ETV Bharat / state

ಬಿಬಿಎಂಪಿಯಿಂದ ತೆರವು ಕಾರ್ಯಚರಣೆ: ಪ್ಲಾಸ್ಟಿಕ್​​ ಮಾರಾಟ ಮಳಿಗೆಗಳ ಮೇಲೂ ದಾಳಿ - ಮೇಟ್ರೊ ಕಾಮಗಾರಿ

ಬನ್ನೇರುಘಟ್ಟ ರಸ್ತೆಯಲ್ಲಿ ಮೆಟ್ರೊ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಪುಟ್‍ಪಾತ್ ಒತ್ತುವರಿಯಾಗಿದ್ದ ಜಾಗವನ್ನು ಜೆಸಿಬಿಗಳ ಮೂಲಕ ತೆರವುಗೊಳಿಸಲಾಯಿತು.

ಪಾಲಿಕೆ
author img

By

Published : Aug 26, 2019, 1:30 AM IST

ಆನೇಕಲ್: ಬನ್ನೇರುಘಟ್ಟ - ಬಿಳೇಕಹಳ್ಳಿ ರಸ್ತೆಯ ಅಗಲೀಕರಣ ಹಿನ್ನೆಲೆ ಬೊಮ್ಮನಹಳ್ಳಿ ಬಿಬಿಎಂಪಿ ಉಪ ವಿಭಾಗ ಜಂಟಿ ಅಯುಕ್ತರಾದ ಸೌಜನ್ಯ ನೇತೃತ್ವದಲ್ಲಿ ತೆರವು ಕಾರ್ಯ ನಡೆಯಿತು.

ಒತ್ತುವರಿ ಜಾಗವನ್ನು ಜೆಸಿಬಿಗಳ ಮೂಲಕ ತೆರವುಗೊಳಿಸುವ ಸಂದರ್ಭ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದ ಅಂಗಡಿಗಳ ಮೇಲೂ ದಾಳಿ ನಡೆಸಲಾಯಿತು. ಬಳೇಕಹಳ್ಳಿಯ ಸ್ಟಾರ್ ಸೂಪರ್ ಮಾರ್ಕೇಟ್‍ಗೆ ಭೇಟಿ ನೀಡಿದಾಗ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದು ಕಂಡು ಬಂದು ಅವರಿಗೆ ಸ್ಥಳದಲ್ಲೇ 10,000 ರೂ. ದಂಡ ವಿಧಿಸಲಾಯಿತು.

Clearance operation from BBMP
ಜೆಸಿಬಿಗಳ ಮೂಲಕ ತೆರವು

ತೆರವು ಮಾಡುವುದಕ್ಕೆ 100 ಜನ ಪೂಲೀಸ್ ಸಿಬ್ಬಂದಿ ನೆರವು ನೀಡಿದರು. ಇತ್ತೀಚೆಗಷ್ಟೇ ಸಂಸದ ತೇಜಸ್ವಿ ಸೂರ್ಯ, ಶಾಸಕ ಸತೀಶ್ ರೆಡ್ಡಿ ಮತ್ತು ಆಯುಕ್ತರು ಬಂದು ಬನ್ನೇರುಘಟ್ಟ ರಸ್ತೆ ಅಗಲೀಕರಣ ಪರಿಶೀಲಿಸಿದ್ದರು. ಪ್ರತಿ ವಾರ ಒಂದೊಂದು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತಿದ್ದು, ಈ ವಾರ ಬನ್ನೇರುಘಟ್ಟ ರಸ್ತೆ ಜಿ.ಡಿ ಮರದಿಂದ ಮೆಟ್ರೊ ಕೊನೆಯವರೆಗೂ ಪರಿಶೀಲನೆ ನಡೆದಿದೆ ಎಂದು ಜಂಟಿ ಆಯುಕ್ತರು ತಿಳಿಸಿದರು. ಕೆಲ ಮಾಂಸ ಮಾರುವ ಅಂಗಡಿಗಳು ಸಿಲ್ವರ್ ಕವರ್ ಬಳಸುತ್ತಿದ್ದರು. ಅವರಿಗೂ ಸಹ ದಂಡ ವಿಧಿಸಿದ್ದೇವೆ ಎಂದರು.

ಆನೇಕಲ್: ಬನ್ನೇರುಘಟ್ಟ - ಬಿಳೇಕಹಳ್ಳಿ ರಸ್ತೆಯ ಅಗಲೀಕರಣ ಹಿನ್ನೆಲೆ ಬೊಮ್ಮನಹಳ್ಳಿ ಬಿಬಿಎಂಪಿ ಉಪ ವಿಭಾಗ ಜಂಟಿ ಅಯುಕ್ತರಾದ ಸೌಜನ್ಯ ನೇತೃತ್ವದಲ್ಲಿ ತೆರವು ಕಾರ್ಯ ನಡೆಯಿತು.

ಒತ್ತುವರಿ ಜಾಗವನ್ನು ಜೆಸಿಬಿಗಳ ಮೂಲಕ ತೆರವುಗೊಳಿಸುವ ಸಂದರ್ಭ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದ ಅಂಗಡಿಗಳ ಮೇಲೂ ದಾಳಿ ನಡೆಸಲಾಯಿತು. ಬಳೇಕಹಳ್ಳಿಯ ಸ್ಟಾರ್ ಸೂಪರ್ ಮಾರ್ಕೇಟ್‍ಗೆ ಭೇಟಿ ನೀಡಿದಾಗ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದು ಕಂಡು ಬಂದು ಅವರಿಗೆ ಸ್ಥಳದಲ್ಲೇ 10,000 ರೂ. ದಂಡ ವಿಧಿಸಲಾಯಿತು.

Clearance operation from BBMP
ಜೆಸಿಬಿಗಳ ಮೂಲಕ ತೆರವು

ತೆರವು ಮಾಡುವುದಕ್ಕೆ 100 ಜನ ಪೂಲೀಸ್ ಸಿಬ್ಬಂದಿ ನೆರವು ನೀಡಿದರು. ಇತ್ತೀಚೆಗಷ್ಟೇ ಸಂಸದ ತೇಜಸ್ವಿ ಸೂರ್ಯ, ಶಾಸಕ ಸತೀಶ್ ರೆಡ್ಡಿ ಮತ್ತು ಆಯುಕ್ತರು ಬಂದು ಬನ್ನೇರುಘಟ್ಟ ರಸ್ತೆ ಅಗಲೀಕರಣ ಪರಿಶೀಲಿಸಿದ್ದರು. ಪ್ರತಿ ವಾರ ಒಂದೊಂದು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತಿದ್ದು, ಈ ವಾರ ಬನ್ನೇರುಘಟ್ಟ ರಸ್ತೆ ಜಿ.ಡಿ ಮರದಿಂದ ಮೆಟ್ರೊ ಕೊನೆಯವರೆಗೂ ಪರಿಶೀಲನೆ ನಡೆದಿದೆ ಎಂದು ಜಂಟಿ ಆಯುಕ್ತರು ತಿಳಿಸಿದರು. ಕೆಲ ಮಾಂಸ ಮಾರುವ ಅಂಗಡಿಗಳು ಸಿಲ್ವರ್ ಕವರ್ ಬಳಸುತ್ತಿದ್ದರು. ಅವರಿಗೂ ಸಹ ದಂಡ ವಿಧಿಸಿದ್ದೇವೆ ಎಂದರು.

Intro: KN_BNG_ANKL_01_JC_RIDE_AV_MUNIRAJU_KA10020

ಬಿಬಿಎಂಪಿ ಯಿಂದ ತೆರವು ಕಾರ್ಯಚರಣೆ

ಆನೇಕಲ್; ಬನ್ನೇರುಘಟ್ಟ ರಸ್ತೆಯಲ್ಲಿ ಮೇಟ್ರೊ ಕಾಮಗಾರಿ ನಡೆಯುತ್ತಿದ್ದು ,ಇದರ ಅನುಸಾರ ಇಂದು ಪುಟ್‍ಪಾತ್ ಒತ್ತುವರಿ ಯಾಗಿದ್ದ ಜಾಗವನ್ನು ಜೆಸಿಬಿಗಳ ಮೂಲಕ ತೆರವುಗೊಳಿಸಲಾಯಿತು. ಬನ್ನೇರುಘಟ್ಟ - ಬಿಳೇಕಹಳ್ಳಿ ರಸ್ತೆಯ ಅಗಲೀಕರಣ ಹಿನ್ನಲೆ ಬೊಮ್ಮನಹಳ್ಳಿ ಬಿಬಿಎಂಪಿ ಉಪ ವಿಭಾಗ ಜಂಟಿ ಅಯುಕ್ತರಾದ ಸೌಜನ್ಯ ನೇತೃತ್ವದಲ್ಲಿ ತೆರವು ಕಾರ್ಯ ನಡೆಯಿತು. ಜೊತೆಗೆ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದ ಅಂಗಡಿUಳ ಮೇಲೆಯೂ ದಾಳಿ ನಡೆಸಲಾಯಿತು. ಬಳೇಕಹಳ್ಳಿಯ ಸ್ಟಾರ್ ಸೂಪರ್ ಮಾರ್ಕೇಟ್‍ಗೆ ಭೇಟಿ ನೀಡಿದಾಗ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದು ಕಂಡು ಬಂದು ಅವರಿಗೆ ಸ್ಥಳದಲ್ಲೇ 10,000 ರೊ ದಂಡ ವಿಧಿಸಿದರು.

ತೆರವು ಮಾಡುವುದಕ್ಕೇ 100 ಜನ ಪೂಲೀಸ್ ಸಿಬ್ಬಂದಿಗಳ ನೆರವಿನಿಂದ ಕಾರ್ಯಚರಣೆ ಕೈಗೊಂಡಿದ್ದು ನಿನ್ನೆ ಸಂಸದ ತೇಜಸ್ವಿ ಸೂರ್ಯ, ಶಾಸಕ ಸತೀಶ್ ರೆಡ್ಡಿ ಮತ್ತು ಕಮೀಷನರ್ ಬಂದು ಬನ್ನೇರುಘಟ್ಟ ರಸ್ತೆ ಅಗಲೀಕರಣ ಪರಿಶೀಲಿಸಿದ್ದರು. ಪ್ರತಿ ವಾರ ಒಂದೊಂದು ಪ್ರದೇಶಕ್ಕೆ ಬೆಟಿ ನೀಡಿ ಇದೇ ರೀತಿ ಪರಿಶೀಲನೆಗೆ ತಂಡ ಇಳಿದಿದೆ, ಈ ವಾರ ಬನ್ನೇರುಘಟ್ಟ ರಸ್ತೆ ಜಿ.ಡಿ ಮರದಿಂದ ಮೆಟ್ರೊ ಕೊನೆಯವರೆಗೂ ಪರಿಶೀಲನೆ ನಡೆದಿದೆ ಎಮದು ಜಂಟಿ ಆಯುಕ್ತರು ತಿಳಿಸಿದರು. ಕೆಲ ಮಾಂಸ ಮಾರುವ ಅಂಗಡಿಗಳು ಸಿಲ್ವರ್ ಕವರ್ ಬಳಸುತ್ತಿದ್ದರು ಅವರಿಗೆ ದಂಡ ವಿಧಿಸಿದ್ದೇವೆ ಎಂದರು.

Body: KN_BNG_ANKL_01_JC_RIDE_AV_MUNIRAJU_KA10020

ಬಿಬಿಎಂಪಿ ಯಿಂದ ತೆರವು ಕಾರ್ಯಚರಣೆ

ಆನೇಕಲ್; ಬನ್ನೇರುಘಟ್ಟ ರಸ್ತೆಯಲ್ಲಿ ಮೇಟ್ರೊ ಕಾಮಗಾರಿ ನಡೆಯುತ್ತಿದ್ದು ,ಇದರ ಅನುಸಾರ ಇಂದು ಪುಟ್‍ಪಾತ್ ಒತ್ತುವರಿ ಯಾಗಿದ್ದ ಜಾಗವನ್ನು ಜೆಸಿಬಿಗಳ ಮೂಲಕ ತೆರವುಗೊಳಿಸಲಾಯಿತು. ಬನ್ನೇರುಘಟ್ಟ - ಬಿಳೇಕಹಳ್ಳಿ ರಸ್ತೆಯ ಅಗಲೀಕರಣ ಹಿನ್ನಲೆ ಬೊಮ್ಮನಹಳ್ಳಿ ಬಿಬಿಎಂಪಿ ಉಪ ವಿಭಾಗ ಜಂಟಿ ಅಯುಕ್ತರಾದ ಸೌಜನ್ಯ ನೇತೃತ್ವದಲ್ಲಿ ತೆರವು ಕಾರ್ಯ ನಡೆಯಿತು. ಜೊತೆಗೆ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದ ಅಂಗಡಿUಳ ಮೇಲೆಯೂ ದಾಳಿ ನಡೆಸಲಾಯಿತು. ಬಳೇಕಹಳ್ಳಿಯ ಸ್ಟಾರ್ ಸೂಪರ್ ಮಾರ್ಕೇಟ್‍ಗೆ ಭೇಟಿ ನೀಡಿದಾಗ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದು ಕಂಡು ಬಂದು ಅವರಿಗೆ ಸ್ಥಳದಲ್ಲೇ 10,000 ರೊ ದಂಡ ವಿಧಿಸಿದರು.

ತೆರವು ಮಾಡುವುದಕ್ಕೇ 100 ಜನ ಪೂಲೀಸ್ ಸಿಬ್ಬಂದಿಗಳ ನೆರವಿನಿಂದ ಕಾರ್ಯಚರಣೆ ಕೈಗೊಂಡಿದ್ದು ನಿನ್ನೆ ಸಂಸದ ತೇಜಸ್ವಿ ಸೂರ್ಯ, ಶಾಸಕ ಸತೀಶ್ ರೆಡ್ಡಿ ಮತ್ತು ಕಮೀಷನರ್ ಬಂದು ಬನ್ನೇರುಘಟ್ಟ ರಸ್ತೆ ಅಗಲೀಕರಣ ಪರಿಶೀಲಿಸಿದ್ದರು. ಪ್ರತಿ ವಾರ ಒಂದೊಂದು ಪ್ರದೇಶಕ್ಕೆ ಬೆಟಿ ನೀಡಿ ಇದೇ ರೀತಿ ಪರಿಶೀಲನೆಗೆ ತಂಡ ಇಳಿದಿದೆ, ಈ ವಾರ ಬನ್ನೇರುಘಟ್ಟ ರಸ್ತೆ ಜಿ.ಡಿ ಮರದಿಂದ ಮೆಟ್ರೊ ಕೊನೆಯವರೆಗೂ ಪರಿಶೀಲನೆ ನಡೆದಿದೆ ಎಮದು ಜಂಟಿ ಆಯುಕ್ತರು ತಿಳಿಸಿದರು. ಕೆಲ ಮಾಂಸ ಮಾರುವ ಅಂಗಡಿಗಳು ಸಿಲ್ವರ್ ಕವರ್ ಬಳಸುತ್ತಿದ್ದರು ಅವರಿಗೆ ದಂಡ ವಿಧಿಸಿದ್ದೇವೆ ಎಂದರು.

Conclusion: KN_BNG_ANKL_01_JC_RIDE_AV_MUNIRAJU_KA10020

ಬಿಬಿಎಂಪಿ ಯಿಂದ ತೆರವು ಕಾರ್ಯಚರಣೆ

ಆನೇಕಲ್; ಬನ್ನೇರುಘಟ್ಟ ರಸ್ತೆಯಲ್ಲಿ ಮೇಟ್ರೊ ಕಾಮಗಾರಿ ನಡೆಯುತ್ತಿದ್ದು ,ಇದರ ಅನುಸಾರ ಇಂದು ಪುಟ್‍ಪಾತ್ ಒತ್ತುವರಿ ಯಾಗಿದ್ದ ಜಾಗವನ್ನು ಜೆಸಿಬಿಗಳ ಮೂಲಕ ತೆರವುಗೊಳಿಸಲಾಯಿತು. ಬನ್ನೇರುಘಟ್ಟ - ಬಿಳೇಕಹಳ್ಳಿ ರಸ್ತೆಯ ಅಗಲೀಕರಣ ಹಿನ್ನಲೆ ಬೊಮ್ಮನಹಳ್ಳಿ ಬಿಬಿಎಂಪಿ ಉಪ ವಿಭಾಗ ಜಂಟಿ ಅಯುಕ್ತರಾದ ಸೌಜನ್ಯ ನೇತೃತ್ವದಲ್ಲಿ ತೆರವು ಕಾರ್ಯ ನಡೆಯಿತು. ಜೊತೆಗೆ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದ ಅಂಗಡಿUಳ ಮೇಲೆಯೂ ದಾಳಿ ನಡೆಸಲಾಯಿತು. ಬಳೇಕಹಳ್ಳಿಯ ಸ್ಟಾರ್ ಸೂಪರ್ ಮಾರ್ಕೇಟ್‍ಗೆ ಭೇಟಿ ನೀಡಿದಾಗ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದು ಕಂಡು ಬಂದು ಅವರಿಗೆ ಸ್ಥಳದಲ್ಲೇ 10,000 ರೊ ದಂಡ ವಿಧಿಸಿದರು.

ತೆರವು ಮಾಡುವುದಕ್ಕೇ 100 ಜನ ಪೂಲೀಸ್ ಸಿಬ್ಬಂದಿಗಳ ನೆರವಿನಿಂದ ಕಾರ್ಯಚರಣೆ ಕೈಗೊಂಡಿದ್ದು ನಿನ್ನೆ ಸಂಸದ ತೇಜಸ್ವಿ ಸೂರ್ಯ, ಶಾಸಕ ಸತೀಶ್ ರೆಡ್ಡಿ ಮತ್ತು ಕಮೀಷನರ್ ಬಂದು ಬನ್ನೇರುಘಟ್ಟ ರಸ್ತೆ ಅಗಲೀಕರಣ ಪರಿಶೀಲಿಸಿದ್ದರು. ಪ್ರತಿ ವಾರ ಒಂದೊಂದು ಪ್ರದೇಶಕ್ಕೆ ಬೆಟಿ ನೀಡಿ ಇದೇ ರೀತಿ ಪರಿಶೀಲನೆಗೆ ತಂಡ ಇಳಿದಿದೆ, ಈ ವಾರ ಬನ್ನೇರುಘಟ್ಟ ರಸ್ತೆ ಜಿ.ಡಿ ಮರದಿಂದ ಮೆಟ್ರೊ ಕೊನೆಯವರೆಗೂ ಪರಿಶೀಲನೆ ನಡೆದಿದೆ ಎಮದು ಜಂಟಿ ಆಯುಕ್ತರು ತಿಳಿಸಿದರು. ಕೆಲ ಮಾಂಸ ಮಾರುವ ಅಂಗಡಿಗಳು ಸಿಲ್ವರ್ ಕವರ್ ಬಳಸುತ್ತಿದ್ದರು ಅವರಿಗೆ ದಂಡ ವಿಧಿಸಿದ್ದೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.