ETV Bharat / state

ಭಾರೀ ಗಾಳಿ ಮಳೆಗೆ ಮನೆ ಮೇಲೆ ಬಿದ್ದ ಅರಳಿಮರ

author img

By

Published : Apr 24, 2019, 2:49 AM IST

ಭಾರೀ ಗಾಳಿ ಮಳೆಯ ಆರ್ಭಟಕ್ಕೆ ಗ್ರಾಮದ ಮಧ್ಯದಲ್ಲಿನ ಅಶ್ವಥ್ ಕಟ್ಟೆಯಲ್ಲಿನ ಬೃಹತ್ ಅರಳಿ ಮರದ ಕೊಂಬೆ ಮುರಿದು ಮನೆಗಳ ಮೇಲೆ ಬಿದ್ದಿದ್ದು, ಅದೃಷ್ಟಕ್ಕೆ ಯಾವುದೇ ಪ್ರಾಣಹಾನಿಯಾಗಿಲ್ಲ.

ಮನೆ ಮೇಲೆ ಬಿದ್ದ ಅರಳಿಮರ

ದೊಡ್ಡಬಳ್ಳಾಪುರ: ಗಾಳಿ ಮಳೆಯ ರಭಸಕ್ಕೆ ಅಶ್ವಥ್ ಕಟ್ಟೆಯಲ್ಲಿನ ಅರಳಿಮರದ ಕೊಂಬೆ ಮುರಿದು ಮನೆಯ ಮೇಲೆ ಬಿದ್ದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಗೋವಿಂದಪ್ಪ ಬೋವಿಪಾಳ್ಯದಲ್ಲಿ ಘಟನೆ ನಡೆದಿದೆ. ಭಾರೀ ಗಾಳಿ ಮಳೆಯ ಆರ್ಭಟಕ್ಕೆ ಗ್ರಾಮದ ಮಧ್ಯದಲ್ಲಿನ ಅಶ್ವಥ್ ಕಟ್ಟೆಯಲ್ಲಿನ ಬೃಹತ್ ಅರಳಿ ಮರದ ಕೊಂಬೆ ಮುರಿದು ಮನೆಗಳ ಮೇಲೆ ಬಿದ್ದಿದ್ದು, ಅದೃಷ್ಟಕ್ಕೆ ಯಾವುದೇ ಪ್ರಾಣಹಾನಿಯಾಗಿಲ್ಲ.

ಮರದ ಕೊಂಬೆ ಬಿದ್ದ ಪರಿಣಾಮ ಮನೆಯ ಸಿಮೆಂಟ್ ಶೀಟ್​ಗಳು ಹೊಡೆದು ಜಖಂಗೊಂಡಿದೆ. ಗ್ರಾಮಸ್ಥರೇ ಮನೆಯ ಮೇಲೆ ಬಿದ್ದಿದ್ದ ಮರದ ಕೊಂಬೆ ತೆರವು ಮಾಡಿ ಮನೆಯವರ ಆತಂಕ ದೂರ ಮಾಡಿದ್ದಾರೆ.

ದೊಡ್ಡಬಳ್ಳಾಪುರ: ಗಾಳಿ ಮಳೆಯ ರಭಸಕ್ಕೆ ಅಶ್ವಥ್ ಕಟ್ಟೆಯಲ್ಲಿನ ಅರಳಿಮರದ ಕೊಂಬೆ ಮುರಿದು ಮನೆಯ ಮೇಲೆ ಬಿದ್ದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಗೋವಿಂದಪ್ಪ ಬೋವಿಪಾಳ್ಯದಲ್ಲಿ ಘಟನೆ ನಡೆದಿದೆ. ಭಾರೀ ಗಾಳಿ ಮಳೆಯ ಆರ್ಭಟಕ್ಕೆ ಗ್ರಾಮದ ಮಧ್ಯದಲ್ಲಿನ ಅಶ್ವಥ್ ಕಟ್ಟೆಯಲ್ಲಿನ ಬೃಹತ್ ಅರಳಿ ಮರದ ಕೊಂಬೆ ಮುರಿದು ಮನೆಗಳ ಮೇಲೆ ಬಿದ್ದಿದ್ದು, ಅದೃಷ್ಟಕ್ಕೆ ಯಾವುದೇ ಪ್ರಾಣಹಾನಿಯಾಗಿಲ್ಲ.

ಮರದ ಕೊಂಬೆ ಬಿದ್ದ ಪರಿಣಾಮ ಮನೆಯ ಸಿಮೆಂಟ್ ಶೀಟ್​ಗಳು ಹೊಡೆದು ಜಖಂಗೊಂಡಿದೆ. ಗ್ರಾಮಸ್ಥರೇ ಮನೆಯ ಮೇಲೆ ಬಿದ್ದಿದ್ದ ಮರದ ಕೊಂಬೆ ತೆರವು ಮಾಡಿ ಮನೆಯವರ ಆತಂಕ ದೂರ ಮಾಡಿದ್ದಾರೆ.

Intro:ಗಾಳಿ ಮಳೆಗೆ ಮುರಿದು ಮನೆ ಮೇಲೆ ಬಿದ್ದ ಅರಳಮರದ ಕೊಂಬೆ
Body:ದೊಡ್ಡಬಳ್ಳಾಪುರ : ಗಾಳಿ ಮಳೆಯ ರಭಸಕ್ಕೆ ಅಶ್ವಥ್ ಕಟ್ಟೆಯಲ್ಲಿನ ಅರಳಮರದ ಕೊಂಬೆ ಮುರಿದು ಮನೆಯ ಮೇಲೆ ಬಿದ್ದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಗೋವಿಂದಪ್ಪ ಬೋವಿಪಾಳ್ಯದಲ್ಲಿ ಘಟನೆ ನಡೆದಿದೆ. ಗಾಳಿ ಮಳೆಯ ಆರ್ಭಟಕ್ಕೆ ಗ್ರಾಮದ ಮಧ್ಯದಲ್ಲಿನ ಅಶ್ವಥ್ ಕಟ್ಟೆಯಲ್ಲಿನ ಬೃಹತ್ ಅರಳಿ ಮರದ ಕೊಂಬೆ ಮುರಿದು ಮನೆಗಳ ಮೇಲೆ ಬಿದ್ದಿದೆ. ಅದೃಷ್ಟಕ್ಕೆ ಯಾವುದೇ ಪ್ರಾಣಹಾನಿಯಾಗಿಲ್ಲ. ಮರದ ಕೊಂಬೆ ಬಿದ್ದ ಪರಿಣಾಮ ಮನೆಯ ಸಿಮೆಂಟ್ ಶೀಟ್ ಗಳು ಹೊಡೆದು ಜಖಂಗೊಂಡಿದೆ. ಗ್ರಾಮಸ್ಥರೇ ಮನೆಯ ಮೇಲೆ ಬಿದ್ದಿದ್ದ ಮರದ ಕೊಂಬೆ ತೆರವು ಮಾಡಿ ಮನೆಯವರ ಆತಂಕ ದೂರ ಮಾಡಿದರು
Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.