್ ಮೂಲಕ ಐಎಂಎಗ ಹಣ ಬಂದಿರೋದು ನಿಜಾನಾ? ಎಂಬಿತ್ಯಾದಿ ಪ್ರಶ್ನೆ ಕೇಳಿದ್ದು, ಉತ್ತರಿಸಲು ಜಮೀರ್ ತಡಬಡಾಯಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

 


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.