ETV Bharat / state

ಸವಿತಾ ಸಮಾಜದ ಕಾರ್ಯಕ್ಕೆ‌ ಡಿಸಿಎಂ ಅಶ್ವಥ್‌ ನಾರಾಯಣ ಮೆಚ್ಚುಗೆ - ಡಾ. ಅಶ್ವತ್ಥ್​ ನಾರಾಯಣ್​

ಲಾಕ್​ಡೌನ್​ನಿಂದ ತೊಂದರೆಗೆ ಸಿಲುಕಿರುವ ಸವಿತಾ ಸಮಾಜದ ಜನರಿಗೆ ಅದೇ ಸಮಾಜದ ವತಿಯಿಂದ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲಾಯಿತು.

dr-ashwth-narayan-
ಉಪಮುಖ್ಯಮಂತ್ರಿ ಅಶ್ವತ್ಥ್​​ ನಾರಾಯಣ್
author img

By

Published : Apr 12, 2020, 3:14 PM IST

ಬೆಂಗಳೂರು : ಕರ್ನಾಟಕ ರಾಜ್ಯ ಸವಿತಾ ಸಮಾಜದ ವತಿಯಿಂದ ಲಾಕ್​ಡೌನ್‌ನಲ್ಲಿ ತೊಂದರೆಗೆ ಸಿಲುಕಿರುವ ಸವಿತಾ ಸಮಾಜದ ಜನರಿಗೆ ಆಹಾರ ಪೂರೈಕೆ ಮಾಡಲಾಯಿತು. ಸವಿತಾ ಸಮಾಜದ ಈ ಕಾರ್ಯವನ್ನು ಉಪಮುಖ್ಯಮಂತ್ರಿ ಅಶ್ವತ್ಥ​​ ನಾರಾಯಣ್​ ಶ್ಲಾಘಿಸಿದ್ದಾರೆ.

ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ಕೋವಿಡ್-18 ಎಲ್ಲೆಡೆ ತಲ್ಲಣ ಸೃಷ್ಟಿಸಿದೆ. ಈ ಸಂದರ್ಭದಲ್ಲಿ ಸವಿತಾ ಸಮಾಜ ವೃತ್ತಿ ಇಲ್ಲದೇ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದೆ. ಹೀಗಾಗಿ ಇದೇ ಸಮಾಜದವರು ಬಡವರಿಗೆ ರೇಷನ್ ಕೊಡುವ ವ್ಯವಸ್ಥೆ ಮಾಡಿದ್ದು ನಿಜವಾಗಿಯೂ ಮೆಚ್ಚುವಂತಹ ಕೆಲಸ ಎಂದರು.

ಉಪಮುಖ್ಯಮಂತ್ರಿ ಅಶ್ವತ್ಥ​​ ನಾರಾಯಣ್

ಸವಿತಾ ಸಮಾಜದ ಅಧ್ಯಕ್ಷ ಸಂಪತ್ ಕುಮಾರ್‌ ಮಾತನಾಡಿ, ನಮ್ಮಲ್ಲಿ 27 ಉಪಜಾತಿಗಳಿವೆ. ರಾಜಕಾರಣಿಗಳಲ್ಲಿ ಕೆಲವರು ನಮ್ಮನ್ನು ಕಡೆಗಣಿಸಿದ್ದಾರೆ ಎಂದು ದೂರಿದರು.

ಬೆಂಗಳೂರು : ಕರ್ನಾಟಕ ರಾಜ್ಯ ಸವಿತಾ ಸಮಾಜದ ವತಿಯಿಂದ ಲಾಕ್​ಡೌನ್‌ನಲ್ಲಿ ತೊಂದರೆಗೆ ಸಿಲುಕಿರುವ ಸವಿತಾ ಸಮಾಜದ ಜನರಿಗೆ ಆಹಾರ ಪೂರೈಕೆ ಮಾಡಲಾಯಿತು. ಸವಿತಾ ಸಮಾಜದ ಈ ಕಾರ್ಯವನ್ನು ಉಪಮುಖ್ಯಮಂತ್ರಿ ಅಶ್ವತ್ಥ​​ ನಾರಾಯಣ್​ ಶ್ಲಾಘಿಸಿದ್ದಾರೆ.

ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ಕೋವಿಡ್-18 ಎಲ್ಲೆಡೆ ತಲ್ಲಣ ಸೃಷ್ಟಿಸಿದೆ. ಈ ಸಂದರ್ಭದಲ್ಲಿ ಸವಿತಾ ಸಮಾಜ ವೃತ್ತಿ ಇಲ್ಲದೇ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದೆ. ಹೀಗಾಗಿ ಇದೇ ಸಮಾಜದವರು ಬಡವರಿಗೆ ರೇಷನ್ ಕೊಡುವ ವ್ಯವಸ್ಥೆ ಮಾಡಿದ್ದು ನಿಜವಾಗಿಯೂ ಮೆಚ್ಚುವಂತಹ ಕೆಲಸ ಎಂದರು.

ಉಪಮುಖ್ಯಮಂತ್ರಿ ಅಶ್ವತ್ಥ​​ ನಾರಾಯಣ್

ಸವಿತಾ ಸಮಾಜದ ಅಧ್ಯಕ್ಷ ಸಂಪತ್ ಕುಮಾರ್‌ ಮಾತನಾಡಿ, ನಮ್ಮಲ್ಲಿ 27 ಉಪಜಾತಿಗಳಿವೆ. ರಾಜಕಾರಣಿಗಳಲ್ಲಿ ಕೆಲವರು ನಮ್ಮನ್ನು ಕಡೆಗಣಿಸಿದ್ದಾರೆ ಎಂದು ದೂರಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.