ETV Bharat / state

ಅಧಿಕಾರ ದುರ್ಬಳಕೆ ಮೂಲಕ ನಿಮ್ಮ ವಿರುದ್ಧದ ಪ್ರಕರಣಕ್ಕೆ ಕೊನೆ ಹಾಡಿದ್ದೇ ಸಾಧನೆ; ಸಿದ್ದು ವಿರುದ್ಧ ಬಿಜೆಪಿ ಟ್ವೀಟ್​​

author img

By

Published : Oct 29, 2020, 1:26 AM IST

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಇದೀಗ ಭಾರತೀಯ ಜನತಾ ಪಾರ್ಟಿ ಟ್ವೀಟ್​ ವಾರ್​ ನಡೆಸಿದೆ.

BJP Tweet
BJP Tweet

ಬೆಂಗಳೂರು: ನಿಮ್ಮ ಮೇಲಿನ ಪ್ರಕರಣಗಳನ್ನು ಅಧಿಕಾರ ದುರ್ಬಳಕೆ ಮಾಡಿಕೊಂಡು ಅಂತ್ಯ ಹಾಡಿದ್ದು, ರಾಜ್ಯವನ್ನು ಭ್ರಷ್ಟಾಚಾರದಲ್ಲಿ ಉನ್ನತ ಸ್ಥಾನಕ್ಕೇರಿಸಿದ್ದೇ ನಿಮ್ಮ ಸಾಧನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

  • ಮಾನ್ಯ @siddaramaiah,

    ನಿಮ್ಮ ಮೇಲೆ 60 ಕ್ಕೂ ಅಧಿಕ ಭ್ರಷ್ಟಾಚಾರದ ಪ್ರಕರಣಗಳಿದ್ದವು. ಆಡಳಿತ ಯಂತ್ರ ದುರುಪಯೋಗಪಡಿಸಿಕೊಂಡು ಹಲ್ಲಿಲ್ಲದ ಹಾವಿನಂತಿರುವ ಎಸಿಬಿಯ ಮೂಲಕ ಬಹುತೇಕ ಪ್ರಕರಣಗಳಿಗೆ ನೀವೇ ಅಂತ್ಯ ಹಾಡಿಸಿದಿರಿ.

    ಭ್ರಷ್ಟಾಚಾರದಲ್ಲಿ ರಾಜ್ಯವನ್ನು ಉನ್ನತ ಸ್ಥಾನಕ್ಕೇರಿಸಿದ್ದೇ ನಿಮ್ಮ ಸಾಧನೆಯಲ್ಲವೇ?#AnswerMaadiSiddaramaiah

    — BJP Karnataka (@BJP4Karnataka) October 28, 2020 " class="align-text-top noRightClick twitterSection" data=" ">
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ನಿರಂತರ ಸರಣಿ ಟ್ವೀಟ್ ಮೂಲಕ ರಾಜ್ಯ ಬಿಜೆಪಿ ಆರೋಪಗಳ ಸುರಿಮಳೆಗೈಯುತ್ತಿದೆ. ರಾಜ್ಯ ಬಿಜೆಪಿ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸತತವಾಗಿ ಟ್ವೀಟ್ ಮೂಲಕ‌ ಸಿದ್ದರಾಮಯ್ಯ ವಿರುದ್ಧ ಪೋಸ್ಟ್ ಮಾಡಲಾಗುತ್ತಿದೆ.
  • ಮಾನ್ಯ @siddaramaiah,

    ಕರ್ನಾಟಕ್ಕೆ ನಿಮ್ಮ ಕೊಡುಗೆ ಒಮ್ಮೆ ಸ್ಮರಿಸಿಕೊಳ್ಳಿ
    √ ಭ್ರಷ್ಟಾಚಾರ
    √ ಹಿಂದೂ ಕಾರ್ಯಕರ್ತರ ಕೊಲೆ
    √ ರೈತರ ಆತ್ಮಹತ್ಯೆ
    √ ಸಮಾಜ ಒಡೆದದ್ದು

    ಮೈತ್ರಿ ಸರ್ಕಾರಕ್ಕಾಗಿ ನೀವು ಬಾಗಿಲು ಬಡಿದಿದ್ದ ದೇವೇಗೌಡರೇ ನಿಮ್ಮ ಸರ್ಕಾರ ಭ್ರಷ್ಟಾತಿ ಭ್ರಷ್ಟ ಸರ್ಕಾರ ಎಂದು ಜರೆದಿದ್ದು ನೆನಪಿದೆಯೇ?#AnswerMaadiSiddaramaiah

    — BJP Karnataka (@BJP4Karnataka) October 28, 2020 " class="align-text-top noRightClick twitterSection" data=" ">

ಹಿಂದೂ ಕಾರ್ಯಕರ್ತರನ್ನು ನಿಮ್ಮವರೇ ಹತ್ಯೆಗೈದದ್ದು ಯಾಕೆ ಎಂದು ಉತ್ತರ ಕೊಡಿ: ಸಿದ್ದರಾಮಯ್ಯ

  • ಮಾನ್ಯ @siddaramaiah,

    ಭ್ರಷ್ಟಾಚಾರದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತಿದ್ದ ಲೋಕಾಯುಕ್ತ ಸಂಸ್ಥೆಯ ಬದಲಾಗಿ ಎಸಿಬಿ ರಚಿಸಿ ಹಲ್ಲಿಲ್ಲದ ಹಾವಿನಂತೆ ಮಾಡಿದ ಕೀರ್ತಿ ನಿಮಗೆ ಸಲ್ಲಬೇಕು.

    ಇದೆಲ್ಲಾ ನಿಮ್ಮ ಹಾಗು ನಿಮ್ಮ ಪಕ್ಷದ ಭ್ರಷ್ಟಾಚಾರದ ಮಹಾನ್ ಇತಿಹಾಸವನ್ನು ರಕ್ಷಿಸಲು ಮಾಡಿಕೊಂಡ ಕುಟಿಲ ಉಪಾಯ ಅಲ್ಲವೇ?#AnswerMaadiSiddaramaiah

    — BJP Karnataka (@BJP4Karnataka) October 28, 2020 " class="align-text-top noRightClick twitterSection" data=" ">
ಸಿದ್ದರಾಮಯ್ಯನವರೇ, ನಿಮ್ಮ ಮೇಲೆ 60ಕ್ಕೂ ಅಧಿಕ ಭ್ರಷ್ಟಾಚಾರ ಪ್ರಕರಣಗಳಿದ್ದವು. ಆಡಳಿತ ಯಂತ್ರ ದುರುಪಯೋಗಪಡಿಸಿಕೊಂಡು ಹಲ್ಲಿಲ್ಲದ ಹಾವಿನಂತಿರುವ ಎಸಿಬಿಯ ಮೂಲಕ ಬಹುತೇಕ ಪ್ರಕರಣಗಳಿಗೆ ನೀವೇ ಅಂತ್ಯ ಹಾಡಿಸಿದಿರಿ. ಭ್ರಷ್ಟಾಚಾರದಲ್ಲಿ ರಾಜ್ಯವನ್ನು ಉನ್ನತ ಸ್ಥಾನಕ್ಕೇರಿಸಿದ್ದೇ ನಿಮ್ಮ ಸಾಧನೆಯಲ್ಲವೇ ಎಂದು ಪ್ರಶ್ನಿಸಿ ಇದೀಗ ಮತ್ತೊಂದು ಟ್ವೀಟ್ ಮಾಡಲಾಗಿದೆ.
  • ಮಾನ್ಯ @siddaramaiah,

    ಬಡವರು ಹಸಿವಿನಿಂದಿರಬಾರದು ಎಂದು ಇಂದಿರಾ ಕ್ಯಾಂಟೀನ್ ಜಾರಿಗೆ ತಂದಿರಿ, ಆದರೆ ಬಡವರ ಹಸಿವಿಗಿಂತ ಹೆಚ್ಚಾಗಿ ನೀವು ತುಂಬಿಸಿದ್ದು ಮಾತ್ರ ಶ್ರೀಮಂತರ ತಿಜೋರಿಯನ್ನು !

    ಬಡವರ ಹೊಟ್ಟೆ ತುಂಬಿಸುತ್ತೇನೆಂದು ಕೋಟ್ಯಾಂತರ ರೂಪಾಯಿಗಳ ಭ್ರಷ್ಟಾಚಾರ ಮಾಡಿರುವ ನಿಮ್ಮನ್ನು ಬಡವರು ಕ್ಷಮಿಸಬಹುದೇ?#AnswerMaadiSiddaramaiah

    — BJP Karnataka (@BJP4Karnataka) October 28, 2020 " class="align-text-top noRightClick twitterSection" data=" ">

ಕಳೆದ ಎರಡು ದಿನಗಳ ಹಿಂದೆ ಟ್ವೀಟ್ ಮಾಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದ ಸಿದ್ದರಾಮಯ್ಯ, ರಾಜ್ಯದಲ್ಲಿ ಹಿಂದೂಗಳ ಹತ್ಯೆಗೆ ಲೆಕ್ಕ ಕೇಳುತ್ತಿರುವ ರಾಜ್ಯ ಸರ್ಕಾರ, ನಡೆದಿರುವ ಹತ್ಯೆಗಳ ಕಾರಣಿಕರ್ತರ ಬಗ್ಗೆ ಅರಿಯುವ ಕೆಲಸ ಮಾಡಲಿ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.

ಬೆಂಗಳೂರು: ನಿಮ್ಮ ಮೇಲಿನ ಪ್ರಕರಣಗಳನ್ನು ಅಧಿಕಾರ ದುರ್ಬಳಕೆ ಮಾಡಿಕೊಂಡು ಅಂತ್ಯ ಹಾಡಿದ್ದು, ರಾಜ್ಯವನ್ನು ಭ್ರಷ್ಟಾಚಾರದಲ್ಲಿ ಉನ್ನತ ಸ್ಥಾನಕ್ಕೇರಿಸಿದ್ದೇ ನಿಮ್ಮ ಸಾಧನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

  • ಮಾನ್ಯ @siddaramaiah,

    ನಿಮ್ಮ ಮೇಲೆ 60 ಕ್ಕೂ ಅಧಿಕ ಭ್ರಷ್ಟಾಚಾರದ ಪ್ರಕರಣಗಳಿದ್ದವು. ಆಡಳಿತ ಯಂತ್ರ ದುರುಪಯೋಗಪಡಿಸಿಕೊಂಡು ಹಲ್ಲಿಲ್ಲದ ಹಾವಿನಂತಿರುವ ಎಸಿಬಿಯ ಮೂಲಕ ಬಹುತೇಕ ಪ್ರಕರಣಗಳಿಗೆ ನೀವೇ ಅಂತ್ಯ ಹಾಡಿಸಿದಿರಿ.

    ಭ್ರಷ್ಟಾಚಾರದಲ್ಲಿ ರಾಜ್ಯವನ್ನು ಉನ್ನತ ಸ್ಥಾನಕ್ಕೇರಿಸಿದ್ದೇ ನಿಮ್ಮ ಸಾಧನೆಯಲ್ಲವೇ?#AnswerMaadiSiddaramaiah

    — BJP Karnataka (@BJP4Karnataka) October 28, 2020 " class="align-text-top noRightClick twitterSection" data=" ">
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ನಿರಂತರ ಸರಣಿ ಟ್ವೀಟ್ ಮೂಲಕ ರಾಜ್ಯ ಬಿಜೆಪಿ ಆರೋಪಗಳ ಸುರಿಮಳೆಗೈಯುತ್ತಿದೆ. ರಾಜ್ಯ ಬಿಜೆಪಿ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸತತವಾಗಿ ಟ್ವೀಟ್ ಮೂಲಕ‌ ಸಿದ್ದರಾಮಯ್ಯ ವಿರುದ್ಧ ಪೋಸ್ಟ್ ಮಾಡಲಾಗುತ್ತಿದೆ.
  • ಮಾನ್ಯ @siddaramaiah,

    ಕರ್ನಾಟಕ್ಕೆ ನಿಮ್ಮ ಕೊಡುಗೆ ಒಮ್ಮೆ ಸ್ಮರಿಸಿಕೊಳ್ಳಿ
    √ ಭ್ರಷ್ಟಾಚಾರ
    √ ಹಿಂದೂ ಕಾರ್ಯಕರ್ತರ ಕೊಲೆ
    √ ರೈತರ ಆತ್ಮಹತ್ಯೆ
    √ ಸಮಾಜ ಒಡೆದದ್ದು

    ಮೈತ್ರಿ ಸರ್ಕಾರಕ್ಕಾಗಿ ನೀವು ಬಾಗಿಲು ಬಡಿದಿದ್ದ ದೇವೇಗೌಡರೇ ನಿಮ್ಮ ಸರ್ಕಾರ ಭ್ರಷ್ಟಾತಿ ಭ್ರಷ್ಟ ಸರ್ಕಾರ ಎಂದು ಜರೆದಿದ್ದು ನೆನಪಿದೆಯೇ?#AnswerMaadiSiddaramaiah

    — BJP Karnataka (@BJP4Karnataka) October 28, 2020 " class="align-text-top noRightClick twitterSection" data=" ">

ಹಿಂದೂ ಕಾರ್ಯಕರ್ತರನ್ನು ನಿಮ್ಮವರೇ ಹತ್ಯೆಗೈದದ್ದು ಯಾಕೆ ಎಂದು ಉತ್ತರ ಕೊಡಿ: ಸಿದ್ದರಾಮಯ್ಯ

  • ಮಾನ್ಯ @siddaramaiah,

    ಭ್ರಷ್ಟಾಚಾರದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತಿದ್ದ ಲೋಕಾಯುಕ್ತ ಸಂಸ್ಥೆಯ ಬದಲಾಗಿ ಎಸಿಬಿ ರಚಿಸಿ ಹಲ್ಲಿಲ್ಲದ ಹಾವಿನಂತೆ ಮಾಡಿದ ಕೀರ್ತಿ ನಿಮಗೆ ಸಲ್ಲಬೇಕು.

    ಇದೆಲ್ಲಾ ನಿಮ್ಮ ಹಾಗು ನಿಮ್ಮ ಪಕ್ಷದ ಭ್ರಷ್ಟಾಚಾರದ ಮಹಾನ್ ಇತಿಹಾಸವನ್ನು ರಕ್ಷಿಸಲು ಮಾಡಿಕೊಂಡ ಕುಟಿಲ ಉಪಾಯ ಅಲ್ಲವೇ?#AnswerMaadiSiddaramaiah

    — BJP Karnataka (@BJP4Karnataka) October 28, 2020 " class="align-text-top noRightClick twitterSection" data=" ">
ಸಿದ್ದರಾಮಯ್ಯನವರೇ, ನಿಮ್ಮ ಮೇಲೆ 60ಕ್ಕೂ ಅಧಿಕ ಭ್ರಷ್ಟಾಚಾರ ಪ್ರಕರಣಗಳಿದ್ದವು. ಆಡಳಿತ ಯಂತ್ರ ದುರುಪಯೋಗಪಡಿಸಿಕೊಂಡು ಹಲ್ಲಿಲ್ಲದ ಹಾವಿನಂತಿರುವ ಎಸಿಬಿಯ ಮೂಲಕ ಬಹುತೇಕ ಪ್ರಕರಣಗಳಿಗೆ ನೀವೇ ಅಂತ್ಯ ಹಾಡಿಸಿದಿರಿ. ಭ್ರಷ್ಟಾಚಾರದಲ್ಲಿ ರಾಜ್ಯವನ್ನು ಉನ್ನತ ಸ್ಥಾನಕ್ಕೇರಿಸಿದ್ದೇ ನಿಮ್ಮ ಸಾಧನೆಯಲ್ಲವೇ ಎಂದು ಪ್ರಶ್ನಿಸಿ ಇದೀಗ ಮತ್ತೊಂದು ಟ್ವೀಟ್ ಮಾಡಲಾಗಿದೆ.
  • ಮಾನ್ಯ @siddaramaiah,

    ಬಡವರು ಹಸಿವಿನಿಂದಿರಬಾರದು ಎಂದು ಇಂದಿರಾ ಕ್ಯಾಂಟೀನ್ ಜಾರಿಗೆ ತಂದಿರಿ, ಆದರೆ ಬಡವರ ಹಸಿವಿಗಿಂತ ಹೆಚ್ಚಾಗಿ ನೀವು ತುಂಬಿಸಿದ್ದು ಮಾತ್ರ ಶ್ರೀಮಂತರ ತಿಜೋರಿಯನ್ನು !

    ಬಡವರ ಹೊಟ್ಟೆ ತುಂಬಿಸುತ್ತೇನೆಂದು ಕೋಟ್ಯಾಂತರ ರೂಪಾಯಿಗಳ ಭ್ರಷ್ಟಾಚಾರ ಮಾಡಿರುವ ನಿಮ್ಮನ್ನು ಬಡವರು ಕ್ಷಮಿಸಬಹುದೇ?#AnswerMaadiSiddaramaiah

    — BJP Karnataka (@BJP4Karnataka) October 28, 2020 " class="align-text-top noRightClick twitterSection" data=" ">

ಕಳೆದ ಎರಡು ದಿನಗಳ ಹಿಂದೆ ಟ್ವೀಟ್ ಮಾಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದ ಸಿದ್ದರಾಮಯ್ಯ, ರಾಜ್ಯದಲ್ಲಿ ಹಿಂದೂಗಳ ಹತ್ಯೆಗೆ ಲೆಕ್ಕ ಕೇಳುತ್ತಿರುವ ರಾಜ್ಯ ಸರ್ಕಾರ, ನಡೆದಿರುವ ಹತ್ಯೆಗಳ ಕಾರಣಿಕರ್ತರ ಬಗ್ಗೆ ಅರಿಯುವ ಕೆಲಸ ಮಾಡಲಿ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.