ETV Bharat / state

ಕೊರೊನಾ ಆರ್ಭಟ: ಸ್ವಯಂ ಪ್ರೇರಿತವಾಗಿ ಅಂಗಡಿ-ಮುಂಗಟ್ಟು ಬಂದ್​ ಮಾಡಿದ ಬಸವನಗುಡಿ ಜನತೆ - Corona

ಕೊರೊನಾ ಭೀತಿಯಿಂದ ಬಸವನಗುಡಿಯ ವರ್ತಕರು ಸ್ವಯಂ ಪ್ರೇರಿತವಾಗಿ ಅಂಗಡಿ-ಮುಂಗಟ್ಟುಗಳನ್ನು ಬಂದ್​ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಕೊರೊನಾ ಭೀತಿ
ಬೆಂಗಳೂರಿನಲ್ಲಿ ಕೊರೊನಾ ಭೀತಿ
author img

By

Published : Jun 30, 2020, 12:26 PM IST

ಬೆಂಗಳೂರು: ಉದ್ಯಾನ ನಗರಿ ಕೊರೊನಾ ಹಬ್ ಆಗಿ ಬದಲಾಗಿದೆ. ಸೋಮವಾರ ಒಂದೇ ದಿನ ಕೊರೊನಾ ಕೇಸ್​ಗಳ ಸಂಖ್ಯೆ ಸಾವಿರ ಗಡಿ ದಾಟಿದೆ. ಈ ಹಿನ್ನೆಲೆಯಲ್ಲಿ ಬಸವನಗುಡಿಯ ವ್ಯಾಪಾರಿಗಳು ಸ್ವಯಂ ಪ್ರೇರಿತವಾಗಿ ಅಂಗಡಿ-ಮುಂಗಟ್ಟುಗಳನ್ನು ಬಂದ್​ ಮಾಡಿದ್ದಾರೆ.

ಸ್ವಯಂ ಪ್ರೇರಿತವಾಗಿ ಅಂಗಡಿ ಬಂದ್​ ಮಾಡಿದ ಜನತೆ

ಈ ಹಿಂದೆ ನಗರದ ವಾಣಿಜ್ಯ ಪ್ರದೇಶ ಚಿಕ್ಕಪೇಟೆಯಲ್ಲಿ ಅನೇಕರು ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಬಂದ್​ ಮಾಡಿದ್ದರು. ಇದೀಗ ಬಸವನಗುಡಿ ವರ್ತಕರು ಸ್ವಯಂ ಪ್ರೇರಿತವಾಗಿ ಬಂದ್​ ಮಾಡಿದ್ದಾರೆ‌‌.

ಬೆಂಗಳೂರಿನಲ್ಲಿ ಕೊರೊನಾ ಭೀತಿ
ಬೆಂಗಳೂರಿನಲ್ಲಿ ಕೊರೊನಾ ಭೀತಿ

ಇಂದಿನಿಂದ ಜುಲೈ 6ವರೆಗೆ ಎಲ್ಲಾ ಅಂಗಡಿ-ಮಳಿಗೆಗಳು ಬಂದ್ ಇರಲಿವೆ. ಬಸವನಗುಡಿ ಸುತ್ತಮುತ್ತ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ.

ಬೆಂಗಳೂರು: ಉದ್ಯಾನ ನಗರಿ ಕೊರೊನಾ ಹಬ್ ಆಗಿ ಬದಲಾಗಿದೆ. ಸೋಮವಾರ ಒಂದೇ ದಿನ ಕೊರೊನಾ ಕೇಸ್​ಗಳ ಸಂಖ್ಯೆ ಸಾವಿರ ಗಡಿ ದಾಟಿದೆ. ಈ ಹಿನ್ನೆಲೆಯಲ್ಲಿ ಬಸವನಗುಡಿಯ ವ್ಯಾಪಾರಿಗಳು ಸ್ವಯಂ ಪ್ರೇರಿತವಾಗಿ ಅಂಗಡಿ-ಮುಂಗಟ್ಟುಗಳನ್ನು ಬಂದ್​ ಮಾಡಿದ್ದಾರೆ.

ಸ್ವಯಂ ಪ್ರೇರಿತವಾಗಿ ಅಂಗಡಿ ಬಂದ್​ ಮಾಡಿದ ಜನತೆ

ಈ ಹಿಂದೆ ನಗರದ ವಾಣಿಜ್ಯ ಪ್ರದೇಶ ಚಿಕ್ಕಪೇಟೆಯಲ್ಲಿ ಅನೇಕರು ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಬಂದ್​ ಮಾಡಿದ್ದರು. ಇದೀಗ ಬಸವನಗುಡಿ ವರ್ತಕರು ಸ್ವಯಂ ಪ್ರೇರಿತವಾಗಿ ಬಂದ್​ ಮಾಡಿದ್ದಾರೆ‌‌.

ಬೆಂಗಳೂರಿನಲ್ಲಿ ಕೊರೊನಾ ಭೀತಿ
ಬೆಂಗಳೂರಿನಲ್ಲಿ ಕೊರೊನಾ ಭೀತಿ

ಇಂದಿನಿಂದ ಜುಲೈ 6ವರೆಗೆ ಎಲ್ಲಾ ಅಂಗಡಿ-ಮಳಿಗೆಗಳು ಬಂದ್ ಇರಲಿವೆ. ಬಸವನಗುಡಿ ಸುತ್ತಮುತ್ತ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.