ETV Bharat / state

ಸಿಲಿಕಾನ್​ ಸಿಟಿಯಲ್ಲಿ ಸೈಕಲ್​ ಕೂಡ ಬಿಡದ ಕಳ್ಳರು... ಪಾರ್ಕ್ ಮಾಡೋ ಮುನ್ನ ಇರಲಿ ಎಚ್ಚರ - hanumantha nagar cycle theft

ಮನೆ ಮುುಂದೆ ಸೈಕಲ್​​ಗೆ ಬೀಗ ಹಾಕಿ ನಿಲ್ಲಿಸಿದ್ದರು ನಸುಕಿನ ವೇಳೆ ಬಂದ ಖದೀಮರು ಕ್ಷಣಾರ್ಧಲ್ಲಿ ಬೀಗ ಕಿತ್ತು ಸೈಕಲ್ ಹೊತ್ತೋಯ್ದಿದ್ದಾರೆ. ಇನ್ನು ಕಳ್ಳರ ಕೈಚಳಕ ಸಿಸಿ ಕ್ಯಾಮರದಲ್ಲಿ ಸೇರೆಯಾಗಿದೆ.

ಕಳ್ಳರ ಕೈಚಳಕ
author img

By

Published : Sep 6, 2019, 11:44 AM IST

ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ್ದ ಸೈಕಲ್​ ಅನ್ನ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಹನುಮಂತನಗರದಲ್ಲಿ ನಡೆದಿದ್ದು ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನಗರದ ಜಯತೀರ್ಥ ಎಂಬುವವವರು ಮನೆ ಮುುಂದೆ ಸೈಕಲ್​​ಗೆ ಬೀಗ ಹಾಕಿ ನಿಲ್ಲಿಸಿದ್ದರು. ನಸುಕಿನ ವೇಳೆ ಬಂದ ಖದೀಮರು ಬೀಗ ಹಾಕಿದ್ರು ಕ್ಷಣಾರ್ಧಲ್ಲಿ ಸೈಕಲ್ ಹೊತ್ತೋಯ್ದಿದ್ದಾರೆ. ಇನ್ನು ಕಳ್ಳರ ಕೈಚಳಕ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.

ಮನೆ ಮುಂದೆ ಸೈಕಲ್ ಪಾರ್ಕ್ ಮಾಡೋ ಮುನ್ನ ಎಚ್ಚರ

ಕಳೆದೊಂದು ತಿಂಗಳ ಹಿಂದೆ ಜಯತೀರ್ಥರವರ ಪಕ್ಕಕದ ಮನೆಯ ಸೈಕಲ್ ಹೀಗೆ ಕಳ್ಳತನವಾಗಿತ್ತು. ಈ ಕುರಿತು ಪೊಲೀಸರಿಗೆ ದೂರು ನೀಡಿದ್ರು ಇನ್ನು ಪತ್ತೆಯಾಗಿಲ್ಲಾ. ಸದ್ಯ ನೊಂದ ಮಾಲೀಕ ಹನುಮಂತನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ್ದ ಸೈಕಲ್​ ಅನ್ನ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಹನುಮಂತನಗರದಲ್ಲಿ ನಡೆದಿದ್ದು ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನಗರದ ಜಯತೀರ್ಥ ಎಂಬುವವವರು ಮನೆ ಮುುಂದೆ ಸೈಕಲ್​​ಗೆ ಬೀಗ ಹಾಕಿ ನಿಲ್ಲಿಸಿದ್ದರು. ನಸುಕಿನ ವೇಳೆ ಬಂದ ಖದೀಮರು ಬೀಗ ಹಾಕಿದ್ರು ಕ್ಷಣಾರ್ಧಲ್ಲಿ ಸೈಕಲ್ ಹೊತ್ತೋಯ್ದಿದ್ದಾರೆ. ಇನ್ನು ಕಳ್ಳರ ಕೈಚಳಕ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.

ಮನೆ ಮುಂದೆ ಸೈಕಲ್ ಪಾರ್ಕ್ ಮಾಡೋ ಮುನ್ನ ಎಚ್ಚರ

ಕಳೆದೊಂದು ತಿಂಗಳ ಹಿಂದೆ ಜಯತೀರ್ಥರವರ ಪಕ್ಕಕದ ಮನೆಯ ಸೈಕಲ್ ಹೀಗೆ ಕಳ್ಳತನವಾಗಿತ್ತು. ಈ ಕುರಿತು ಪೊಲೀಸರಿಗೆ ದೂರು ನೀಡಿದ್ರು ಇನ್ನು ಪತ್ತೆಯಾಗಿಲ್ಲಾ. ಸದ್ಯ ನೊಂದ ಮಾಲೀಕ ಹನುಮಂತನಗರ ಪೊಲೀಸರಿಗೆ ದೂರು ನೀಡಿದ್ದಾರೆ.

Intro:ಸೈಕಲ್ ಗೂ ಇಲ್ಲಾ ಸೆಫ್ಟಿ
ಮನೆ ಮುಂದೆ ಸೈಕಲ್ ಪಾರ್ಕ್ ಮಾಡೋ ಜನರೆ ಎಚ್ಚರ

ಮನೆ ಮುಂದೆ ನಿಲ್ಲಿಸಿರೋ ಸೈಕಲ್ ಅನ್ನ ಟಾರ್ಗೆಟ್ ಮಾಡಿ ಕಳ್ಳತನ ಮಾಡಿರುವ ಘಟನೆ ಬೆಂಗಳೂರಿನ ಹನುಮಂತನಗರದಲ್ಲಿ ನಡೆದಿದೆ..ಜಯತೀರ್ಥ ಎಂಬುವವವರು ಮನೆ ಮುುಂದೆ ಸೈಕಲ್ ನಿಲ್ಲಿಸಿ ನಿದ್ದೆಗೆ ಜಾರಿದ್ರು

ಇದನ್ನೇ ಟಾರ್ಗೇಟ್ ಮಾಡಿದ ಖತಾರ್ನಾಕ್ ಚೋರರು
ಸೈಕಲ್ ಗೆ ಬೀಗ ಹಾಕಿದ್ರು ಕ್ಷಣಾರ್ಧದಲ್ಲೇ ಹೊತ್ತೋಯ್ದಿದ್ದಾರೆ. ಇನ್ನು
ಕಳ್ಳರ ಕೈ ಚಳಕ ಸಿಸಿ ಕ್ಯಾಮರದಲ್ಲಿ ಸೆರೆ ಯಾಗಿದೆ. ಕಳೆದೊಂದು ವರ್ಷದಿಂದ ಇದು ಎರೆಡನೇ ಪ್ರಕರಣವಾಗಿದೆ. ಕಳ್ಳತನವನ್ನ ಖದೀಮರು ನಸುಕಿನ ವೇಳೆ ಬಂದು ಈ ಕೃತ್ಯವೆಸಗಿ ಪರಾರಿಯಾಗೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕಳೆದೊಂದು ತಿಂಗಳ ಹಿಂದೆ ಜಯತೀರ್ಥ ಪಕ್ಕಕ ದ ಮನೆಯ ಸೈಕಲ್ ಹೀಗೆ ಕಳ್ಳತನವಾಗಿತ್ತು
ಇದರ ಕುರಿತು ಪೊಲೀಸರಿಗೆ ದೂರು ನೀಡಿದ್ರು ಇನ್ನು ಪತ್ತೆಯಾಗಿಲ್ಲಾ. ಸದ್ಯ ನೊಂದ ಮಾಲೀಕ ಹನುಮಂತನಗರ ಪೊಲೀಸರಿಗೆ ದೂರು ನೀಡಿದ್ದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿ ತನಿಖೆ‌ ಮುಂದುವರೆದಿದೆBody:KN_BNG_01 CYKLE_THEFT_7204498Conclusion:KN_BNG_01 CYKLE_THEFT_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.