ETV Bharat / state

ಖಾಸಗಿ ಶಾಲೆಯ ಧಿಮಾಕಿನ ಮಾತಿನ ಹಿಂದೆ ಸರ್ಕಾರದ ಆಡಳಿತ ವೈಫಲ್ಯವಿದೆ: ದಿನೇಶ್ ಗುಂಡೂರಾವ್

author img

By

Published : Nov 26, 2020, 10:02 AM IST

ಟ್ವೀಟ್ ಮೂಲಕ ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಸಚಿವರ ವಿರುದ್ಧ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

Dinesh Gundurao tweet against state government
ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್

ಬೆಂಗಳೂರು: ಖಾಸಗಿ ಶಾಲೆಗಳ ಧಿಮಾಕಿನ ಮಾತಿನ ಹಿಂದೆ ರಾಜ್ಯ ಸರ್ಕಾರದ ಆಡಳಿತ ವೈಫಲ್ಯವಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.

ಟ್ವೀಟ್ ಮೂಲಕ ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಸಚಿವರ ವಿರುದ್ಧ ಆಕ್ರೋಶ ಹೊರಹಾಕಿರುವ ಅವರು, 'ಸಚಿವರೆ, ನಮ್ಮದು ಗುರುಕುಲ ಪರಂಪರೆ. ಶಿಕ್ಷಣ ವ್ಯವಹಾರವಲ್ಲ ಅದು ಸೇವೆ. ಖಾಸಗಿ ಸಂಸ್ಥೆಗಳು ಶುಲ್ಕ ಕಟ್ಟದೆ ಇದ್ದರೆ ಆನ್‌ಲೈನ್ ತರಗತಿ ನಡೆಸುವುದಿಲ್ಲ ಎಂಬ ಧಿಮಾಕಿನ ಮಾತನಾಡುತ್ತಿವೆ ಎಂದರೆ, ನಿಮ್ಮ ಆಡಳಿತ ವೈಫಲ್ಯ ತೋರಿಸುತ್ತಿದೆ. ಕೋವಿಡ್‌ನ ಸಂಕಷ್ಟ ಕಾಲದಲ್ಲಿ ಶುಲ್ಕ ಮುಖ್ಯವೋ, ಶಿಕ್ಷಣ ಮುಖ್ಯವೋ ನಿರ್ಧರಿಸಿ' ಎಂದಿದ್ದಾರೆ.

  • ಪುಟ್ಬಾಲ್ ಲೋಕದ ಮಾಂತ್ರಿಕ #DiegoArmandoMaradona ಬದುಕಿನ ಆಟ ಮುಗಿಸಿದ್ದಾರೆ.

    ಅರ್ಜೆಂಟಿನಾದ ಮರಡೋನ ಅದ್ಭುತ ಕೌಶಲ್ಯದ ಪುಟ್ಬಾಲ್ ಆಟಗಾರ.
    ಅವರ ರೋಮಾಂಚಕ ಆಟ ಇನ್ನು ನೆನಪು ಮಾತ್ರ.

    ಪುಟ್ಬಾಲ್ ದಂತಕತೆ ಮರಡೋನ ಅಭಿಮಾನಿಗಳ ಹೃದಯದಲ್ಲಿ ಎಂದೆಂದಿಗೂ ಅಮರರಾಗಿ ಉಳಿಯಲಿದ್ದಾರೆ.
    ಮರಡೋನರಿಗೆ ಭಾವಪೂರ್ಣ ವಿದಾಯ. pic.twitter.com/Dvo3wYoNP1

    — Dinesh Gundu Rao/ದಿನೇಶ್ ಗುಂಡೂರಾವ್ (@dineshgrao) November 26, 2020 " class="align-text-top noRightClick twitterSection" data=" ">

ಮರಡೋನಾ ನಿಧನಕ್ಕೆ ಸಂತಾಪ: ಹೃದಯಾಘಾತದಿಂದ ಮೃತಪಟ್ಟಿರುವ ಫುಟ್ಬಾಲ್ ಲೋಕದ ಮಾಂತ್ರಿಕ ಡಿಯಾಗೋ ಮರಡೋನಾ ಬದುಕಿನ ಆಟ ಮುಗಿಸಿದ್ದಾರೆ. ಅರ್ಜೆಂಟಿನಾದ ಮರಡೋನಾ ಅದ್ಭುತ ಕೌಶಲ್ಯದ ಫುಟ್ಬಾಲ್ ಆಟಗಾರ. ಅವರ ರೋಮಾಂಚಕ ಆಟ ಇನ್ನು ನೆನಪು ಮಾತ್ರ. ಫುಟ್ಬಾಲ್ ದಂತಕತೆ ಮರಡೋನಾ ಅಭಿಮಾನಿಗಳ ಹೃದಯದಲ್ಲಿ ಎಂದೆಂದಿಗೂ ಅಮರರಾಗಿ ಉಳಿಯಲಿದ್ದಾರೆ. ಮರಡೋನಾರಿಗೆ ಭಾವಪೂರ್ಣ ವಿದಾಯ ಎಂದು ತಮ್ಮ ಸಂತಾಪ ಟ್ವೀಟ್ ನಲ್ಲಿ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಓದಿ:ಸೈಕ್ಲೋನ್ ಎಫೆಕ್ಟ್: ಜಿಟಿಜಿಟಿ ಮಳೆ ನಡುವೆ ಎರಡನೇ ಬಾರಿ ಮಾದಪ್ಪನ ದರ್ಶನ ಪಡೆದ ಸಿಎಂ

ಬೆಂಗಳೂರು: ಖಾಸಗಿ ಶಾಲೆಗಳ ಧಿಮಾಕಿನ ಮಾತಿನ ಹಿಂದೆ ರಾಜ್ಯ ಸರ್ಕಾರದ ಆಡಳಿತ ವೈಫಲ್ಯವಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.

ಟ್ವೀಟ್ ಮೂಲಕ ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಸಚಿವರ ವಿರುದ್ಧ ಆಕ್ರೋಶ ಹೊರಹಾಕಿರುವ ಅವರು, 'ಸಚಿವರೆ, ನಮ್ಮದು ಗುರುಕುಲ ಪರಂಪರೆ. ಶಿಕ್ಷಣ ವ್ಯವಹಾರವಲ್ಲ ಅದು ಸೇವೆ. ಖಾಸಗಿ ಸಂಸ್ಥೆಗಳು ಶುಲ್ಕ ಕಟ್ಟದೆ ಇದ್ದರೆ ಆನ್‌ಲೈನ್ ತರಗತಿ ನಡೆಸುವುದಿಲ್ಲ ಎಂಬ ಧಿಮಾಕಿನ ಮಾತನಾಡುತ್ತಿವೆ ಎಂದರೆ, ನಿಮ್ಮ ಆಡಳಿತ ವೈಫಲ್ಯ ತೋರಿಸುತ್ತಿದೆ. ಕೋವಿಡ್‌ನ ಸಂಕಷ್ಟ ಕಾಲದಲ್ಲಿ ಶುಲ್ಕ ಮುಖ್ಯವೋ, ಶಿಕ್ಷಣ ಮುಖ್ಯವೋ ನಿರ್ಧರಿಸಿ' ಎಂದಿದ್ದಾರೆ.

  • ಪುಟ್ಬಾಲ್ ಲೋಕದ ಮಾಂತ್ರಿಕ #DiegoArmandoMaradona ಬದುಕಿನ ಆಟ ಮುಗಿಸಿದ್ದಾರೆ.

    ಅರ್ಜೆಂಟಿನಾದ ಮರಡೋನ ಅದ್ಭುತ ಕೌಶಲ್ಯದ ಪುಟ್ಬಾಲ್ ಆಟಗಾರ.
    ಅವರ ರೋಮಾಂಚಕ ಆಟ ಇನ್ನು ನೆನಪು ಮಾತ್ರ.

    ಪುಟ್ಬಾಲ್ ದಂತಕತೆ ಮರಡೋನ ಅಭಿಮಾನಿಗಳ ಹೃದಯದಲ್ಲಿ ಎಂದೆಂದಿಗೂ ಅಮರರಾಗಿ ಉಳಿಯಲಿದ್ದಾರೆ.
    ಮರಡೋನರಿಗೆ ಭಾವಪೂರ್ಣ ವಿದಾಯ. pic.twitter.com/Dvo3wYoNP1

    — Dinesh Gundu Rao/ದಿನೇಶ್ ಗುಂಡೂರಾವ್ (@dineshgrao) November 26, 2020 " class="align-text-top noRightClick twitterSection" data=" ">

ಮರಡೋನಾ ನಿಧನಕ್ಕೆ ಸಂತಾಪ: ಹೃದಯಾಘಾತದಿಂದ ಮೃತಪಟ್ಟಿರುವ ಫುಟ್ಬಾಲ್ ಲೋಕದ ಮಾಂತ್ರಿಕ ಡಿಯಾಗೋ ಮರಡೋನಾ ಬದುಕಿನ ಆಟ ಮುಗಿಸಿದ್ದಾರೆ. ಅರ್ಜೆಂಟಿನಾದ ಮರಡೋನಾ ಅದ್ಭುತ ಕೌಶಲ್ಯದ ಫುಟ್ಬಾಲ್ ಆಟಗಾರ. ಅವರ ರೋಮಾಂಚಕ ಆಟ ಇನ್ನು ನೆನಪು ಮಾತ್ರ. ಫುಟ್ಬಾಲ್ ದಂತಕತೆ ಮರಡೋನಾ ಅಭಿಮಾನಿಗಳ ಹೃದಯದಲ್ಲಿ ಎಂದೆಂದಿಗೂ ಅಮರರಾಗಿ ಉಳಿಯಲಿದ್ದಾರೆ. ಮರಡೋನಾರಿಗೆ ಭಾವಪೂರ್ಣ ವಿದಾಯ ಎಂದು ತಮ್ಮ ಸಂತಾಪ ಟ್ವೀಟ್ ನಲ್ಲಿ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಓದಿ:ಸೈಕ್ಲೋನ್ ಎಫೆಕ್ಟ್: ಜಿಟಿಜಿಟಿ ಮಳೆ ನಡುವೆ ಎರಡನೇ ಬಾರಿ ಮಾದಪ್ಪನ ದರ್ಶನ ಪಡೆದ ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.