ETV Bharat / state

ಸಮಸ್ಯೆಗೆ ಔಷಧಿ, ಪರಿಹಾರ ಎಲ್ಲ ಕಂಡು ಹಿಡಿಯುತ್ತೇವೆ: ಡಿಕೆಶಿ ಹೊಸ ಬಾಂಬ್​

author img

By

Published : Jul 7, 2019, 1:04 PM IST

Updated : Jul 7, 2019, 1:12 PM IST

ಬಿಜೆಪಿಯವರು ಈ ಹಿಂದೆ ಸರ್ಕಾರ ರಚನೆ ಮಾಡೋಕೆ ಆಗದೇ ಇರುವವರು ಈಗ ಮಾಡ್ತಾರಾ? ಈ ಆಟಗಳೆಲ್ಲಾ ಗೊತ್ತಿದೆ. ಅಣ್ಣಾ ಚುನಾವಣೆಗೆ ಹೋಗದಂತೆ ನೋಡ್ಕೊಳ್ಳಿ ಅಂತ ಬಿಜೆಪಿ ಶಾಸಕರು ಹೇಳುತ್ತಿದ್ದಾರೆ. ನಾವು ಸಮಸ್ಯೆಗೆ ಔಷಧಿ, ಪರಿಹಾರ ಎಲ್ಲವನ್ನೂ ಕಂಡು ಹಿಡಿಯುತ್ತೇವೆ ಎನ್ನುವ ಮೂಲಕ ಸಚಿವ ಡಿ.ಕೆ. ಶಿವಕುಮಾರ್​ ಹೊಸ ಬಾಂಬ್​ ಸಿಡಿಸಿದ್ದಾರೆ.

ಡಿ.ಕೆ.ಶಿವಕುಮಾರ್

ಬೆಂಗಳೂರು: ಬಿಜೆಪಿ ಶಾಸಕರು ನನ್ನ ಜೊತೆ ಮಾತನಾಡಿ ಅಣ್ಣಾ ಚುನಾವಣೆಗೆ ಹೋಗದ ಹಾಗೆ ನೋಡ್ಕೊಳ್ಳಿ ಅಂತಾ ಹೇಳಿದ್ದಾರೆ ಎಂದು ಸಚಿವ ಡಿ ಕೆ ಶಿವಕುಮಾರ್​ ಹೊಸ ಬಾಂಬ್​ ಸಿಡಿಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದೂವರೆ ವರ್ಷದಿಂದ ನಾವು ಸಭೆ ನಡೆಸುತ್ತಲೇ ಇದ್ದೇವೆ. ಸಮಸ್ಯೆಗೆ ಪರಿಹಾರ ಯಾವ ರೀತಿ ಮಾಡ್ತೀವಿ ಅಂತಾ ಹೇಳೋಕೆ ಆಗುತ್ತಾ? ಔಷಧಿ, ಪರಿಹಾರ ಎಲ್ಲಾ ಕಂಡುಹಿಡಿಯುತ್ತೇವೆ. ಪಕ್ಷಕ್ಕಾಗಿ, ಸರ್ಕಾರಕ್ಕಾಗಿ ನನ್ನ ಸ್ಥಾನ ತ್ಯಾಗ ಮಾಡೋಕೆ ತಯಾರಿದ್ದೇನೆ ಎಂದು ಹೇಳಿದ್ದಾರೆ.

ಡಿ.ಕೆ.ಶಿವಕುಮಾರ್​ ಸಿಡಿಸಿದ್ರು ಹೊಸ ಬಾಂಬ್​

ಬಿಜೆಪಿಯವರು ಈ ಹಿಂದೆ ಸರ್ಕಾರ ರಚನೆ ಮಾಡೋಕೆ ಆಗದೇ ಇರುವವರು ಈಗ ಮಾಡ್ತಾರಾ? ಈ ಆಟಗಳೆಲ್ಲಾ ಗೊತ್ತಿದೆ. ನಾನು‌ ಕುಮಾರಸ್ವಾಮಿ ಅವರಿಗೆ ಹಿಂದಿನಿಂದ ಚೂರಿ ಹಾಕುವ ಕೆಲಸ ಮಾಡಲ್ಲ ಎಂದು ಡಿಕೆಶಿ ಸ್ಪಷ್ಟಪಡಿಸಿದರು.

ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಚುನಾವಣೆಗೆ ಹೋಗಬೇಕು ಅಂತಾ ಇದೆ. ಬಿಜೆಪಿಯವರು ಎಲ್ಲರಿಗೂ ಸಚಿವ ಸ್ಥಾನದ ಆಫರ್ ಮಾಡಿದ್ದಾರೆ. ನಾವಂತೂ ಚುನಾವಣೆಗೆ ರೆಡಿ ಇದ್ದೇವೆ, ಹೆದರುವ ಪ್ರಶ್ನೆ ಇಲ್ಲವೆಂದು ಸಚಿವ ಡಿ ಕೆ ಶಿವಕುಮಾರ್​ ಗುಡುಗಿದರು.

ಬೆಂಗಳೂರು: ಬಿಜೆಪಿ ಶಾಸಕರು ನನ್ನ ಜೊತೆ ಮಾತನಾಡಿ ಅಣ್ಣಾ ಚುನಾವಣೆಗೆ ಹೋಗದ ಹಾಗೆ ನೋಡ್ಕೊಳ್ಳಿ ಅಂತಾ ಹೇಳಿದ್ದಾರೆ ಎಂದು ಸಚಿವ ಡಿ ಕೆ ಶಿವಕುಮಾರ್​ ಹೊಸ ಬಾಂಬ್​ ಸಿಡಿಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದೂವರೆ ವರ್ಷದಿಂದ ನಾವು ಸಭೆ ನಡೆಸುತ್ತಲೇ ಇದ್ದೇವೆ. ಸಮಸ್ಯೆಗೆ ಪರಿಹಾರ ಯಾವ ರೀತಿ ಮಾಡ್ತೀವಿ ಅಂತಾ ಹೇಳೋಕೆ ಆಗುತ್ತಾ? ಔಷಧಿ, ಪರಿಹಾರ ಎಲ್ಲಾ ಕಂಡುಹಿಡಿಯುತ್ತೇವೆ. ಪಕ್ಷಕ್ಕಾಗಿ, ಸರ್ಕಾರಕ್ಕಾಗಿ ನನ್ನ ಸ್ಥಾನ ತ್ಯಾಗ ಮಾಡೋಕೆ ತಯಾರಿದ್ದೇನೆ ಎಂದು ಹೇಳಿದ್ದಾರೆ.

ಡಿ.ಕೆ.ಶಿವಕುಮಾರ್​ ಸಿಡಿಸಿದ್ರು ಹೊಸ ಬಾಂಬ್​

ಬಿಜೆಪಿಯವರು ಈ ಹಿಂದೆ ಸರ್ಕಾರ ರಚನೆ ಮಾಡೋಕೆ ಆಗದೇ ಇರುವವರು ಈಗ ಮಾಡ್ತಾರಾ? ಈ ಆಟಗಳೆಲ್ಲಾ ಗೊತ್ತಿದೆ. ನಾನು‌ ಕುಮಾರಸ್ವಾಮಿ ಅವರಿಗೆ ಹಿಂದಿನಿಂದ ಚೂರಿ ಹಾಕುವ ಕೆಲಸ ಮಾಡಲ್ಲ ಎಂದು ಡಿಕೆಶಿ ಸ್ಪಷ್ಟಪಡಿಸಿದರು.

ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಚುನಾವಣೆಗೆ ಹೋಗಬೇಕು ಅಂತಾ ಇದೆ. ಬಿಜೆಪಿಯವರು ಎಲ್ಲರಿಗೂ ಸಚಿವ ಸ್ಥಾನದ ಆಫರ್ ಮಾಡಿದ್ದಾರೆ. ನಾವಂತೂ ಚುನಾವಣೆಗೆ ರೆಡಿ ಇದ್ದೇವೆ, ಹೆದರುವ ಪ್ರಶ್ನೆ ಇಲ್ಲವೆಂದು ಸಚಿವ ಡಿ ಕೆ ಶಿವಕುಮಾರ್​ ಗುಡುಗಿದರು.

Intro:Body:ಬೆಂಗಳೂರಿನಲ್ಲಿ ಸಚಿವ ಡಿ.ಕೆ.‌ ಶಿವಕುಮಾರ್ ಹೇಳಿಕೆ
ಒಂದೂವರೆ ವರ್ಷದಿಂದ ನಾವು ಸಭೆ ನಡೆಸುತ್ತಲೇ ಇದ್ದೇವೆ
ಸಮಸ್ಯೆಗೆ ಸೊಲ್ಯೂಷನ್ ಯಾವ ರೀತಿ ಮಾಡ್ತೀವಿ ಅಂತಾ ಹೇಳೋಕೆ ಆಗುತ್ತಾ? ಔಷಧಿ, ಪರಿಹಾರ ಎಲ್ಲಾ ಕಂಡುಹಿಡಿಯುತ್ತೇವೆ. ಎಲ್ಲಾ ಪರಿಹಾರ ಆಗುವ ವಿಶ್ವಾಸ ಇದೆ ಎಂದರು.
ಬಿಜೆಪಿಯವರು ಕಣ್ಣುಮುಚ್ಚಿ ಹಾಲು ಕುಡಿಯುತ್ತೇವೆ ಅಂತಿದ್ದಾರೆ.ಈ ಹಿಂದೆ ಸರ್ಕಾರ ರಚನೆ ಮಾಡೋಕೆ ಆಗದೇ ಇರುವವರು ಈಗ ಮಾಡ್ತಾರಾ? ಇವೆಲ್ಲಾ ಯಾರ್ರೀ ಈ ಆಟಗಳೆಲ್ಲಾ, ಗೊತ್ತಿದೆ ಎಲ್ಲಾ ಪಕ್ಷಕ್ಕಾಗಿ, ಸರ್ಕಾರಕ್ಕಾಗಿ ನನ್ನ ಸ್ಥಾನ ತ್ಯಾಗ ಮಾಡೋಕೆ ರೆಡಿ ಇದ್ದೇನೆ.
ನಾನು‌ ಕುಮಾರಸ್ವಾಮಿಗೆ ಹಿಂದೆ ಯಿಂದ ಚೂರಿ ಹಾಕೋ ಕೆಲಸ ಮಾಡಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷ ಏನು ಮಾಡುತ್ತದೋ ಗೊತ್ತಿಲ್ಲ. ನಾವು ಕುಮಾರಸ್ವಾಮಿ ೫ ವರ್ಷ ಮಾಡ್ತೀವಿ ಅಂತ ಹೇಳಿದ್ದೇವೆ. ಬಿಜೆಪಿ ಶಾಸಕರು ನನ್ನ ಜೊತೆ ಮಾತನಾಡಿ ಅಣ್ಣಾ ಚುನಾವಣೆಗೆ ಹೋಗದ ಹಾಗೆ ನೋಡ್ಕೊಳಿ ಅಂತಾ ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಚುನಾವಣೆಗೆ ಹೋಗಬೇಕು ಅಂತಾ ಇದೆ.ಬಿಜೆಪಿಯವರು ಎಲ್ಲರಿಗೂ ಸಚಿವ ಸ್ಥಾನದ ಆಫರ್ ಮಾಡಿದ್ದಾರೆ. ನಾವಂತೂ ಚುನಾವಣೆಗೆ ರೆಡಿ ಇದ್ದೇವೆ, ನಾನಂತೂ ಹೆದರೋ ಪ್ರಶ್ನೆ ಇಲ್ಲ.Conclusion:
Last Updated : Jul 7, 2019, 1:12 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.