ETV Bharat / state

ಬೆಂಗಳೂರು: ಕುಳಿತ ಜಾಗದಲ್ಲೇ ವ್ಯಕ್ತಿ ಸಾವು...!

ಕುಳಿತ ಜಾಗದಲ್ಲೇ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ನಗರದ ಹೆಚ್​ಎಸ್​ಆರ್​ ಮೇಲ್ಸೇತುವೆ ಬಳಿಯ ಪೆಟ್ರೋಲ್ ಬಂಕ್​ನಲ್ಲಿ ನಡೆದಿದೆ. ಅತಿಯಾದ ಮದ್ಯ ಸೇವನೆಯಿಂದ ಈತ ಸಾವನಪ್ಪಿರಬಹುದು ಎಂದು ಶಂಕಿಸಲಾಗಿದೆ.

author img

By

Published : Dec 30, 2019, 1:58 PM IST

A Young man dead in Bengaluru
ಕುಳಿತ ಜಾಗದಲ್ಲೇ ವ್ಯಕ್ತಿ ಸಾವು...!

ಬೆಂಗಳೂರು: ಕುಳಿತ ಜಾಗದಲ್ಲೇ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ನಗರದ ಹೆಚ್​ಎಸ್​ಆರ್​ ಮೇಲ್ಸೇತುವೆ ಬಳಿಯ ಪೆಟ್ರೋಲ್ ಬಂಕ್​ನಲ್ಲಿ ನಡೆದಿದೆ.

ಕುಳಿತ ಜಾಗದಲ್ಲೇ ವ್ಯಕ್ತಿ ಸಾವು...!

ಮೃತ ವ್ಯಕ್ತಿಯನ್ನು ನಾಗಮಂಗಲ ಮೂಲದ ಧನಂಜಯ (35) ಎಂದು ಗುರುತಿಸಲಾಗಿದೆ. ಧನಂಜಯ ಸ್ಥಳೀಯ ಕ್ಯಾಂಟರಿಂಗ್​ ಸರ್ವಿಸ್​ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಹೆಚ್​ಎಸ್​ಆರ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು ಈ ವೇಳೆ ಮೃತ ಧನಂಜಯ ಜೇಬಿನಲ್ಲಿ ಸಾರಾಯಿ ಬಾಟಲಿ ಪತ್ತೆಯಾಗಿದೆ. ಅತಿಯಾದ ಮದ್ಯ ಸೇವನೆಯಿಂದ ಈತ ಸಾವನಪ್ಪಿರಬಹುದು ಎಂದು ಶಂಕಿಸಲಾಗಿದೆ. ಮೃತ ದೇಹವನ್ನು ಸೇಂಟ್ ಜಾನ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಬೆಂಗಳೂರು: ಕುಳಿತ ಜಾಗದಲ್ಲೇ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ನಗರದ ಹೆಚ್​ಎಸ್​ಆರ್​ ಮೇಲ್ಸೇತುವೆ ಬಳಿಯ ಪೆಟ್ರೋಲ್ ಬಂಕ್​ನಲ್ಲಿ ನಡೆದಿದೆ.

ಕುಳಿತ ಜಾಗದಲ್ಲೇ ವ್ಯಕ್ತಿ ಸಾವು...!

ಮೃತ ವ್ಯಕ್ತಿಯನ್ನು ನಾಗಮಂಗಲ ಮೂಲದ ಧನಂಜಯ (35) ಎಂದು ಗುರುತಿಸಲಾಗಿದೆ. ಧನಂಜಯ ಸ್ಥಳೀಯ ಕ್ಯಾಂಟರಿಂಗ್​ ಸರ್ವಿಸ್​ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಹೆಚ್​ಎಸ್​ಆರ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು ಈ ವೇಳೆ ಮೃತ ಧನಂಜಯ ಜೇಬಿನಲ್ಲಿ ಸಾರಾಯಿ ಬಾಟಲಿ ಪತ್ತೆಯಾಗಿದೆ. ಅತಿಯಾದ ಮದ್ಯ ಸೇವನೆಯಿಂದ ಈತ ಸಾವನಪ್ಪಿರಬಹುದು ಎಂದು ಶಂಕಿಸಲಾಗಿದೆ. ಮೃತ ದೇಹವನ್ನು ಸೇಂಟ್ ಜಾನ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Intro:ಕುಳಿತ ಜಾಗದಲ್ಲೇ ವ್ಯಕ್ತಿ ಸಾವು
ಕುಡಿದ ಅಮಲಿನಲ್ಲಿ ಸಾವು ಸಂಭವಿಸಿರುವ ಶಂಕೆ

Hsr ಪ್ಲೈ ಓವರ್ ಬಳಿಯ ಪೆಟ್ರೋಲ್ ಬಂಕ್ ನಲ್ಲಿ ವ್ಯಕ್ತಿ
ಕುಳಿತ ಜಾಗದಲ್ಲಿ ಪ್ರಾಣ ಬಿಟ್ಟಿರುವ ಘಟನೆ ನಡೆದಿದೆ.
ಅಡುಗೆ ಕೆಲಸ ಮಾಡುತ್ತಿದ್ದ ಧನಂಜಯ ಮೃತ ವ್ಯಕ್ತಿ..

ನಾಗಮಂಗಲ ಮೂಲದ 35 ವರ್ಷದ ಧನಂಜಯ ಹೆಚ್ ಎಸ್ ಆರ್ ಬಳಿಯ ಸ್ಥಳೀಯ ಕ್ಯಾಟರಿನ್ ನಲ್ಲಿ ಕೆಲಸ ಮಾಡುತ್ತಿದ್ದ.‌ನಿನ್ನೆ
ಪ್ಲೈ ಓವರ್ ಬಳಿ ಕೂತಿರುವ ವೇಳೆ ಈ ಘಟನೆ ನಡೆದಿದೆ.

ಇನ್ನೂ ವಿಚಾರ ತಿಳಿದು ಸ್ಥಳಕ್ಕೆ ಹೆಚ್ ಎಸ್ ಆರ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದಾಗ ಜೇಬಿನಲ್ಲಿ ಸಾರಾಯಿ ಬಾಟಲಿ ಪತ್ತೆಯಾಗಿದೆ. ಇನ್ನು ಮದ್ಯ ಸೇವನೆ ಮಾಡಿದ್ದರಿಂದ ಸಾವು ಸಂಭವಿಸಿರುವ ಸಾಧ್ಯತೆ ಇದ್ದು ಮೃತ ದೇಹವನ್ನು ಸೇಂಟ್ ಜಾನ್ ಆಸ್ಪತ್ರೆಗೆ ರವಾನಿಸಿ ಪೊಲಿಸರು ಠಾಣೆಯಲ್ಲಿಯುಡಿಆರ್ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆBody:KN_BNG_04_UDR_7204498Conclusion:KN_BNG_04_UDR_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.