ETV Bharat / state

ಸಮಸ್ಯೆಯಾದ್ರೆ ತಕ್ಷಣವೇ ಪೊಲೀಸರಿಗೆ ತಿಳಿಸಿ... ಬೆಂಗಳೂರಲ್ಲಿ ಮಹಿಳೆಯರಿಗಾಗಿ ಪಿಂಕ್ ಹೊಯ್ಸಳ - ದಕ್ಷಿಣಾ ವಿಭಾಗ ಡಿಸಿಪಿ ರೋಹಿಣಿ ಸಫೇಟ್

ಇತ್ತೀಚಿನ ದಿನಗಳಲ್ಲಿ ಓಲಾ, ಊಬರ್ ಕ್ಯಾಬಲ್ಲಿ ಪ್ರಯಾಣ ಮಾಡುವಾಗ ಡ್ರೈವರ್​ಗಳು ಮಹಿಳಾ ಪ್ರಯಾಣಿಕರಿಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈಗ ಅದರ ಬಗ್ಗೆ ಹೆದರುವ ಅವಶ್ಯಕತೆಯಿಲ್ಲ. ಸಿಲಿಕಾನ್ ಸಿಟಿಯಲ್ಲಿ ಪಿಂಕ್ ಹೊಯ್ಸಳ ಇದೆ. ಸಮಸ್ಯೆಯಾದರೆ ತಕ್ಷಣ ಪೋಲಿಸರಿಗೆ ಮಾಹಿತಿ ನೀಡಬಹುದು.

ಓಲಾ ಉಬರ್ ನಲ್ಲಿ ಪ್ರಯಾಣಿಸುವ ಯುವತಿಯರು ಹೆದರಬೇಕಿಲ್ಲ... ನಿಮಗಾಗಿ ಇದೆ ಪಿಂಕ್​ ಹೊಯ್ಸಳ
author img

By

Published : Aug 27, 2019, 11:47 PM IST

Updated : Aug 28, 2019, 5:05 AM IST

ಬೆಂಗಳೂರು: ಸಿಲಿಕಾನ್ ಸಿಟಿ ಹೇಳಿ ಕೇಳಿ ಫುಲ್ ಬ್ಯುಸಿ. ಈ‌ ಸಿಟಿಗೆ ಬೇರೆ ಬೇರೆ ರಾಜ್ಯಗಳಿಂದ ಉದ್ಯೋಗ ಅರಸಿ ಬರ್ತಾರೆ. ಅದ್ರಲ್ಲೂ ಮಹಿಳೆಯರು ಕೆಲಸಕ್ಕೆ ಬಂದು ಕೆಲಸದಲ್ಲಿ ತಮ್ಮನ್ನ ತೊಡಗಿಸ್ತಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಓಲಾ, ಊಬರ್ ಕ್ಯಾಬಲ್ಲಿ ಪ್ರಯಾಣ ಮಾಡುವಾಗ ಡ್ರೈವರ್​ಗಳು ಮಹಿಳಾ ಪ್ರಯಾಣಿಕರಿಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈಗ ಅದರ ಬಗ್ಗೆ ಹೆದರುವ ಅವಶ್ಯಕತೆಯಿಲ್ಲ. ಸಿಲಿಕಾನ್ ಸಿಟಿಯಲ್ಲಿ ಪಿಂಕ್ ಹೊಯ್ಸಳ ಇದೆ. ಸಮಸ್ಯೆಯಾದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬಹುದು.

ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಸಫೇಟ್

ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಸಫೇಟ್ ಈಟಿವಿ ಭಾರತ ಜೊತೆ ಈ ಸೇವೆ ಕುರಿತು ಮಾತನಾಡಿದ್ದು, ಓಲಾ ಊಬರ್ ಕ್ಯಾಬಲ್ಲಿ ಪ್ರಯಾಣ ಮಾಡುವಾಗ ಹೆದರುವ ಅವಶ್ಯಕತೆ ಇಲ್ಲ. ಸಿಲಿಕಾನ್ ಸಿಟಿಯಲ್ಲಿ ಪಿಂಕ್ ಹೊಯ್ಸಳ ಇದೆ. ಮಹಿಳೆಯರ ರಕ್ಷಣೆಯೇ ಇದರ ಗುರಿ. ಸಮಸ್ಯೆಯಾದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬಹುದು . ಹಾಗೆ ಒಂದು ವೇಳೆ ಸಂಚಾರ‌ ಮಾಡುವಾಗ ತೊಂದರೆಯಾದ್ರೆ ಕುಗ್ಗಬಾರದು. ತಕ್ಷಣ ಎಚ್ಚೆತ್ತು ಪೊಲೀಸರಿಗೆ ಮಾಹಿತಿ ನೀಡಬೇಕು ಎಂದಿದ್ದಾರೆ. ಹಾಗೆಯೇ ಮಹಿಳೆಯರು ಸೈಡ್ ಬ್ಯಾಗಲ್ಲಿ ಪೆಪ್ಪರ್ ಸ್ಪ್ರೇ ಇಟ್ಟುಕೊಂಡು ಪ್ರಯಾಣ ಮಾಡಿದ್ರು ಒಳ್ಳೆದು ಅಂತ ಕಿವಿ ಮಾತು ಹೇಳಿದ್ದಾರೆ.

ಹೀಗಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಕ್ಯಾಬ್ ಚಾಲಕರ ನೇಮಕ‌ ಮಾಡುವಾಗ ಅವರ ಪೂರ್ವಾಪರ ಕಲೆಹಾಕಬೇಕು. ಹಾಗೆ ಅವ್ರ ಹಿನ್ನೆಲೆ ಏನು? ಕೆಲಸ ಕೊಡುವ ಮೊದಲು ಅವ್ರ ಡಾಕ್ಯುಮೆಂಟ್​​ ಪಡೆದುಕೊಳ್ಳಲು ಎಲ್ಲಾ ಕ್ಯಾಬ್ ಉಬರ್ ಕಂಪೆನಿಗಳಿಗೆ ಸಂದೇಶ ರವಾನೆ ಮಾಡಲು ನಿರ್ಧಾರ ಮಾಡಿದ್ದಾರೆ.‌ ಹಾಗೆ ಸಿಲಿಕಾನ್ ಸಿಟಿಯ‌ ಮಹಿಳೆಯರು ಏನೇ ತೊಂದರೆ ಆದ್ರು ತಕ್ಷಣ ಮಹಿಳಾ ಪೊಲೀಸ್ ಸಿಬ್ಬಂದಿಗೆ ತಿಳಿಸುವಂತೆ ಹೇಳಿದರು.

ಬೆಂಗಳೂರು: ಸಿಲಿಕಾನ್ ಸಿಟಿ ಹೇಳಿ ಕೇಳಿ ಫುಲ್ ಬ್ಯುಸಿ. ಈ‌ ಸಿಟಿಗೆ ಬೇರೆ ಬೇರೆ ರಾಜ್ಯಗಳಿಂದ ಉದ್ಯೋಗ ಅರಸಿ ಬರ್ತಾರೆ. ಅದ್ರಲ್ಲೂ ಮಹಿಳೆಯರು ಕೆಲಸಕ್ಕೆ ಬಂದು ಕೆಲಸದಲ್ಲಿ ತಮ್ಮನ್ನ ತೊಡಗಿಸ್ತಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಓಲಾ, ಊಬರ್ ಕ್ಯಾಬಲ್ಲಿ ಪ್ರಯಾಣ ಮಾಡುವಾಗ ಡ್ರೈವರ್​ಗಳು ಮಹಿಳಾ ಪ್ರಯಾಣಿಕರಿಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈಗ ಅದರ ಬಗ್ಗೆ ಹೆದರುವ ಅವಶ್ಯಕತೆಯಿಲ್ಲ. ಸಿಲಿಕಾನ್ ಸಿಟಿಯಲ್ಲಿ ಪಿಂಕ್ ಹೊಯ್ಸಳ ಇದೆ. ಸಮಸ್ಯೆಯಾದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬಹುದು.

ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಸಫೇಟ್

ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಸಫೇಟ್ ಈಟಿವಿ ಭಾರತ ಜೊತೆ ಈ ಸೇವೆ ಕುರಿತು ಮಾತನಾಡಿದ್ದು, ಓಲಾ ಊಬರ್ ಕ್ಯಾಬಲ್ಲಿ ಪ್ರಯಾಣ ಮಾಡುವಾಗ ಹೆದರುವ ಅವಶ್ಯಕತೆ ಇಲ್ಲ. ಸಿಲಿಕಾನ್ ಸಿಟಿಯಲ್ಲಿ ಪಿಂಕ್ ಹೊಯ್ಸಳ ಇದೆ. ಮಹಿಳೆಯರ ರಕ್ಷಣೆಯೇ ಇದರ ಗುರಿ. ಸಮಸ್ಯೆಯಾದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬಹುದು . ಹಾಗೆ ಒಂದು ವೇಳೆ ಸಂಚಾರ‌ ಮಾಡುವಾಗ ತೊಂದರೆಯಾದ್ರೆ ಕುಗ್ಗಬಾರದು. ತಕ್ಷಣ ಎಚ್ಚೆತ್ತು ಪೊಲೀಸರಿಗೆ ಮಾಹಿತಿ ನೀಡಬೇಕು ಎಂದಿದ್ದಾರೆ. ಹಾಗೆಯೇ ಮಹಿಳೆಯರು ಸೈಡ್ ಬ್ಯಾಗಲ್ಲಿ ಪೆಪ್ಪರ್ ಸ್ಪ್ರೇ ಇಟ್ಟುಕೊಂಡು ಪ್ರಯಾಣ ಮಾಡಿದ್ರು ಒಳ್ಳೆದು ಅಂತ ಕಿವಿ ಮಾತು ಹೇಳಿದ್ದಾರೆ.

ಹೀಗಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಕ್ಯಾಬ್ ಚಾಲಕರ ನೇಮಕ‌ ಮಾಡುವಾಗ ಅವರ ಪೂರ್ವಾಪರ ಕಲೆಹಾಕಬೇಕು. ಹಾಗೆ ಅವ್ರ ಹಿನ್ನೆಲೆ ಏನು? ಕೆಲಸ ಕೊಡುವ ಮೊದಲು ಅವ್ರ ಡಾಕ್ಯುಮೆಂಟ್​​ ಪಡೆದುಕೊಳ್ಳಲು ಎಲ್ಲಾ ಕ್ಯಾಬ್ ಉಬರ್ ಕಂಪೆನಿಗಳಿಗೆ ಸಂದೇಶ ರವಾನೆ ಮಾಡಲು ನಿರ್ಧಾರ ಮಾಡಿದ್ದಾರೆ.‌ ಹಾಗೆ ಸಿಲಿಕಾನ್ ಸಿಟಿಯ‌ ಮಹಿಳೆಯರು ಏನೇ ತೊಂದರೆ ಆದ್ರು ತಕ್ಷಣ ಮಹಿಳಾ ಪೊಲೀಸ್ ಸಿಬ್ಬಂದಿಗೆ ತಿಳಿಸುವಂತೆ ಹೇಳಿದರು.

Intro:ಓಲಾ ಉಬರ್ ನಲ್ಲಿ ಪ್ರಯಾಣಿಸುವ ಯುವತಿಯರೇ ಆತ್ಮ ವಿಶ್ವಾಸದಿಂದಿರಿ..
ರೋಹಿಣಿ ಸಫೇಟ್ ಅಭಯ

ಸ್ಪೇಷಾಲ್ ಸ್ಟೋರಿ
Mojo byite
ಸಿಲಿಕಾನ್ ಸಿಟಿ ಹೇಳಿ ಕೇಳಿ ಫುಲ್ ಬ್ಯುಸಿ ಸಿಟಿ. ಈ‌ ಸಿಟಿಗೆ ಬೇರೆ ಬೇರೆ ರಾಜ್ಯಗಳಿಂದ ಉದ್ಯೋಗ ಹರಸಿ ನಗರಕ್ಕೆ ಬರ್ತಾರೆ. ಅದ್ರಲ್ಲು ಮಹಿಳೆಯರು ಕೆಲಸಕ್ಕೆ ಬಂದು ಈ‌ಸಿಟಿಯಲ್ಲಿ ಪುರುಷರ ಹಾಗೆ ಕೆಲಸದಲ್ಲಿ ತಮ್ಮನ್ನ ತೊಡಗಿಸ್ತಾರೆ..
ಆದ್ರೆ ಕೆಲಸಕ್ಕೆ ಅಥವಾ ಏನಾದ್ರು ಶಾಪಿಂಗ್ ಹೋಗಬೇಕಾದ್ರೆ‌ ಓಲಾ ಕ್ಯಾಬ್ ಅಥವಾ ಉಬರ್ ಕ್ಯಾಬನ್ನ ಅವಲಂಬಿಸ್ತಾರೆ. ಆದ್ರೆ ಇತ್ತಿಚ್ಚೆಗೆ ಓಲಾ ಉಬರ್ ಕ್ಯಾಬ್ಗಳ ಡ್ರೈವರ್ ಗಳಿಂದ ನಡೆಯುವ ಕಿರುಕುಳದಿಂದ ಮಹಿಳೆಯರು ಬೆಚ್ಚಿಬಿದ್ದಿದ್ದಾರೆ. ಇತ್ತಿಚ್ಚೆಗೆ ಬಾಗಲೂರು ಬಳಿ ಕೋಲಾರ ಮೂಲದ ಮಾಡೆಲಿಂಗ್ ಪೂಜಾ ಸಿಂಗ್ ಅವರ ಹೈಫೈ ಬಟ್ಟೆ ನೋಡಿ ಹಣದ ಆಸೆಗೆ ಓಲಾ ಚಾಲಕ ಕೊಲೆ ಮಾಡಿದ್ದ.

ಹೀಗಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಕ್ಯಾಬ್ ಚಾಲಕರ ನೇಮಕ‌ಮಾಡುವಾಗ ಅವ್ರ ಪೂರ್ವಪರ ಹಿನ್ನೆಲೆ‌ ಕಲೆಹಾಕಬೇಕು. ಹಾಗೆ ಅವ್ರ ಹಿನ್ನೆಲೆ ಏನು ಕೆಲಸ ಕೊಡುವ ಮೊದಲು ಅವ್ರ ಡಾಕ್ಯುಮೆಂಟ್ ಗಳನ್ನಪಡೆದುಕೊಳ್ಳಲು ಎಲ್ಲಾ ಕ್ಯಾಬ್ ಉಬರ್ ಕಂಪೆನಿಗಳಿಗೆ ಸಂದೇಶ ರವಾನೆ ಮಾಡಲು ನಿರ್ಧಾರ ಮಾಡಿದ್ದಾರೆ.‌ಹಾಗೆ ಸಿಲಿಕಾನ್ ಸಿಟಿಯ‌ ಮಹಿಳೆಯರು ಏನೆ ತೊಂದರೆ ಯಾದ್ರು ತಕ್ಷಣ ಮಹಿಳಾ ಪೊಲೀಸ್ ಸಿಬ್ಬಂದಿಗಳಿಗೆ ತಿಳಿಸುವಂತೆ ಈ ಟಿವಿ ಭಾರತ್ ಜೊತೆ ತಿಳಿಸಿದ್ರು.

ಇನ್ನು ದಕ್ಷಿಣಾ ವಿಭಾಗ ಡಿಸಿಪಿ ರೋಹಿಣಿ ಸಫೇಟ್ ಈ ಟಿವಿಭಾರತ್ ಜೊತೆ ಮಾತಾಡಿ ಓಲಾ ಊಬರ್ ಕ್ಯಾಬಲ್ಲಿ ಪ್ರಯಾಣ ಮಾಡುವಾಗ ಹೆದರುವ ಅವಶ್ಯಕತೆ ಇಲ್ಲಾ.. ಸಿಲಿಕಾನ್ ಸಿಟಿಯಲ್ಲಿ ಪಿಂಕ್ ಹೊಯ್ಸಳ ಇದೆ. ಇದು‌ಮಹಿಳೆಯರಿಗೆ ಇರುವುದು ಹೀಗಾಗಿ ತಕ್ಷಣ ಪೋಲಿಸರಿಗೆ ಮಾಹಿತಿ ನಿಡಿ ಪಿಂಕ್ ಹೊಯ್ಸಳ ಮಹಿಳೆಯರಿಗೆ ಅಂತಾನೆ ಇರುವುದು. ಹಾಗೆ ಒಂದು ವೇಳೆ ಸಂಚಾರ‌ ಮಾಡುವಾಗ ತೊಂದರೆಯಾದ್ರೆ ಕುಗ್ಗಬಾರದು ತಕ್ಷಣ ಎಚ್ಚೆತ್ತು ಪೊಲಿಸರಿಗೆ ಮಾಹಿತಿ ನೀಡಿ ಆರೋಪಿಗಳಿಗೆ ಶಿಕ್ಷೆ ನೀಡಬೇಕು ಎಂದ್ರು..
ಹಾಗೆ ಮಹಿಳೆಯರು ಸೇಫರ್ ಸೈಡ್ ಬ್ಯಾಗಲ್ಲಿ ಪೆಪ್ಪರ್ ಸ್ಪೇ ಇವುಗಳನ್ನ ಇಟ್ಟುಕೊಂಡು ಪ್ರಯಾಣ ಮಾಡಿದ್ರು ಒಳ್ಳೆದು ಅಂತಾ ಕಿವಿ ಮಾತು ಕೊಟ್ಟರು.Body:KN_BNG__OLLA_UBAR_7204498Conclusion:KN_BNG__OLLA_UBAR_7204498
Last Updated : Aug 28, 2019, 5:05 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.