ETV Bharat / state

25 ಲಕ್ಷ ಪಡೆದ ಆರೋಪ: ನಗರದ ಮೂವರು ಪೊಲೀಸರ ವಿರುದ್ಧ ದೆಹಲಿಯಲ್ಲಿ ಪ್ರಕರಣ ದಾಖಲು - ETV Bharath Kannada news

ದೆಹಲಿ ಉದ್ಯಮಿಯಿಂದ ಹಣ ಪಡೆದ ಆರೋಪ - ಮೂವರು ಪೊಲೀಸರ ಮೇಲೆ ಎಫ್​ಐಆರ್​ ದಾಖಲು - ನೋಟಿಸ್ ಕೊಡಲು ತೆರಳಿದ್ದ ವೇಳೆ ಹಣಕ್ಕೆ ಬೇಡಿಕೆ.

fir-in-delhi-against-three-policemen-of-bangalore
ನಗರದ ಮೂವರು ಪೊಲೀಸರ ವಿರುದ್ಧ ದೆಹಲಿಯಲ್ಲಿ ಪ್ರಕರಣ ದಾಖಲು
author img

By

Published : Dec 31, 2022, 6:50 AM IST

ಬೆಂಗಳೂರು: ಉದ್ಯಮಿಯಿಂದ 25 ಲಕ್ಷ ಹಣ ವಸೂಲಿ ಆರೋಪದಡಿ ವಿವಿಪುರಂ ಪೊಲೀಸ್‌ ಠಾಣೆಯ ಮೂವರು ಸಿಬ್ಬಂದಿ ವಿರುದ್ಧ ದೆಹಲಿಯ ಸೀಮಾಪುರಿಯಲ್ಲಿ ಎಫ್ಐಆರ್ ದಾಖಲಾಗಿದೆ. ವಿವಿಪುರಂ ಪೊಲೀಸ್ ಠಾಣೆಯ ಮುತ್ತುರಾಜ್, ಸತೀಶ್ ಹಾಗೂ ಬಸವರಾಜ್ ಪಾಟೀಲ್ ಎಂಬುವರ ಮೇಲೆ ಎಫ್​ಐಆರ್ ಆಗಿದೆ.

ಪ್ರಕರಣವೊಂದರ ಸಂಬಂಧ ಉದ್ಯಮಿ ಪಂಕಜ್ ಸಿಂಗ್ ಎಂಬುವರಿಗೆ ಆರೋಪಿತ ಮೂವರು ಪೊಲೀಸರು ನೋಟಿಸ್ ಕೊಡಲು ತೆರಳಿದ್ದರು‌. ಈ ವೇಳೆ ಪಂಕಜ್ ಸಿಂಗ್​ನಿಂದ ಚೆಕ್ ಹಾಗೂ ನಗದು ರೂಪದಲ್ಲಿ 25 ಲಕ್ಷ ಹಣ ವಸೂಲಿ‌ಮಾಡಿರುವದಾಗಿ ಆರೋಪಿಸಿದ್ದು, ಈ ಸಂಬಂಧ ದೆಹಲಿ ಸೀಮಾಪುರಿ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರು: ಉದ್ಯಮಿಯಿಂದ 25 ಲಕ್ಷ ಹಣ ವಸೂಲಿ ಆರೋಪದಡಿ ವಿವಿಪುರಂ ಪೊಲೀಸ್‌ ಠಾಣೆಯ ಮೂವರು ಸಿಬ್ಬಂದಿ ವಿರುದ್ಧ ದೆಹಲಿಯ ಸೀಮಾಪುರಿಯಲ್ಲಿ ಎಫ್ಐಆರ್ ದಾಖಲಾಗಿದೆ. ವಿವಿಪುರಂ ಪೊಲೀಸ್ ಠಾಣೆಯ ಮುತ್ತುರಾಜ್, ಸತೀಶ್ ಹಾಗೂ ಬಸವರಾಜ್ ಪಾಟೀಲ್ ಎಂಬುವರ ಮೇಲೆ ಎಫ್​ಐಆರ್ ಆಗಿದೆ.

ಪ್ರಕರಣವೊಂದರ ಸಂಬಂಧ ಉದ್ಯಮಿ ಪಂಕಜ್ ಸಿಂಗ್ ಎಂಬುವರಿಗೆ ಆರೋಪಿತ ಮೂವರು ಪೊಲೀಸರು ನೋಟಿಸ್ ಕೊಡಲು ತೆರಳಿದ್ದರು‌. ಈ ವೇಳೆ ಪಂಕಜ್ ಸಿಂಗ್​ನಿಂದ ಚೆಕ್ ಹಾಗೂ ನಗದು ರೂಪದಲ್ಲಿ 25 ಲಕ್ಷ ಹಣ ವಸೂಲಿ‌ಮಾಡಿರುವದಾಗಿ ಆರೋಪಿಸಿದ್ದು, ಈ ಸಂಬಂಧ ದೆಹಲಿ ಸೀಮಾಪುರಿ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ವಾರೆಂಟ್ ಜಾರಿಗೆ ಲಂಚಕ್ಕೆ ಬೇಡಿಕೆ: ಬಸ್ಟ್ಯಾಂಡ್​ನಲ್ಲೇ ರೆಡ್​ಹ್ಯಾಂಡಾಗಿ ಕಾನ್​ಸ್ಟೇಬಲ್ ಲೋಕಾಯುಕ್ತ ಬಲೆಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.