ಬೆಂಗಳೂರು: ಪೇಜಾವರ ಶ್ರೀ ವಿಶ್ವೇಶ ತೀರ್ಥರ ಅಗಲಿಕೆಗೆ ರಾಜ್ಯ ಬಿಜೆಪಿ ನಾಯಕರು ಸಂತಾಪ ಸೂಚಿಸಿದ್ದಾರೆ.
ಟ್ವೀಟ್ ಮೂಲಕ ಸಂತಾಪ ಸೂಚಿಸಿದ ಸಚಿವ ಆರ್. ಅಶೋಕ್ ಅವರು, ಪೇಜಾವರ ಶ್ರೀಗಳು ಶ್ರೀ ಕೃಷ್ಣನಲ್ಲಿ ಲೀನರಾದ ವಿಷಯ ತಿಳಿದು ಮನಸ್ಸಿಗೆ ನೋವುಂಟಾಗಿದೆ. ರಾಮ ಮಂದಿರ ಚಳವಳಿ, ಹಿಂದುತ್ವದ ಏಳಿಗೆಗಾಗಿ ಶ್ರಮಿಸಿದ ಶ್ರೀಗಳ ನಿಧನದಿಂದ ರಾಜ್ಯಕ್ಕೆ ಹಾಗೂ ಇಡೀ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕಂಬನಿ ಮಿಡಿದಿದ್ದಾರೆ.
-
ಪೇಜಾವರ ಶ್ರೀ ವಿಶ್ವೇಶ ತೀರ್ಥರು ಶ್ರೀ ಕೃಷ್ಣನಲ್ಲಿ ಲೀನರಾದ ವಿಷಯ ತಿಳಿದು ಮನಸ್ಸಿಗೆ ನೋವುಂಟಾಗಿದೆ. ರಾಮ ಮಂದಿರ ಚಳುವಳಿ, ಹಿಂದುತ್ವದ ಏಳಿಗೆಗಾಗಿ ಶ್ರಮಿಸಿದ ಶ್ರೀ ಗಳ ನಿಧನ ನಮ್ಮ ರಾಜ್ಯಕ್ಕೆ ಹಾಗೂ ಇಡೀ ದೇಶಕ್ಕೆ ತುಂಬಲಾರದ ನಷ್ಟ.
— R Ashoka (@RAshokaBJP) December 29, 2019 " class="align-text-top noRightClick twitterSection" data="
ಓಂ ಶಾಂತಿಃ. 🙏🙏
">ಪೇಜಾವರ ಶ್ರೀ ವಿಶ್ವೇಶ ತೀರ್ಥರು ಶ್ರೀ ಕೃಷ್ಣನಲ್ಲಿ ಲೀನರಾದ ವಿಷಯ ತಿಳಿದು ಮನಸ್ಸಿಗೆ ನೋವುಂಟಾಗಿದೆ. ರಾಮ ಮಂದಿರ ಚಳುವಳಿ, ಹಿಂದುತ್ವದ ಏಳಿಗೆಗಾಗಿ ಶ್ರಮಿಸಿದ ಶ್ರೀ ಗಳ ನಿಧನ ನಮ್ಮ ರಾಜ್ಯಕ್ಕೆ ಹಾಗೂ ಇಡೀ ದೇಶಕ್ಕೆ ತುಂಬಲಾರದ ನಷ್ಟ.
— R Ashoka (@RAshokaBJP) December 29, 2019
ಓಂ ಶಾಂತಿಃ. 🙏🙏ಪೇಜಾವರ ಶ್ರೀ ವಿಶ್ವೇಶ ತೀರ್ಥರು ಶ್ರೀ ಕೃಷ್ಣನಲ್ಲಿ ಲೀನರಾದ ವಿಷಯ ತಿಳಿದು ಮನಸ್ಸಿಗೆ ನೋವುಂಟಾಗಿದೆ. ರಾಮ ಮಂದಿರ ಚಳುವಳಿ, ಹಿಂದುತ್ವದ ಏಳಿಗೆಗಾಗಿ ಶ್ರಮಿಸಿದ ಶ್ರೀ ಗಳ ನಿಧನ ನಮ್ಮ ರಾಜ್ಯಕ್ಕೆ ಹಾಗೂ ಇಡೀ ದೇಶಕ್ಕೆ ತುಂಬಲಾರದ ನಷ್ಟ.
— R Ashoka (@RAshokaBJP) December 29, 2019
ಓಂ ಶಾಂತಿಃ. 🙏🙏
ಸದಾ ಸಮಾಜದ ಒಳಿತಿನ ಬಗ್ಗೆ ಕಾಳಜಿ ತೋರುತ್ತಿದ್ದ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀ ಪಾದಂಗಳವರು ಹಿಂದು ಧರ್ಮಕ್ಕೆ ನೈತಿಕ ಸ್ಫೂರ್ತಿ ತುಂಬುತ್ತಿದ್ದ ಸೆಲೆಯಾಗಿದ್ದರು ಎಂದು ಸಚಿವ ಸುರೇಶ್ ಕುಮಾರ್ ಸ್ಮರಿಸಿದ್ದಾರೆ.
-
https://t.co/tCIpPGfG7X pic.twitter.com/Lx9SuB7wfG
— S.Suresh Kumar, Minister - Govt of Karnataka (@nimmasuresh) December 29, 2019 " class="align-text-top noRightClick twitterSection" data="
">https://t.co/tCIpPGfG7X pic.twitter.com/Lx9SuB7wfG
— S.Suresh Kumar, Minister - Govt of Karnataka (@nimmasuresh) December 29, 2019https://t.co/tCIpPGfG7X pic.twitter.com/Lx9SuB7wfG
— S.Suresh Kumar, Minister - Govt of Karnataka (@nimmasuresh) December 29, 2019
ಪರಮಪೂಜ್ಯ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು ಇಹಲೋಕದಿಂದ ನಮ್ಮನ್ನೆಲ್ಲಾ ಅಗಲಿರುವುದು ಮನಸ್ಸಿಗೆ ಬಹಳ ನೋವು ತಂದಿದೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಕಂಬನಿ ಮಿಡಿದಿದ್ದಾರೆ.
-
ಉಡುಪಿ ಪರ್ಯಾಯದಲ್ಲಿ ಶ್ರೀ ಶ್ರೀ ವಾದಿರಾಜ ಸ್ವಾಮಿಗಳ ನಂತರದಲ್ಲಿ 5 ಬಾರಿ ಪರ್ಯಾಯ ನಡೆಸಿದ ಪರಮಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಅಸಂಖ್ಯ ಭಕ್ತರನ್ನು ಬಿಟ್ಟು ಕೃಷ್ಣನಲ್ಲಿ ಐಕ್ಯ ಆಗಿದ್ದಾರೆ. pic.twitter.com/Xi553vAtcW
— K S Eshwarappa (@ikseshwarappa) December 29, 2019 " class="align-text-top noRightClick twitterSection" data="
">ಉಡುಪಿ ಪರ್ಯಾಯದಲ್ಲಿ ಶ್ರೀ ಶ್ರೀ ವಾದಿರಾಜ ಸ್ವಾಮಿಗಳ ನಂತರದಲ್ಲಿ 5 ಬಾರಿ ಪರ್ಯಾಯ ನಡೆಸಿದ ಪರಮಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಅಸಂಖ್ಯ ಭಕ್ತರನ್ನು ಬಿಟ್ಟು ಕೃಷ್ಣನಲ್ಲಿ ಐಕ್ಯ ಆಗಿದ್ದಾರೆ. pic.twitter.com/Xi553vAtcW
— K S Eshwarappa (@ikseshwarappa) December 29, 2019ಉಡುಪಿ ಪರ್ಯಾಯದಲ್ಲಿ ಶ್ರೀ ಶ್ರೀ ವಾದಿರಾಜ ಸ್ವಾಮಿಗಳ ನಂತರದಲ್ಲಿ 5 ಬಾರಿ ಪರ್ಯಾಯ ನಡೆಸಿದ ಪರಮಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಅಸಂಖ್ಯ ಭಕ್ತರನ್ನು ಬಿಟ್ಟು ಕೃಷ್ಣನಲ್ಲಿ ಐಕ್ಯ ಆಗಿದ್ದಾರೆ. pic.twitter.com/Xi553vAtcW
— K S Eshwarappa (@ikseshwarappa) December 29, 2019
ಉಡುಪಿ ಪರ್ಯಾಯದಲ್ಲಿ ಶ್ರೀ ವಾದಿರಾಜ ಸ್ವಾಮಿಗಳ ನಂತರದಲ್ಲಿ 5 ಬಾರಿ ಪರ್ಯಾಯ ನಡೆಸಿದ ಪರಮಪೂಜ್ಯ ವಿಶ್ವೇಶ ತೀರ್ಥ ಶ್ರೀಪಾದರು ಅಸಂಖ್ಯ ಭಕ್ತರನ್ನು ಬಿಟ್ಟು ಕೃಷ್ಣನಲ್ಲಿ ಐಕ್ಯರಾಗಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಕಂಬನಿ ಮಿಡಿದಿದ್ದಾರೆ.
ಶ್ರೀಗಳನ್ನು ಕಳೆದುಕೊಂಡು ಈ ನಾಡು ತಬ್ಬಲಿಯಾಗಿದೆ. ಅವರು ನಡೆದು ಬಂದ ಹೆಜ್ಜೆ ನಮಗೆ ಸ್ಫೂರ್ತಿಯಾಗಬೇಕು. ಅವರ ನಡೆ ನುಡಿ ಜೀವನ ಶೈಲಿಯೇ ನಮ್ಮ ಮುಂದೆ ಬೆಳಕು ತೋರಬೇಕು ಎಂದು ಅಗಲಿದ ತೀರ್ಥರನ್ನು ಮಾಜಿ ಸಚಿವ ಸಿ.ಎಂ. ಉದಾಸಿ, ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಚಿವ ಶ್ರೀರಾಮುಲು ಸೇರಿದಂತೆ ಇನ್ನಿತರ ನಾಯಕರು ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.