ETV Bharat / state

2020ರ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ 20ನೇ ರ್ಯಾಂಕ್‌ಗೆ ಗುರಿಯಿಟ್ಟ ಬಿಬಿಎಂಪಿ - KN_BNG_03_07_bbmp_swaccha_sarvekshan_script_sowmya_7202707

ಕೇಂದ್ರ ಸರ್ಕಾರ ಪ್ರತಿ ವರ್ಷ ನಡೆಸುವ ಸ್ವಚ್ಛ ಸರ್ವೇಕ್ಷಣಾ ಸಮಿತಿಯಲ್ಲಿ ಅತ್ಯಂತ ಸ್ವಚ್ಛವಾಗಿರುವ ನಗರಗಳಿಗೆ ರ್ಯಾಂಕ್ ನೀಡುತ್ತದೆ. 2019ರಲ್ಲಿ 194ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದ ಬಿಬಿಎಂಪಿ, 2020ರ ಸರ್ವೇಯಲ್ಲಿ 20ನೇ ರ್ಯಾಂಕ್ ಪಡೆಯಲು ಪಣ ತೊಟ್ಟಿದೆ.

2020 ರ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ 20 ನೇ ರ್ಯಾಂಕ್ ಗೆ ಗುರಿಯಿಟ್ಟ ಬಿಬಿಎಂಪಿ
author img

By

Published : Jun 8, 2019, 9:57 AM IST


ಬೆಂಗಳೂರು: ಕೇಂದ್ರ ಸರ್ಕಾರ ಪ್ರತಿ ವರ್ಷ ನಡೆಸುವ ಸ್ವಚ್ಛ ಸರ್ವೇಕ್ಷಣಾ ಸಮಿತಿಯಲ್ಲಿ ಅತ್ಯಂತ ಸ್ವಚ್ಛವಾಗಿರುವ ನಗರಗಳಿಗೆ ರ್ಯಾಂಕ್ ನೀಡುತ್ತದೆ. ಸಿಲಿಕಾನ್ ಸಿಟಿ ಬೆಂಗಳೂರಿಗೆ ಮಾತ್ರ ಕೋಟ್ಯಂತರ ರೂಪಾಯಿ ವೆಚ್ಚಮಾಡಿದ್ರೂ ಈವರೆಗೂ ಉತ್ತಮ ರ್ಯಾಂಕ್ ಬಂದಿಲ್ಲ. 2019 ರಲ್ಲಿ 194 ನೇ ಸ್ಥಾನಕ್ಕೆ ತೃಪ್ತಿ ಪಟ್ಟ ಬಿಬಿಎಂಪಿ , 2020 ರ ಸರ್ವೇಯಲ್ಲಿ 20ನೇ ರ್ಯಾಂಕ್ ಪಡೆಯಲು ಪಣ ತೊಟ್ಟಿದೆ.

2020 ರ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ 20 ನೇ ರ್ಯಾಂಕ್ ಗೆ ಗುರಿಯಿಟ್ಟ ಬಿಬಿಎಂಪಿ

ನಗರದ ಸ್ವಚ್ಛತೆ, ಪ್ಲಾಸ್ಟಿಕ್, ತ್ಯಾಜ್ಯ ನಿರ್ವಹಣೆ, ಮೂಲ ಸೌಕರ್ಯಗಳನ್ನ ಆಧರಿಸಿ ನಡೆಸುವ ಸಮೀಕ್ಷೆಯಲ್ಲಿ ರ್ಯಾಂಕ್ ನೀಡಲಾಗುತ್ತದೆ. 2020 ಕ್ಕೆ ಟಾಪ್ 20 ಕ್ಕೆ ಏರಲು ಕಳೆದ ಬಾರಿ ಆಗಿರುವ ತಪ್ಪುಗಳನ್ನ ಪರಮರ್ಶಿಸಿ, ಅವುಗಳನ್ನ ತಿದ್ದಿಕೊಳ್ಳಲು ಪಾಲಿಕೆ ಸದಸ್ಯರೆಲ್ಲ ಸೇರಿ ಸಭೆ ನಡೆಸಿದ್ದಾರೆ. ಇನ್ನು ಈ ಬಾರಿ ಪಾಲಿಕೆ ಜೊತೆ ಕೆಲವು ಸ್ವಯಂ ಸೇವಕ ಸಂಸ್ಥೆಗಳು ಕೈ ಜೋಡಿಸಿದ್ದು, ಬೆಂಗಳೂರು ನಗರವನ್ನು ಉತ್ತಮ ಸ್ಥಾನಕ್ಕೆ ಕೊಂಡೋಗುವ ನಂಬಿಕೆ ವ್ಯಕ್ತ ಪಡಿಸಿದೆ. ಮೊದಲು ಜನರಲ್ಲಿ ಜಾಗೃತಿ ಮೂಡಿಸ ಬೇಕು. ಪ್ಲಾಸ್ಟಿಕ್ ನಿರ್ವಹಣೆಯಲ್ಲಿ ನಾವು ಹಿಂದೆ ಬಿದ್ದಿಲ್ಲ. ನಮ್ಮನ್ನ ನೋಡಿ ಬೇರೆ ರಾಜ್ಯಗಳು ದೇಶಗಳು ಕಲಿಯುತ್ತಿವೆ. ಮುಂದಿನ ಸಮೀಕ್ಷೆಯಲ್ಲಿ ಬೆಂಗಳೂರನ್ನು ಕೊಂಚ ಮೇಲು ಮಟ್ಟಕ್ಕೆ ತರುತ್ತೇವೆ ಎಂದು ಬೆಂಗಳೂರು ಇಕೋ ಟೀಂ ಸದಸ್ಯೆ ಅನ್ನಪೂರ್ಣ ತಿಳಿಸಿದ್ದಾರೆ.

ನಗರದ ರ್ಯಾಂಕ್ ಬಗ್ಗೆ ಪ್ರಮುಖ ಚರ್ಚೆಯಾಗುತ್ತಿದ್ರೂ ಕೂಡ ಕೆಲವು ಪಾಲಿಕೆ ಸದಸ್ಯರು ಮಾತ್ರ ಸಭೆಗೆ ಗೈರಾಗಿ ಬೇಜವಾಬ್ದಾರಿನ್ನ ತೋರಿದ್ದಾರೆ.


ಬೆಂಗಳೂರು: ಕೇಂದ್ರ ಸರ್ಕಾರ ಪ್ರತಿ ವರ್ಷ ನಡೆಸುವ ಸ್ವಚ್ಛ ಸರ್ವೇಕ್ಷಣಾ ಸಮಿತಿಯಲ್ಲಿ ಅತ್ಯಂತ ಸ್ವಚ್ಛವಾಗಿರುವ ನಗರಗಳಿಗೆ ರ್ಯಾಂಕ್ ನೀಡುತ್ತದೆ. ಸಿಲಿಕಾನ್ ಸಿಟಿ ಬೆಂಗಳೂರಿಗೆ ಮಾತ್ರ ಕೋಟ್ಯಂತರ ರೂಪಾಯಿ ವೆಚ್ಚಮಾಡಿದ್ರೂ ಈವರೆಗೂ ಉತ್ತಮ ರ್ಯಾಂಕ್ ಬಂದಿಲ್ಲ. 2019 ರಲ್ಲಿ 194 ನೇ ಸ್ಥಾನಕ್ಕೆ ತೃಪ್ತಿ ಪಟ್ಟ ಬಿಬಿಎಂಪಿ , 2020 ರ ಸರ್ವೇಯಲ್ಲಿ 20ನೇ ರ್ಯಾಂಕ್ ಪಡೆಯಲು ಪಣ ತೊಟ್ಟಿದೆ.

2020 ರ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ 20 ನೇ ರ್ಯಾಂಕ್ ಗೆ ಗುರಿಯಿಟ್ಟ ಬಿಬಿಎಂಪಿ

ನಗರದ ಸ್ವಚ್ಛತೆ, ಪ್ಲಾಸ್ಟಿಕ್, ತ್ಯಾಜ್ಯ ನಿರ್ವಹಣೆ, ಮೂಲ ಸೌಕರ್ಯಗಳನ್ನ ಆಧರಿಸಿ ನಡೆಸುವ ಸಮೀಕ್ಷೆಯಲ್ಲಿ ರ್ಯಾಂಕ್ ನೀಡಲಾಗುತ್ತದೆ. 2020 ಕ್ಕೆ ಟಾಪ್ 20 ಕ್ಕೆ ಏರಲು ಕಳೆದ ಬಾರಿ ಆಗಿರುವ ತಪ್ಪುಗಳನ್ನ ಪರಮರ್ಶಿಸಿ, ಅವುಗಳನ್ನ ತಿದ್ದಿಕೊಳ್ಳಲು ಪಾಲಿಕೆ ಸದಸ್ಯರೆಲ್ಲ ಸೇರಿ ಸಭೆ ನಡೆಸಿದ್ದಾರೆ. ಇನ್ನು ಈ ಬಾರಿ ಪಾಲಿಕೆ ಜೊತೆ ಕೆಲವು ಸ್ವಯಂ ಸೇವಕ ಸಂಸ್ಥೆಗಳು ಕೈ ಜೋಡಿಸಿದ್ದು, ಬೆಂಗಳೂರು ನಗರವನ್ನು ಉತ್ತಮ ಸ್ಥಾನಕ್ಕೆ ಕೊಂಡೋಗುವ ನಂಬಿಕೆ ವ್ಯಕ್ತ ಪಡಿಸಿದೆ. ಮೊದಲು ಜನರಲ್ಲಿ ಜಾಗೃತಿ ಮೂಡಿಸ ಬೇಕು. ಪ್ಲಾಸ್ಟಿಕ್ ನಿರ್ವಹಣೆಯಲ್ಲಿ ನಾವು ಹಿಂದೆ ಬಿದ್ದಿಲ್ಲ. ನಮ್ಮನ್ನ ನೋಡಿ ಬೇರೆ ರಾಜ್ಯಗಳು ದೇಶಗಳು ಕಲಿಯುತ್ತಿವೆ. ಮುಂದಿನ ಸಮೀಕ್ಷೆಯಲ್ಲಿ ಬೆಂಗಳೂರನ್ನು ಕೊಂಚ ಮೇಲು ಮಟ್ಟಕ್ಕೆ ತರುತ್ತೇವೆ ಎಂದು ಬೆಂಗಳೂರು ಇಕೋ ಟೀಂ ಸದಸ್ಯೆ ಅನ್ನಪೂರ್ಣ ತಿಳಿಸಿದ್ದಾರೆ.

ನಗರದ ರ್ಯಾಂಕ್ ಬಗ್ಗೆ ಪ್ರಮುಖ ಚರ್ಚೆಯಾಗುತ್ತಿದ್ರೂ ಕೂಡ ಕೆಲವು ಪಾಲಿಕೆ ಸದಸ್ಯರು ಮಾತ್ರ ಸಭೆಗೆ ಗೈರಾಗಿ ಬೇಜವಾಬ್ದಾರಿನ್ನ ತೋರಿದ್ದಾರೆ.

Intro:2020 ನೇ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ 20 ನೇ ರ್ಯಾಂಕ್ ಗೆ ಗುರಿಯಿಟ್ಟ ಬಿಬಿಎಂಪಿ


ಬೆಂಗಳೂರು - ಕೇಂದ್ರ ಸರ್ಕಾರ ಪ್ರತೀವರ್ಷ ನಡೆಸುವ ಸ್ವಚ್ಛ ಸರ್ವೇಕ್ಷಣಾ ಸಮಿತಿಯಲ್ಲಿ, ಅತ್ಯಂತ ಸ್ವಚ್ಛವಾಗಿರುವ ನಗರಗಳಿಗೆ ರ್ಯಾಂಕ್ ನೀಡುತ್ತದೆ. ಸಿಲಿಕಾನ್ ಸಿಟಿ ಬೆಂಗಳೂರಿಗೆ ಮಾತ್ರ ಕೋಟ್ಯಾಂತರ ರುಪಾಯಿ ವೆಚ್ಚಮಾಡಿದ್ರೂ ಈವರೆಗೂ ಉತ್ತಮ ರ್ಯಾಂಕ್ ಬಂದಿಲ್ಲ.. 2019 ರಲ್ಲಿ 194 ನೇ ಸ್ಥಾನಕ್ಕೆ ತೃಪ್ತಿ ಪಟ್ಟ ಬಿಬಿಎಂಪಿ 2020 ರ ಸರ್ವೇಯಲ್ಲಿ 20 ಮೇ ರ್ಯಾಂಕ್ ಬರಲು ಒಣತೊಟ್ಟಿದೆ.
ನಗರದ ಸ್ವಚ್ಛತೆ, ಪ್ಲಾಸ್ಟಿಕ್, ತ್ಯಾಜ್ಯ ನಿರ್ವಹಣೆ, ಮೂಲ ಸೌಕರ್ಯಗಳನ್ನ ಆಧರಿಸಿ ನಡೆಸುವ ಸಮೀಕ್ಷೆಯಲ್ಲಿ ರ್ಯಾಂಕ್ ನೀಡಲಾಗುತ್ತದೆ.
2020 ಕ್ಕೆ ಟಾಪ್ 20 ಕ್ಕೆ ಏರಲು, ಕಳೆದ ಬಾರಿ ಆಗಿರುವ ತಪ್ಪುಗಳನ್ನ ಪರಮರ್ಶಿಸಿ, ಅವುಗಳನ್ನ ತಿದ್ದಿಕೊಳ್ಳಲು, ಪಾಲಿಕೆ ಸದಸ್ಯರೆಲ್ಲ ಸೇರಿ ಸಭೆ ನಡೆಸಿದ್ದಾರೆ, ಇನ್ನು ಈ ಬಾರಿ ಪಾಲಿಕೆ ಜೊತೆ ಕೆಲವು ಸ್ವಯಂ ಸೇವಕ ಸಂಸ್ಥೆಗಳು ಕೈ ಜೋಡಿಸಿದ್ದು, ಬೆಂಗಳೂರಿನ ಮರ್ಯಾದೆ ಉಳಿಸಲು ಸಿದ್ದರಾಗಿದ್ದಾರೆ, ಯಾಕೆ ಮೇಡಂ ಸಮೀಕ್ಷೆಯಲ್ಲಿ ಹಿಂದೆ ಬಿದ್ರಿ ಅಂತ ಮೇಯರ್ ರವರನ್ನು ಕೇಳಿದರೆ, ಸಾರ್ವಜನಿಕ ಶೌಚಾಲಯದ್ದೇ ತೊಂದರೆ, 10 ಸಾವಿರ ಟಾರ್ಗೆಟ್ ಇಟ್ಟುಕೊಂಡು ಅದರಲ್ಲಿ ಶೇ 25 ರಷ್ಟು ಮುಟ್ಟಲಾಗಿಲ್ಲ ಎನ್ನುತ್ತಾರೆ.
ಇನ್ನು ಸ್ವಯಂ ಸೇವಕ ಸಂಸ್ಥೆಗಳ ಜೊತೆ ಕೈ ಜೋಡಿಸಿರುವ ಪಾಲಿಕೆ, ಜೊತೆಯಲ್ಲಿ ಕೆಲಸ ಮಾಡಿ ನಗರವನ್ನು ಉತ್ತಮ ಸ್ಥಾನಕ್ಕೆ ಕೊಂಡೋಗುವ ನಂಬಿಕೆಯನ್ನ ವ್ಯಕ್ತ ಪಡಿಸಿದೆ, ಮೊದಲು ಜನರಲ್ಲಿ ಜಾಗೃತಿ ಮೂಡಿಸ ಬೇಕು, ಪ್ಲಾಸ್ಟಿಕ್ ನಿರ್ವಹಣೆಯಲ್ಲಿ ನಾವು ಹಿಂದೆ ಬಿದ್ದಿಲ್ಲ, ನಮ್ಮನ್ನ ನೋಡಿ ಬೇರೆ ರಾಜ್ಯಗಳು ದೇಶಗಳು ಕಲಿಯುತ್ತಿವೆ, ಮುಂದಿನ ಸಮೀಕ್ಷಯಲ್ಲಿ ಬೆಂಗಳೂರನ್ನು ಕೊಂಚ ಮೇಲು ಮಟ್ಟಕ್ಕೆ ತರುತ್ತೆವೆ ಎಂದು ಬೆಂಗಳೂರು ಇಕೋ ಟೀಂ ಸದಸ್ಯೆ ಅನ್ನಪೂರ್ಣ ತಿಳಿಸಿದ್ದಾರೆ.
ನಗರದ ರ್ಯಾಂಕ್ ಬಗ್ಗೆ ಪ್ರಮುಖ ಚರ್ಚೆಯಾಗುತ್ತಿದ್ರೂ, ಪಾಲಿಕೆ ಸದಸ್ಯರಿಗೆ ಮಾತ್ರ ಈ ಸಭೆಗೆ ಹಾಜರಾಗಲು ಮನಸ್ಸಾಗಿಲ್ಲ. ಗೈರಾದ ಜನಪ್ರತಿನಿಧಿಗಳ ಬೇಜವಾಬ್ದಾರಿ ಎದ್ದು ಕಾಣುತ್ತಿತ್ತು.
ಸೌಮ್ಯಶ್ರೀ
Visuals sent through mojo
KN_BNG_03_07_bbmp_swaccha_sarvekshan_script_sowmya_7202707Body:..Conclusion:..

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.