ETV Bharat / state

ಕುರುಕ್ಷೇತ್ರ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಡಿಕೆಶಿ: ಮುನಿರತ್ನ ಮನವೊಲಿಕೆ ಸಾಧ್ಯತೆ

ಬಿಗಿ ರಾಜಕೀಯ ಒತ್ತಡದ ನಡುವೆಯೂ ಡಿಕೆಶಿ ಆಡಿಯೋ ಲಾಂಚ್​​ಗೆ ತೆರಳಿದ್ದು, ಈ ವೇಳೆ ಅವರು ಅತೃಪ್ತ ಶಾಸಕ ಮುನಿರತ್ನ ಅವರ ಮನವೂಲಿಸಿ ರಾಜೀನಾಮೆ ವಾಪಸ್ಸು ಪಡೆಯುವಂತೆ ಮಾತುಕತೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

author img

By

Published : Jul 7, 2019, 9:43 PM IST

ಕುರುಕ್ಷೇತ್ರ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ಟ್ರಬಲ್ ಶೂಟರ್ ಡಿಕೆಶಿ ಎಂಟ್ರಿ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮೈತ್ರಿ ಸರ್ಕಾರ ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದ್ದರೂ ಕುರುಕ್ಷೇತ್ರ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ಟ್ರಬಲ್ ಶೂಟರ್ ಡಿಕೆಶಿ ತೆರಳಿದ್ದಾರೆ.

ಕುರುಕ್ಷೇತ್ರ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಡಿಕೆಶಿ

ಇನ್ನು ಇಂತಹ ಬಿಗಿ ರಾಜಕೀಯ ಒತ್ತಡದ ನಡುವೆಯೂ ಡಿಕೆಶಿ ಆಡಿಯೋ ಲಾಂಚ್​​ಗೆ ತೆರಳಿದ್ದು, ಈ ವೇಳೆ ಅವರು ಅತೃಪ್ತ ಶಾಸಕ ಮುನಿರತ್ನ ಅವರ ಮನವೂಲಿಸಿ ರಾಜೀನಾಮೆ ವಾಪಸ್​​ ಪಡೆಯುವಂತೆ ಮಾತುಕತೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನು ಈ ವೇಳೆ ಡಿ.ಕೆ.ಸುರೇಶ್ ಹಾಗೂ ಎಂಎಲ್​ಸಿ ರವಿ ಡಿಕೆಶಿಗೆ ಸಾಥ್ ನೀಡಿದ್ದಾರೆ.

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮೈತ್ರಿ ಸರ್ಕಾರ ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದ್ದರೂ ಕುರುಕ್ಷೇತ್ರ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ಟ್ರಬಲ್ ಶೂಟರ್ ಡಿಕೆಶಿ ತೆರಳಿದ್ದಾರೆ.

ಕುರುಕ್ಷೇತ್ರ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಡಿಕೆಶಿ

ಇನ್ನು ಇಂತಹ ಬಿಗಿ ರಾಜಕೀಯ ಒತ್ತಡದ ನಡುವೆಯೂ ಡಿಕೆಶಿ ಆಡಿಯೋ ಲಾಂಚ್​​ಗೆ ತೆರಳಿದ್ದು, ಈ ವೇಳೆ ಅವರು ಅತೃಪ್ತ ಶಾಸಕ ಮುನಿರತ್ನ ಅವರ ಮನವೂಲಿಸಿ ರಾಜೀನಾಮೆ ವಾಪಸ್​​ ಪಡೆಯುವಂತೆ ಮಾತುಕತೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನು ಈ ವೇಳೆ ಡಿ.ಕೆ.ಸುರೇಶ್ ಹಾಗೂ ಎಂಎಲ್​ಸಿ ರವಿ ಡಿಕೆಶಿಗೆ ಸಾಥ್ ನೀಡಿದ್ದಾರೆ.

Intro:Body:

1 VID-20190707-WA0044.mp4   



close


Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.