ETV Bharat / state

ಬೆಂಗಳೂರಲ್ಲಿ ಮಳೆಗೆ ಕೆರೆಯಂತಾದ ರಸ್ತೆ... ಈ ಟ್ರಾಫಿಕ್​​ ಪೊಲೀಸ್​​​ ಮಾಡಿದ್ದೇನು ನೋಡಿ!? - kannada news

ನಿನ್ನೆ ಸುರಿದ ಭಾರಿ ಮಳೆಗೆ ಏರ್​ಪೋರ್ಟ್ ರಸ್ತೆಯ ಕೋಡಿಗೆಹಳ್ಳಿ ಬಳಿ 3 ಅಡಿಯಷ್ಟು ನೀರು ನಿಂತಿದ್ದು, ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.

ರಸ್ತೆಗಿಳಿದು ನೀರು ತೆರವು ಮಾಡಿದ ಟ್ರಾಪೀಕ್ ಪೋಲಿಸ್
author img

By

Published : Jun 3, 2019, 10:06 AM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಿನ್ನೆ ಸುರಿದ ಭಾರಿ ಮಳೆಗೆ ಏರ್​​ಪೋರ್ಟ್ ರಸ್ತೆಯ ಕೋಡಿಗೆಹಳ್ಳಿ ಬಳಿ 3 ಅಡಿಯಷ್ಟು ನೀರು ನಿಂತಿದ್ದು, ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆ ಕಾರ್ಯನಿರತ ಹೆಬ್ಬಾಳ ಸಂಚಾರಿ ಪೊಲೀಸ್ ಅಧಿಕಾರಿ ಪ್ರವೀಣ್ ಕುಮಾರ, ಮೂರು ಬಾರಿ NHAIಗೆ ಕರೆ ಮಾಡಿ ಮಾಹಿತಿ ನೀಡಿದರೂ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಬಂದಿಲ್ಲ ಎನ್ನಲಾಗಿದೆ.

ರಸ್ತೆಗಿಳಿದು ನೀರು ತೆರವು ಮಾಡಿದ ಟ್ರಾಫಿಕ್​​ ಪೊಲೀಸ್​​

ಹೀಗಾಗಿ ಸ್ವತಃ ಪ್ರವೀಣ್ ಕುಮಾರ ಅವರೇ ರಸ್ತೆಗಿಳಿದು ನೀರು ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಘಟನೆ ಮತ್ತೊಮ್ಮೆ ಮರುಕಳಿಸದಂತೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕೆಂದು ಪ್ರವೀಣ್ ಕುಮಾರ್ ಮನವಿ ಮಾಡಿದರು.

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಿನ್ನೆ ಸುರಿದ ಭಾರಿ ಮಳೆಗೆ ಏರ್​​ಪೋರ್ಟ್ ರಸ್ತೆಯ ಕೋಡಿಗೆಹಳ್ಳಿ ಬಳಿ 3 ಅಡಿಯಷ್ಟು ನೀರು ನಿಂತಿದ್ದು, ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆ ಕಾರ್ಯನಿರತ ಹೆಬ್ಬಾಳ ಸಂಚಾರಿ ಪೊಲೀಸ್ ಅಧಿಕಾರಿ ಪ್ರವೀಣ್ ಕುಮಾರ, ಮೂರು ಬಾರಿ NHAIಗೆ ಕರೆ ಮಾಡಿ ಮಾಹಿತಿ ನೀಡಿದರೂ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಬಂದಿಲ್ಲ ಎನ್ನಲಾಗಿದೆ.

ರಸ್ತೆಗಿಳಿದು ನೀರು ತೆರವು ಮಾಡಿದ ಟ್ರಾಫಿಕ್​​ ಪೊಲೀಸ್​​

ಹೀಗಾಗಿ ಸ್ವತಃ ಪ್ರವೀಣ್ ಕುಮಾರ ಅವರೇ ರಸ್ತೆಗಿಳಿದು ನೀರು ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಘಟನೆ ಮತ್ತೊಮ್ಮೆ ಮರುಕಳಿಸದಂತೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕೆಂದು ಪ್ರವೀಣ್ ಕುಮಾರ್ ಮನವಿ ಮಾಡಿದರು.

Intro:ಬೆಂಗಳೂರಿನಲ್ಲಿ ಮಳೆ‌ ನೀರು ತೆರವು ಮಾಡಿದ ಇನ್ಸ್‌ಪೆಕ್ಟರ್
ಹೆಬ್ಬಾಳ ಸಂಚಾರಿ ಪೊಲೀಸ್ ಇನ್ಸ್‌ಪೆಕ್ಟರ್ ರಿಂದ ಮಳೆ ನೀರು ತೆರವು

ಭವ್ಯ

ಸಿಲಿಕಾನ್ ಸಿಟಿಯಲ್ಲಿ ನಿನ್ನೆ ರಾತ್ರಿ ಭಾರಿ ಮಳೆ ಸುರಿದ ಪರಿಣಾಮ
ಏರ್ ಪೊರ್ಟ್ ರಸ್ತೆಯ ಕೋಡಿಗೆಹಳ್ಳಿ ಬಳಿ 3 ಅಡಿಯಷ್ಟು ರಸ್ತೆಯಲ್ಲಿ ಮಳೆ ನೀರು ನಿಂತಿತ್ತು. ಹೀಗಾಗಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ರಸ್ತೆ ವಾಹನ ಸವಾರರು ಪರದಾಟ ನಡೆಸಿದ್ರು.

ಈ ಹಿನ್ನೆಲೆ ಹೆಬ್ಬಾಳ ಸಂಚಾರಿ ಪೊಲೀಸ್ ಇನ್ಸ್‌ಪೆಕ್ಟರ್ ಪ್ರವೀಣ್
ಮೂರು ಬಾರಿ NHAI ಗೆ ಮಾಹಿತಿ ನೀಡಿದ್ರು ಸ್ಥಳಕ್ಕೆ ಅಧಿಕಾರಿಗಳು ಬರಲಿಲ್ಲ. ಹೀಗಾಗಿ ಪೊಲೀಸ್ ಇನ್ಸ್ಪೆಕ್ಟರ್ ಪ್ರವೀಣ್ ಕುಮಾರ್ ಸ್ವಂತಹ ರಸ್ತೆಗೆ ಇಳಿದು ನೀರು ತೆರವು ಮಾಡಿದ್ದಾರೆ. ಪ್ರತಿ ಬಾರಿ ಮಳೆ ಬಂದಾಗ ಅದೇ ಜಾಗದಲ್ಲಿ ನೀರು ನಿಂತು ಟ್ರಾಫಿಕ್ ಜಾಮ್ ಉಂಟಾಗ್ತಿತ್ತು . ಇದೀಗ ಪ್ರವೀಣ್ ಕುಮಾರ್ ಸಂಚಾರ ಸುಗಮಕ್ಕೆ ಅನುವುಮಾಡಿಕೊಟ್ಟಿದ್ದಾರೆ. ಹಾಗೆ ಈಗ್ಲಾದ್ರು ಸಂಬಂಧ ಪಟ್ಟ ಅಧಿಕಾರಿಗಳು ಎಚ್ವೆತ್ತು ಸರಿಯಾದ ವ್ಯವಸ್ಥೆ ಮಾಡಬೇಕೆಂದು ಇನ್ಸ್ಪೆಕ್ಟರ್ ಆಶಯ..Body:KN_BNG_01_3_TRAFFIC_BHAVYA_7204498Conclusion:KN_BNG_01_3_TRAFFIC_BHAVYA_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.