ETV Bharat / state

ನಾವು ಇಲ್ಲದೇ ಇದ್ದಿದ್ದರೆ  ಅವರು ಎನ್​​ಕೌಂಟರ್​ ಆಗ್ತಿದ್ದರು.. ಹೆಚ್​​ಡಿಕೆ ಹೊಸ ಬಾಂಬ್​

author img

By

Published : Nov 29, 2019, 2:08 PM IST

ನಾನು ದೇವೇಗೌಡರು ಇಲ್ಲದೇ ಇದ್ದಿದ್ರೆ ಯಾವತ್ತೋ ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಎನ್​ಕೌಂಟರ್ ಆಗುತ್ತಿದ್ದರು ಎಂದು ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಬಾಂಬ್​ ಸಿಡಿಸಿದ್ದಾರೆ.

ಸೋಮಣ್ಣ ವಿರುದ್ಧ ಹೆಚ್​ಡಿಕೆ ವಾಗ್ದಾಳಿ, HD Kumaraswamy Road Show in Mahalakshmi Layout
ಸೋಮಣ್ಣ ವಿರುದ್ಧ ಹೆಚ್​ಡಿಕೆ ವಾಗ್ದಾಳಿ

ಬೆಂಗಳೂರು: ದೇವೇಗೌಡರ ಮುಂದೆ ಸೋಮಣ್ಣ ಬಚ್ಚಾ.. ಜನತಾ ಬಜಾರ್​ನಲ್ಲಿ ಬಟ್ಟೆ ಕದ್ದು ಸಿಕ್ಕಿಹಾಕಿಕೊಂಡವರು. ಆ ದಿನಗಳನ್ನು ಅವರು ನೆನಪು ಮಾಡಿಕೊಳ್ಳಲಿ ಎಂದು ಹೆಚ್​ ಡಿ ಕುಮಾರಸ್ವಾಮಿ ಸೋಮಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ರೋಡ್ ಶೋ ನಡೆಸುತ್ತಿದ್ದ ವೇಳೆ ಮಾತನಾಡಿದ ಅವರು, ನಾನು ದೇವೇಗೌಡರು ಇಲ್ಲದೇ ಇದ್ದಿದ್ರೆ ಯಾವತ್ತೋ ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಎನ್​ಕೌಂಟರ್ ಆಗುತ್ತಿದ್ದರು. ಅದು ಪೊಲೀಸರಿಂದ ಅಲ್ಲ, ರೌಡಿಗಳಿಂದಲೇ ಆಗುತ್ತಿದರು. ಸಮಾಜಘಾತುಕ ಚಟುವಟಿಕೆಯಲ್ಲಿ ಯಾವತ್ತೋ ಹೋಗಬೇಕಾದವರಿಗೆ, ರಕ್ಷಣೆ ಸಿಕ್ಕಿದೆ ಅಂದರೆ ಅದು ನಮ್ಮ ಪಾರ್ಟಿಯಿಂದಲೇ. ಬದಲಾಗ್ತಾರೆ ಅಂತಾ 2013 ರಲ್ಲಿ ಒಂದು ಅವಕಾಶ ಕೊಟ್ವಿ ಅಂತ ಗೋಪಾಲಯ್ಯ ವಿರುದ್ಧ ಕಿಡಿಕಾರಿದರು.

ಸೋಮಣ್ಣ ವಿರುದ್ಧ ಹೆಚ್​ಡಿಕೆ ವಾಗ್ದಾಳಿ

ಎರಡನೇ ಬಾರಿ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಅಭ್ಯರ್ಥಿ ಗಿರೀಶ್ ನಾಶಿ ಪರ ಕುಮಾರಸ್ವಾಮಿ ಅಬ್ಬರದ ಪ್ರಚಾರ ಮಾಡುವ ಮೂಲಕ, ಮತದಾರರ ಮನ ಸೆಳೆಯುವ ಪ್ರಯತ್ನ ಮಾಡಿದರು.

ಬೆಂಗಳೂರು: ದೇವೇಗೌಡರ ಮುಂದೆ ಸೋಮಣ್ಣ ಬಚ್ಚಾ.. ಜನತಾ ಬಜಾರ್​ನಲ್ಲಿ ಬಟ್ಟೆ ಕದ್ದು ಸಿಕ್ಕಿಹಾಕಿಕೊಂಡವರು. ಆ ದಿನಗಳನ್ನು ಅವರು ನೆನಪು ಮಾಡಿಕೊಳ್ಳಲಿ ಎಂದು ಹೆಚ್​ ಡಿ ಕುಮಾರಸ್ವಾಮಿ ಸೋಮಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ರೋಡ್ ಶೋ ನಡೆಸುತ್ತಿದ್ದ ವೇಳೆ ಮಾತನಾಡಿದ ಅವರು, ನಾನು ದೇವೇಗೌಡರು ಇಲ್ಲದೇ ಇದ್ದಿದ್ರೆ ಯಾವತ್ತೋ ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಎನ್​ಕೌಂಟರ್ ಆಗುತ್ತಿದ್ದರು. ಅದು ಪೊಲೀಸರಿಂದ ಅಲ್ಲ, ರೌಡಿಗಳಿಂದಲೇ ಆಗುತ್ತಿದರು. ಸಮಾಜಘಾತುಕ ಚಟುವಟಿಕೆಯಲ್ಲಿ ಯಾವತ್ತೋ ಹೋಗಬೇಕಾದವರಿಗೆ, ರಕ್ಷಣೆ ಸಿಕ್ಕಿದೆ ಅಂದರೆ ಅದು ನಮ್ಮ ಪಾರ್ಟಿಯಿಂದಲೇ. ಬದಲಾಗ್ತಾರೆ ಅಂತಾ 2013 ರಲ್ಲಿ ಒಂದು ಅವಕಾಶ ಕೊಟ್ವಿ ಅಂತ ಗೋಪಾಲಯ್ಯ ವಿರುದ್ಧ ಕಿಡಿಕಾರಿದರು.

ಸೋಮಣ್ಣ ವಿರುದ್ಧ ಹೆಚ್​ಡಿಕೆ ವಾಗ್ದಾಳಿ

ಎರಡನೇ ಬಾರಿ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಅಭ್ಯರ್ಥಿ ಗಿರೀಶ್ ನಾಶಿ ಪರ ಕುಮಾರಸ್ವಾಮಿ ಅಬ್ಬರದ ಪ್ರಚಾರ ಮಾಡುವ ಮೂಲಕ, ಮತದಾರರ ಮನ ಸೆಳೆಯುವ ಪ್ರಯತ್ನ ಮಾಡಿದರು.

Intro:ಸೋಮಣ್ಣ ಜನತಾ ಬಜಾರ್ ನ ಆ ದಿನಗಳನ್ನ ನೆನಪು‌ ಮಾಡಿಕೊಳ್ಳಿ; ಹೆಚ್ ಡಿ ಕುಮಾರಸ್ವಾಮಿ.. ‌
ಬೆಂಗಳೂರು: ದೇವೇಗೌಡರ ಮುಂದೆ ಸೋಮಣ್ಣ ಬಚ್ಚಾ.. ಜನತಾ ಬಜಾರ್ ನಲ್ಲಿ ಬಟ್ಟೆ ಕದ್ದು ಸಿಕ್ಕಿಹಾಕಿಕೊಂಡವರು ಸೋಮಣ್ಣ, ಆ ದಿನಗಳನ್ನು ಅವರು ನೆನಪು ಮಾಡಿಕೊಳ್ಳಿ..‌ ಸೋಮಣ್ಣನ ರೀತಿ ಚೆಂಗಬಿಂಗಿ ವ್ಯವಹಾರ ಮಾಡಿಕೊಂಡು, ಅವರಿಗೆ ಬೇಕಾದದಾಗ ಕಾಲು ಹಿಡಿಯೋದು, ಬೇಡ ಎಂದಾಗ ಕಾಲು ಎಳೆಯುವ ಕೆಲಸ ಮಾಡುತ್ತಾರೆ ಅಂತ ಕಿಡಿಕಾರಿದರು..‌

ಇತ್ತ ಈ ಕ್ಷೇತ್ರದ ಅಭ್ಯರ್ಥಿ ನಾನು ದೇವೇಗೌಡರು ಇಲ್ಲದೇ ಇದ್ದಿದ್ರೆ ಯಾವತ್ತೋ ಏನ್ ಕೌಂಟರ್ ಆಗುತ್ತಾ ಇದರು.. ಅದು ಪೊಲೀಸರಿಂದ ಅಲ್ಲ, ರೌಡಿಗಳಿಂದಲೂ ಆಗುತ್ತಿದರು..ಸಮಾಜಘಾತುಕ ಚಟುವಟಿಕೆಯಲ್ಲಿ ಯಾವತ್ತೋ ಹೋಗಬೇಕಾದವರಿಗೆ, ರಕ್ಷಣೆ ಸಿಕ್ಕಿದೆ ಅಂದರೆ ಅದು ನಮ್ಮ ಪಾರ್ಟಿಯಿಂದಲೇ.. ಬದಲಾಗ್ತಾರೆ ಅಂತಾ 2013 ರಲ್ಲಿ ಒಂದು ಅವಕಾಶ ಕೊಟ್ವಿ ಅಂತ ಗೋಪಾಲಯ್ಯ ವಿರುದ್ಧ ಕಿಡಿಕಾರಿದರು..‌

ಅಂದಹಾಗೇ, ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ರೋಡ್ ಶೋ ನಡೆಸಿದರು.. ಮಹಾಲಕ್ಷ್ಮಿ ಲೇಔಟ್ ನ ಕಮಲನಗರ ಮುಖ್ಯರಸ್ತೆಯಲ್ಲಿ ಅಭ್ಯರ್ಥಿ ಗಿರೀಶ್ ನಾಶಿ ಪರ ಮತಯಾಚನೆ ಮಾಡಿದರು.. ಎರಡನೇ ಭಾರಿ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಕುಮಾರಸ್ವಾಮಿ ಅಬ್ಬರದ ಪ್ರಚಾರ ಮಾಡುವ ಮೂಲಕ, ಮತದಾರರ ಅನ್ನ‌ ಸೆಳೆಯುವ ಪ್ರಯತ್ನ ಮಾಡಿದರು..‌

ಈ ವೇಳೆ ಮಾತಾನಾಡಿದ ಅವರು,
ದೇವೇಗೌಡರ ಬಗ್ಗೆ ಮಾತಾಡೋ ಯೋಗ್ಯತೆ ಇಲ್ಲ‌.. ಈ ವಯಸ್ಸಿನಲ್ಲಿ ದೇವೇಗೌಡರು ಪಕ್ಷಕ್ಕಾಗಿ ಹೋರಾಟ ಮಾಡುತ್ತಾ ಇದ್ದಾರೆ.. ನಿಮ್ಮ ಹಾಗೆ ಪಕ್ಷದಲ್ಲಿ ಬೆಳೆದು ಅಮೇಲೆ ಪಕ್ಷಕ್ಕೆ ದ್ರೋಹ ಮಾಡಿ ಹೋಗಿಲ್ಲ ಅಂತ ಟಾಂಗ್ ಕೊಟ್ಟರು..‌


KN_BNG_1_HDKUMARSWAMY_RALLY_SCRIPT_7201801
Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.