ETV Bharat / state

ಕಂಟೇನ್ಮೆಂಟ್ ಝೋನ್ ಪಾದರಾಯನಪುರಕ್ಕೆ ಬಿಬಿಎಂಪಿ ಆಯುಕ್ತರ ಭೇಟಿ, ಪರಿಶೀಲನೆ - ಪಾದರಾಯನಪುರಕ್ಕೆ ಬಿಬಿಎಂಪಿ ಆಯುಕ್ತರ ಭೇಟಿ

ಕಂಟೇನ್ಮೆಂಟ್ ಝೋನ್ ಆಗಿರುವ ಪಾದರಾಯನಪುರಕ್ಕೆ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

BBMP_Commissioner visits padarayanpura
ಪಾದರಾಯನಪುರಕ್ಕೆ ಬಿಬಿಎಂಪಿ ಆಯುಕ್ತರ ಭೇಟಿ
author img

By

Published : May 17, 2020, 9:03 PM IST

ಬೆಂಗಳೂರು: ಪಾದರಾಯನಪುರಕ್ಕೆ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಭೇಟಿ ನೀಡಿ ಅಲ್ಲಿನ‌ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.

BBMP_Commissioner visits padarayanpura
ಪಾದರಾಯನಪುರಕ್ಕೆ ಬಿಬಿಎಂಪಿ ಆಯುಕ್ತರ ಭೇಟಿ

ರೆಡ್ ಝೋನ್ ಆಗಿರುವ ಪಾದರಾಯನಪುರದಲ್ಲಿ ರ‍್ಯಾಂಡಮ್ ಆಗಿ ಕೊರೊನಾ‌‌ ಟೆಸ್ಟ್ ಮಾಡುತ್ತಿರುವ ಹಿನ್ನೆಲೆ , ‌ಅಲ್ಲಿನ‌ ಸ್ಥಿತಿಗತಿಗಳನ್ನ ಪರಿಶೀಲಿಸುವ ಸಲುವಾಗಿ ಆಯುಕ್ತ ಅನಿಲ್ ಕುಮಾರ್ ಭೇಟಿ ನೀಡಿದ್ದರು.

BBMP_Commissioner visits padarayanpura
ಪಾದರಾಯನಪುರಕ್ಕೆ ಬಿಬಿಎಂಪಿ ಆಯುಕ್ತರ ಭೇಟಿ

ಅಲ್ಲದೆ‌‌ ಸೀಲ್​ಡೌನ್​​ ಆಗಿರುವ ಪಾದರಾಯನಪುರ ಕಂಟೇನ್ಮೆಂಟ್ ‌ವಲಯದಲ್ಲಿರುವುದರಿಂದ ಹೋಂ ‌ಕ್ವಾರಂಟೈನ್​ನಲ್ಲಿರುವವರ ಕುರಿತು ಅಗತ್ಯ ಎಚ್ಚರ ವಹಿಸುವಂತೆ ಹಾಗೂ ಅಲ್ಲಿನ ನಿವಾಸಿಗಳಿಗೆ ದಿನಸಿ, ಅಗತ್ಯ ಔಷಧ ಒದಗಿಸಲು ಸೂಕ್ತ ಕ್ರಮ ಕೈ ಗೊಳ್ಳುವಂತೆ ಇನ್ಸಿಡೆಂಟ್ ಕಮಾಂಡರ್​ಗೆ ಆಯುಕ್ತರು ಸೂಚನೆ‌ ನೀಡಿದ್ದಾರೆ.

ಪಾದರಾಯನಪುರದಲ್ಲಿ ರ‍್ಯಾಂಡಮ್ ಟೆಸ್ಟ್ ನಲ್ಲಿ 68 ಜನರನ್ನು ಚೆಕ್ ಅಪ್​ ಮಾಡಲಾಗಿದ್ದು, ಅವರ ವರದಿ ಬರ ಬೇಕಿದೆ ಎಂದು ಆಯುಕ್ತರು ತಿಳಿಸಿದ್ದಾರೆ. ಆಯುಕ್ತರ ಭೇಟಿ ವೇಳೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಪಾದರಾಯನಪುರ ಆರೋಗ್ಯಾಧಿಕಾರಿ ಮನೋರಂಜನ್ ಹೆಗಡೆ ಉಪಸ್ಥಿತರಿದ್ದರು.

ಬೆಂಗಳೂರು: ಪಾದರಾಯನಪುರಕ್ಕೆ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಭೇಟಿ ನೀಡಿ ಅಲ್ಲಿನ‌ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.

BBMP_Commissioner visits padarayanpura
ಪಾದರಾಯನಪುರಕ್ಕೆ ಬಿಬಿಎಂಪಿ ಆಯುಕ್ತರ ಭೇಟಿ

ರೆಡ್ ಝೋನ್ ಆಗಿರುವ ಪಾದರಾಯನಪುರದಲ್ಲಿ ರ‍್ಯಾಂಡಮ್ ಆಗಿ ಕೊರೊನಾ‌‌ ಟೆಸ್ಟ್ ಮಾಡುತ್ತಿರುವ ಹಿನ್ನೆಲೆ , ‌ಅಲ್ಲಿನ‌ ಸ್ಥಿತಿಗತಿಗಳನ್ನ ಪರಿಶೀಲಿಸುವ ಸಲುವಾಗಿ ಆಯುಕ್ತ ಅನಿಲ್ ಕುಮಾರ್ ಭೇಟಿ ನೀಡಿದ್ದರು.

BBMP_Commissioner visits padarayanpura
ಪಾದರಾಯನಪುರಕ್ಕೆ ಬಿಬಿಎಂಪಿ ಆಯುಕ್ತರ ಭೇಟಿ

ಅಲ್ಲದೆ‌‌ ಸೀಲ್​ಡೌನ್​​ ಆಗಿರುವ ಪಾದರಾಯನಪುರ ಕಂಟೇನ್ಮೆಂಟ್ ‌ವಲಯದಲ್ಲಿರುವುದರಿಂದ ಹೋಂ ‌ಕ್ವಾರಂಟೈನ್​ನಲ್ಲಿರುವವರ ಕುರಿತು ಅಗತ್ಯ ಎಚ್ಚರ ವಹಿಸುವಂತೆ ಹಾಗೂ ಅಲ್ಲಿನ ನಿವಾಸಿಗಳಿಗೆ ದಿನಸಿ, ಅಗತ್ಯ ಔಷಧ ಒದಗಿಸಲು ಸೂಕ್ತ ಕ್ರಮ ಕೈ ಗೊಳ್ಳುವಂತೆ ಇನ್ಸಿಡೆಂಟ್ ಕಮಾಂಡರ್​ಗೆ ಆಯುಕ್ತರು ಸೂಚನೆ‌ ನೀಡಿದ್ದಾರೆ.

ಪಾದರಾಯನಪುರದಲ್ಲಿ ರ‍್ಯಾಂಡಮ್ ಟೆಸ್ಟ್ ನಲ್ಲಿ 68 ಜನರನ್ನು ಚೆಕ್ ಅಪ್​ ಮಾಡಲಾಗಿದ್ದು, ಅವರ ವರದಿ ಬರ ಬೇಕಿದೆ ಎಂದು ಆಯುಕ್ತರು ತಿಳಿಸಿದ್ದಾರೆ. ಆಯುಕ್ತರ ಭೇಟಿ ವೇಳೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಪಾದರಾಯನಪುರ ಆರೋಗ್ಯಾಧಿಕಾರಿ ಮನೋರಂಜನ್ ಹೆಗಡೆ ಉಪಸ್ಥಿತರಿದ್ದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.