ETV Bharat / state

ನಮ್ಮ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ: ಬಾಲಚಂದ್ರ ಜಾರಕಿಹೊಳಿ - jarakiholi brothers pressmeet news

ದಿನೇಶ್ ಕಲ್ಲಹಳ್ಳಿ ದೂರು ವಾಪಸ್​ ಪಡೆದ ನಂತರ, ಬಾಲಚಂದ್ರ ಜಾರಕಿಹೊಳಿ ನಗರದ ಕುಮಾರಕೃಪಾ ಅತಿಥಿಗೃಹದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಿದ್ದಾರೆ.

ಬಾಲಚಂದ್ರ ಜಾರಕಿಹೊಳಿ ಹಾಗೂ ರಮೇಶ್ ಜಾರಕಿಹೊಳಿ
ಬಾಲಚಂದ್ರ ಜಾರಕಿಹೊಳಿ ಹಾಗೂ ರಮೇಶ್ ಜಾರಕಿಹೊಳಿ
author img

By

Published : Mar 7, 2021, 4:31 PM IST

Updated : Mar 7, 2021, 5:17 PM IST

ಬೆಂಗಳೂರು: ರಾಸಲೀಲೆ ಸಿಡಿ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ದೂರುದಾರ ದೂರು ವಾಪಸ್ ಪಡೆದ ಬೆನ್ನಲ್ಲೇ ಜಾರಕಿಹೊಳಿ ಸಹೋದರ ಬಾಲಚಂದ್ರ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಿದ್ದಾರೆ.

ಬಾಲಚಂದ್ರ ಜಾರಕಿಹೊಳಿ ಹೇಳುವುದೇನು?

- ನಮ್ಮ ಕುಟಂಬವನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ

- ಪ್ರಕರಣದಲ್ಲಿ ಪಕ್ಷ ಮತ್ತು ಕುಟುಂಬಕ್ಕೆ ಮುಜುಗರ ತರಲು ಪ್ರಯತ್ನಿಸಲಾಗಿದೆ.

- ಈ ಪ್ರಕರಣದಲ್ಲಿ ಪೊಲೀಸರಿಗೆ ದೂರು ನೀಡಿರುವ ಕಲ್ಲಹಳ್ಳಿಯವರನ್ನು ದಾರಿ ತಪ್ಪಿಸಿರಬಹುದು.

- ಆಕೆಯನ್ನು ಸಂತ್ರಸ್ತ ಮಹಿಳೆ ಎಂದು ಯಾರೂ ಕರೆಯಬೇಡಿ

- ಇದರಲ್ಲಿ ಮಹಿಳೆಯೇ ನಂ 1 ಆರೋಪಿ

- ಇದರ ಹಿಂದೆ ಬೇರೆ ಯಾರಿದ್ದಾರೆ ಎಂಬುದು ಬಹಿರಂಗವಾಗಲಿ

- ಈ ಪ್ರಕರಣದ ಹಿಂದೆ ದೊಡ್ಡ ಷಡ್ಯಂತ್ರವೇ ಇದೆ

- ಜಾರಕಿಹೊಳಿ ಕುಟುಂಬದ ತೇಜೋವಧೆಗೆ ಯತ್ನಿಸಿದ್ದಾರೆ

- ಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಈ ಹುನ್ನಾರ ಮಾಡಿದ್ದಾರೆ

- ಮಹಿಳೆಗೆ 50 ಲಕ್ಷ ರೂಪಾಯಿ ಕೊಟ್ಟು, ದುಬೈನಲ್ಲಿ ಕೆಲಸ ಆಮಿಷ

- 15 ಕೋಟಿ ರೂ ಖರ್ಚು ಮಾಡಿ 17 ಸರ್ವರ್​ ಖರೀದಿಸಿದ್ದಾರೆ

- ರಷ್ಯಾದಲ್ಲಿ 3 ಗಂಟೆ ಮೊದಲೇ ವಿಡಿಯೋ ಅಪ್​ಲೋಡ್​ ಆಗಿದೆ

- ರಮೇಶ್​ ಹೊರಬಂದು ದೂರು ನೀಡಲಿ

- ರಮೇಶ್​​ ದೂರು ಕೊಡದೇ ಇದ್ದರೆ ನಮಗೆ ಹೇಳಲಿ

- ಪ್ರಕರಣದ ಬಗ್ಗೆ ಸಿಬಿಐ ತನಿಖೆ ಆಗಬೇಕು

- ನಾಳೆ ನಾವು ಸದನಕ್ಕೆ ಹಾಜರಾಗುತ್ತೇವೆ

- ದಿನೇಶ್​ ಕಲ್ಲಹಳ್ಳಿ ಕೇಸ್​ ವಾಪಸ್​ ಪಡೆಯುತ್ತಿದ್ದಾರೆ

ಬೆಂಗಳೂರು: ರಾಸಲೀಲೆ ಸಿಡಿ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ದೂರುದಾರ ದೂರು ವಾಪಸ್ ಪಡೆದ ಬೆನ್ನಲ್ಲೇ ಜಾರಕಿಹೊಳಿ ಸಹೋದರ ಬಾಲಚಂದ್ರ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಿದ್ದಾರೆ.

ಬಾಲಚಂದ್ರ ಜಾರಕಿಹೊಳಿ ಹೇಳುವುದೇನು?

- ನಮ್ಮ ಕುಟಂಬವನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ

- ಪ್ರಕರಣದಲ್ಲಿ ಪಕ್ಷ ಮತ್ತು ಕುಟುಂಬಕ್ಕೆ ಮುಜುಗರ ತರಲು ಪ್ರಯತ್ನಿಸಲಾಗಿದೆ.

- ಈ ಪ್ರಕರಣದಲ್ಲಿ ಪೊಲೀಸರಿಗೆ ದೂರು ನೀಡಿರುವ ಕಲ್ಲಹಳ್ಳಿಯವರನ್ನು ದಾರಿ ತಪ್ಪಿಸಿರಬಹುದು.

- ಆಕೆಯನ್ನು ಸಂತ್ರಸ್ತ ಮಹಿಳೆ ಎಂದು ಯಾರೂ ಕರೆಯಬೇಡಿ

- ಇದರಲ್ಲಿ ಮಹಿಳೆಯೇ ನಂ 1 ಆರೋಪಿ

- ಇದರ ಹಿಂದೆ ಬೇರೆ ಯಾರಿದ್ದಾರೆ ಎಂಬುದು ಬಹಿರಂಗವಾಗಲಿ

- ಈ ಪ್ರಕರಣದ ಹಿಂದೆ ದೊಡ್ಡ ಷಡ್ಯಂತ್ರವೇ ಇದೆ

- ಜಾರಕಿಹೊಳಿ ಕುಟುಂಬದ ತೇಜೋವಧೆಗೆ ಯತ್ನಿಸಿದ್ದಾರೆ

- ಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಈ ಹುನ್ನಾರ ಮಾಡಿದ್ದಾರೆ

- ಮಹಿಳೆಗೆ 50 ಲಕ್ಷ ರೂಪಾಯಿ ಕೊಟ್ಟು, ದುಬೈನಲ್ಲಿ ಕೆಲಸ ಆಮಿಷ

- 15 ಕೋಟಿ ರೂ ಖರ್ಚು ಮಾಡಿ 17 ಸರ್ವರ್​ ಖರೀದಿಸಿದ್ದಾರೆ

- ರಷ್ಯಾದಲ್ಲಿ 3 ಗಂಟೆ ಮೊದಲೇ ವಿಡಿಯೋ ಅಪ್​ಲೋಡ್​ ಆಗಿದೆ

- ರಮೇಶ್​ ಹೊರಬಂದು ದೂರು ನೀಡಲಿ

- ರಮೇಶ್​​ ದೂರು ಕೊಡದೇ ಇದ್ದರೆ ನಮಗೆ ಹೇಳಲಿ

- ಪ್ರಕರಣದ ಬಗ್ಗೆ ಸಿಬಿಐ ತನಿಖೆ ಆಗಬೇಕು

- ನಾಳೆ ನಾವು ಸದನಕ್ಕೆ ಹಾಜರಾಗುತ್ತೇವೆ

- ದಿನೇಶ್​ ಕಲ್ಲಹಳ್ಳಿ ಕೇಸ್​ ವಾಪಸ್​ ಪಡೆಯುತ್ತಿದ್ದಾರೆ

Last Updated : Mar 7, 2021, 5:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.