ETV Bharat / state

ಪವರ್ ಗ್ರಿಡ್​​ ಕಂಪನಿಯ ವಿರುದ್ದ ದಲಿತ ಸಂಘಟನೆ  ಪ್ರತಿಭಟನೆ - undefined

ದಲಿತರಿಗೆ ಸೇರಿದ ಟ್ರಸ್ಟ್ ಜಾಗದಲ್ಲಿಅನುಮತಿ ಇಲ್ಲದೇ ಪವರ್ ಲೈನ್ ಕಂಬ ಅಳವಡಿಸಿದ ಪವರ್ ಗ್ರೀಡ್​​​ ಕಂಪನಿಯ ವಿರುದ್ದ ದಲಿತ ಸಂಘಟನೆ ಪ್ರತಿಭಟನೆ ನಡೆಸಿದೆ.

ಪ್ರತಿಭಟನೆ
author img

By

Published : Jun 1, 2019, 11:22 AM IST

ದೊಡ್ಡಬಳ್ಳಾಪುರ : ದಲಿತರ ಟ್ರಸ್ಟ್ ಮುಳುಗಿಸಲು ಪವರ್ ಗ್ರಿಡ್ ಇಂಜಿನಿಯರ್ ಮುಂದಾಗಿದ್ದು, ಟ್ರಸ್ಟ್ ಗಮನಕ್ಕೆ ತರದೇ ಜಮೀನಿನ ಮಧ್ಯ ಭಾಗದಲ್ಲಿ ಪವರ್ ಲೈನ್ ಕಂಬ ಅಳವಡಿಸಿದ್ದಾರೆ ಎಂದು ಆರೋಪಿಸಿ ಪವರ್ ಗ್ರಿಡ್​​ ಕಂಪನಿಯ ವಿರುದ್ದ ದಲಿತ ಸಂಘಟನೆ ಅನಿರ್ಧಿಷ್ಟಾವಧಿ ಪ್ರತಿಭಟನೆ ಆರಂಭಿಸಿದೆ.

ಪ್ರತಿಭಟನೆ ನಡೆಸಿದ ದಲಿತ ಮುಖಂಡರು

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಮುತ್ತು ಗದಹಳ್ಳಿ ಗ್ರಾಮದ ಸರ್ವೆ ನಂಬರ್ 09,10,11 ರಲ್ಲಿ 14 ಜಮೀನಿದ್ದು, ಈ ಜಮೀನಿನಲ್ಲಿ ಬಡ ಮತ್ತು ದಲಿತ ಮಕ್ಕಳಿಗೆ ಶಿಕ್ಷಣ , ಉದ್ಯೋಗ ತರಬೇತಿ ಸಂಸ್ಥೆ ಮತ್ತು ವೃದ್ಧಾಶ್ರಮ ಸ್ಥಾಪಿಸುವ ಉದ್ದೇಶವಿಟ್ಟು ಕೊಂಡಿದ್ದರು. ಜೆಸಿ ಫೌಂಡೇಶನ್ ಮೂಲಕ ಜಮೀನಿನಲ್ಲಿ ಶಿಕ್ಷಣ , ಉದ್ಯೋಗ ತರಬೇತಿ ಮತ್ತು ವೃದ್ಧಾಶ್ರಮ ಕಟ್ಟಡ ನಿರ್ಮಾಣದ ಕನಸು ಕಾಣುತ್ತಿದ್ದರು. ಆದರೆ ಪವರ್ ಗ್ರಿಡ್ ಕಂಪನಿಯ ಇಂಜಿನಿಯರ್​ಗಳು ಈ ಜಮೀನಿನ ಮಧ್ಯ ಭಾಗದಲ್ಲಿ ಪವರ್ ಲೈನ್ ಕಂಬ ಅಳವಡಿಸಿ ದಲಿತರ ಟ್ರಸ್ಟ್ ಮುಳುಗಿಸಲು ಸಂಚು ನಡೆಸಿದ್ದಾರೆ ಎಂದು ದಲಿತ ಸಂಘಟನೆ ಆರೋಪಿಸಿದೆ.

ದಲಿತ ಸಂಘಟನೆ ಮುಖಂಡರ ಪ್ರಕಾರ ಪವರ್ ಲೈನ್ ಬದಿಗೆ ಅಂದರೆ 30 ಡಿಗ್ರಿ ಕೋನದಲ್ಲಿ ಬದಲಾಯಿಸುವ ಅವಕಾಶ ಇದ್ದರೂ ಇಂಜಿನಿಯರ್ ಗಳು 90 ಡಿಗ್ರಿ ಕೋನದಲ್ಲಿ ವಿದ್ಯುತ್ ಲೈನ್ ಅಳವಡಿಸಿದರಿಂದ ವಿದ್ಯುತ್ ಕಂಬ ಜಮೀನು ಮಧ್ಯ ಭಾಗಕ್ಕೆ ಬಂದಿದೆ. ಇದರಿಂದ ಕಟ್ಟಡ ನಿರ್ಮಾಣ ಮಾಡಲು ಸಾಧ್ಯವಿಲ್ಲವೆಂದು ಆರೋಪಿಸುತ್ತಿದ್ದಾರೆ.

ಬಡ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗ ತರಬೇತಿ ಕೊಡುವ ಕಾರಣಕ್ಕಾಗಿ ಈ ಜಮೀನಿನಲ್ಲಿ ಶಾಲೆ, ವೃದ್ಧಾಶ್ರಮ ಕಟ್ಟಲು ಜೆಸಿ ಫೌಂಡೇಶನ್ ಸಂಸ್ಥೆ ಯೋಚಿಸಿತ್ತು. ಆದ್ರೀಗ ಪವರ್ ಗ್ರೀಡ್ ನಿರ್ಮಾಣದಿಂದ ನಮ್ಮ ಕನಸು ನೀರುಪಾಲಾಗಿದೆ. ಎಂದು ದಲಿತ ಮುಖಂಡ ಸಿದ್ದರಾಜು ತಿಳಿಸಿದ್ದಾರೆ.

ಅಲ್ಲದೇ ಪವರ್ ಗ್ರಿಡ್​​ ಕಂಪನಿಯ ದೌರ್ಜನ್ಯ ಖಂಡಿಸಿ ದಲಿತರಪರ ಸಂಘಟನೆಗಳು, ರೈತರು ಪ್ರತಿಭಟನೆ ನಡೆಸಿದ್ದಾರೆ.

ದೊಡ್ಡಬಳ್ಳಾಪುರ : ದಲಿತರ ಟ್ರಸ್ಟ್ ಮುಳುಗಿಸಲು ಪವರ್ ಗ್ರಿಡ್ ಇಂಜಿನಿಯರ್ ಮುಂದಾಗಿದ್ದು, ಟ್ರಸ್ಟ್ ಗಮನಕ್ಕೆ ತರದೇ ಜಮೀನಿನ ಮಧ್ಯ ಭಾಗದಲ್ಲಿ ಪವರ್ ಲೈನ್ ಕಂಬ ಅಳವಡಿಸಿದ್ದಾರೆ ಎಂದು ಆರೋಪಿಸಿ ಪವರ್ ಗ್ರಿಡ್​​ ಕಂಪನಿಯ ವಿರುದ್ದ ದಲಿತ ಸಂಘಟನೆ ಅನಿರ್ಧಿಷ್ಟಾವಧಿ ಪ್ರತಿಭಟನೆ ಆರಂಭಿಸಿದೆ.

ಪ್ರತಿಭಟನೆ ನಡೆಸಿದ ದಲಿತ ಮುಖಂಡರು

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಮುತ್ತು ಗದಹಳ್ಳಿ ಗ್ರಾಮದ ಸರ್ವೆ ನಂಬರ್ 09,10,11 ರಲ್ಲಿ 14 ಜಮೀನಿದ್ದು, ಈ ಜಮೀನಿನಲ್ಲಿ ಬಡ ಮತ್ತು ದಲಿತ ಮಕ್ಕಳಿಗೆ ಶಿಕ್ಷಣ , ಉದ್ಯೋಗ ತರಬೇತಿ ಸಂಸ್ಥೆ ಮತ್ತು ವೃದ್ಧಾಶ್ರಮ ಸ್ಥಾಪಿಸುವ ಉದ್ದೇಶವಿಟ್ಟು ಕೊಂಡಿದ್ದರು. ಜೆಸಿ ಫೌಂಡೇಶನ್ ಮೂಲಕ ಜಮೀನಿನಲ್ಲಿ ಶಿಕ್ಷಣ , ಉದ್ಯೋಗ ತರಬೇತಿ ಮತ್ತು ವೃದ್ಧಾಶ್ರಮ ಕಟ್ಟಡ ನಿರ್ಮಾಣದ ಕನಸು ಕಾಣುತ್ತಿದ್ದರು. ಆದರೆ ಪವರ್ ಗ್ರಿಡ್ ಕಂಪನಿಯ ಇಂಜಿನಿಯರ್​ಗಳು ಈ ಜಮೀನಿನ ಮಧ್ಯ ಭಾಗದಲ್ಲಿ ಪವರ್ ಲೈನ್ ಕಂಬ ಅಳವಡಿಸಿ ದಲಿತರ ಟ್ರಸ್ಟ್ ಮುಳುಗಿಸಲು ಸಂಚು ನಡೆಸಿದ್ದಾರೆ ಎಂದು ದಲಿತ ಸಂಘಟನೆ ಆರೋಪಿಸಿದೆ.

ದಲಿತ ಸಂಘಟನೆ ಮುಖಂಡರ ಪ್ರಕಾರ ಪವರ್ ಲೈನ್ ಬದಿಗೆ ಅಂದರೆ 30 ಡಿಗ್ರಿ ಕೋನದಲ್ಲಿ ಬದಲಾಯಿಸುವ ಅವಕಾಶ ಇದ್ದರೂ ಇಂಜಿನಿಯರ್ ಗಳು 90 ಡಿಗ್ರಿ ಕೋನದಲ್ಲಿ ವಿದ್ಯುತ್ ಲೈನ್ ಅಳವಡಿಸಿದರಿಂದ ವಿದ್ಯುತ್ ಕಂಬ ಜಮೀನು ಮಧ್ಯ ಭಾಗಕ್ಕೆ ಬಂದಿದೆ. ಇದರಿಂದ ಕಟ್ಟಡ ನಿರ್ಮಾಣ ಮಾಡಲು ಸಾಧ್ಯವಿಲ್ಲವೆಂದು ಆರೋಪಿಸುತ್ತಿದ್ದಾರೆ.

ಬಡ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗ ತರಬೇತಿ ಕೊಡುವ ಕಾರಣಕ್ಕಾಗಿ ಈ ಜಮೀನಿನಲ್ಲಿ ಶಾಲೆ, ವೃದ್ಧಾಶ್ರಮ ಕಟ್ಟಲು ಜೆಸಿ ಫೌಂಡೇಶನ್ ಸಂಸ್ಥೆ ಯೋಚಿಸಿತ್ತು. ಆದ್ರೀಗ ಪವರ್ ಗ್ರೀಡ್ ನಿರ್ಮಾಣದಿಂದ ನಮ್ಮ ಕನಸು ನೀರುಪಾಲಾಗಿದೆ. ಎಂದು ದಲಿತ ಮುಖಂಡ ಸಿದ್ದರಾಜು ತಿಳಿಸಿದ್ದಾರೆ.

ಅಲ್ಲದೇ ಪವರ್ ಗ್ರಿಡ್​​ ಕಂಪನಿಯ ದೌರ್ಜನ್ಯ ಖಂಡಿಸಿ ದಲಿತರಪರ ಸಂಘಟನೆಗಳು, ರೈತರು ಪ್ರತಿಭಟನೆ ನಡೆಸಿದ್ದಾರೆ.

Intro:ದಲಿತರ ಟ್ರಸ್ಟ್ ಮುಳುಗಿಸಲು ಪವರ್ ಗ್ರೀಡ್ ಇಂಜಿನಿಯರ್ ಸಂಚು

ಟ್ರಸ್ಟ್ ಗಮನಕ್ಕೆ ತರದೆ ಜಮೀನ ಮಧ್ಯಭಾಗದಲ್ಲಿ ಪವರ್ ಲೈನ್ ಕಂಬ ಅಳವಡಿಕೆ.

ಪವರ್ ಗ್ರೀಡ್ ಇಂಜಿನಿಯರ್ ಕ್ರಮದ ವಿರುದ್ಧ ದಲಿತ ಸಂಘಟನೆಗಳ ಅನಿರ್ದಿಷ್ಟ ಮುಷ್ಕರ.
Body:ದೊಡ್ಡಬಳ್ಳಾಪುರ : ದಲಿತರಿಗೆ ಟ್ರಸ್ಟ್ ಮುಳುಗಿಸಲು ಪವರ್ ಗ್ರಿಡ್ ಇಂಜಿನಿಯರ್ ಮುಂದಾಗಿದ್ದು. ಟ್ರಸ್ಟ್ ಗಮನಕ್ಕೆ ತರದೇ ಜಮೀನಿನ ಮಧ್ಯ ಭಾಗದಲ್ಲಿ ಪವರ್ ಲೈನ್ ಕಂಬ ಅಳವಡಿಸಿದ್ದಾರೆ. ಇಂಜಿನಿಯರ್ ವಿರುದ್ಧ ಸಿಡಿದೆದ್ದ ದಲಿತ ಸಂಘಟನೆ ಅನಿರ್ಧಿಷ್ಟವಾದಿ ಮುಷ್ಕರ ನಡೆಸಿದರು.


ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಮುತ್ತು ಗದಹಳ್ಳಿ ಗ್ರಾಮದ ಸರ್ವೆ ನಂಬರ್ 09,10,11 ರಲ್ಲಿ 14 ಜಮೀನು ಇದ್ದು. ಈ ಜಮೀನಿನಲ್ಲಿ ಬಡ ಮತ್ತು ದಲಿತ ಮಕ್ಕಳಿಗೆ ಶಿಕ್ಷಣ , ಉದ್ಯೋಗ ತರಬೇತಿ ಸಂಸ್ಥೆ ಮತ್ತು ವೃದ್ಧಾಶ್ರಮ ಸ್ಥಾಪಿಸುವ ಉದ್ದೇಶವಿಟ್ಟು ಕೊಂಡಿದ್ದರು. ಜೆಸಿ ಫೌಂಡೇಶನ್ ಮೂಲಕ ಜಮೀನಿನಲ್ಲಿ ಶಿಕ್ಷಣ , ಉದ್ಯೋಗ ತರಬೇತಿ ಮತ್ತು ವೃದ್ಧಾಶ್ರಮ ಕಟ್ಟಡ ನಿರ್ಮಾಣದ ಕನಸು ಕಾಣುತ್ತಿದ್ದರು. ಆದರೆ ಪವರ್ ಗ್ರಿಡ್ ಕಂಪನಿಯ ಇಂಜಿನಿಯರ್ ಗಳು ದಲಿತರಿಗೆ ಸೇರಿದ ಟ್ರಸ್ಟ್ ಅನ್ನುವ ಕಾರಣಕ್ಕೆ ಜಮೀನು ಮಧ್ಯ ಭಾಗದಲ್ಲಿ ಪವರ್ ಲೈನ್ ಕಂಬ ಅಳವಡಿಸಿ ದಲಿತರ ಟ್ರಸ್ಟ್ ಮುಳುಗಿಸಲು ಸಂಚು ನಡೆಸಿದ್ದಾರೆ.

ದಲಿತರಿಗೆ ಸೇರಿದ ಜಮೀನಿನಲ್ಲಿ ಪವರ್ ಗ್ರಿಡ್​​ ಕಾಪೋರೇಷನ್ ಆಫ್ ಇಂಡಿಯಾ ಪವರ್ ಯಾವುದೇ ಸೂಚನೆ ನೀಡದೆ ಟ್ರಸ್ಟ್ ಜಮೀನಿನಲ್ಲಿ ಪವರ್ ಲೈನ್ ಅಳವಡಿಸಿದ್ದಾರೆ. ಟ್ರಸ್ಟ್ ಸದಸ್ಯರು ಜಮೀನಿನ ಒಂದು ಬದಿಯಲ್ಲಿ ವಿದ್ಯುತ್ ಕಂಬ ಅಳವಡಿಸುವಂತೆ ಮನವಿ ಮಾಡಿದರು. ಪವರ್ ಗ್ರೀಡ್ ಇಂಜಿನಿಯರ್ ಶ್ರೀನಿವಾಸ್ ಮತ್ತು ಪ್ರಭಾಕರ್ ದಲಿತರ ಟ್ರಸ್ಟ್ ಮುಳುಗಿಸುವ ಸಂಚು ನಡೆಸಿದ್ದಾರೆ. ದಲಿತ ಸಂಘಟನೆ ಮುಖಂಡರ ಪ್ರಕಾರ ಪವರ್ ಲೈನ್ ಬದಿಗೆ ಅಂದರೆ 30 ಡಿಗ್ರಿ ಕೋನದಲ್ಲಿ ಬದಲಾಯಿಸುವ ಅವಕಾಶ ಇದ್ದರು ಇಂಜಿನಿಯರ್ ಗಳು 90 ಡಿಗ್ರಿ ಕೋನದಲ್ಲಿ ವಿದ್ಯುತ್ ಲೈನ್ ಅಳವಡಿಸಿದರಿಂದ ವಿದ್ಯುತ್ ಕಂಬ ಜಮೀನು ಮಧ್ಯ ಭಾಗಕ್ಕೆ ಬಂದಿದೆ. ಇದರಿಂದ ಕಟ್ಟಡ ನಿರ್ಮಾಣ ಮಾಡಲು ಸಾಧ್ಯವಿಲ್ಲವೆಂದು ಆರೋಪ ಮಾಡುತ್ತಿದ್ದಾರೆ.


ಪವರ್ ಗ್ರಿಡ್​​ ಕಂಪನಿಯ ದೌರ್ಜನ್ಯ ಖಂಡಿಸಿ ದಲಿತರಪರ ಸಂಘಟನೆಗಳು, ರೈತರು ಅನಿರ್ಧಿಷ್ಟವಾದಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ವೇಳೆ ಮಾತನಾಡಿದ ಮುಖಂಡ ಸಿದ್ದರಾಜು ಮುತ್ತು ಗದಹಳ್ಳಿ ಗ್ರಾಮದ ಬಳಿ ಪರಿಶಿಷ್ಟ ಜಾತಿಯವರಿಗೆ ಸೇರಿದ ಜಯಮ್ಮ ಎಂಬುವರ 14 ಎಕರೆ ಜಮೀನು ಇದ್ದು, ಈ ಜಮೀನಿನಲ್ಲಿ ದಲಿತ ಮತ್ತು ಬಡ ಮಕ್ಕಳಿಗೆ ಉಚಿತ ಶಿಕ್ಷಣ, ಉದ್ಯೋಗ ತರಬೇತಿ ಮತ್ತು ವೃದ್ಧಾಶ್ರಮ ಸ್ಥಾಪಿಸುವ ಕಾರಣಕ್ಕಾಗಿ ಜೆಸಿ ಪೌಂಡೇಶನ್ ಸ್ಫಾಪನೆಯಾಗುತ್ತೆ. ಬಡ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗ ತರಬೇತಿ ಕೊಡುವ ಕಾರಣಕ್ಕಾಗಿ ಇದೇ ಜಮೀನಿನಲ್ಲಿ ಶಾಲೆ, ವೃದ್ಧಾಶ್ರಮ ಕಟ್ಟುವ ಯೋಚನೆಯಲ್ಲಿತ್ತು ಜೆಸಿ ಪೌಂಡೇಶನ್ ಸಂಸ್ಥೆ ಇತ್ತು. ಆದ್ರೀಗ ಪವರ್ ಗ್ರೀಡ್ ನಿರ್ಮಾಣದಿಂದ ನಮ್ಮ ಕನಸು ನೀರುಪಾಲಾಗಿದೆ. ಪವರ್ ಗ್ರೀಡ್ ಅನ್ನು ಸೂಕ್ತ ರೀತಿಯಲ್ಲಿ ನಿರ್ಮಾಣ ಮಾಡಿದ್ರೆ ಎಲ್ಲರಿಗೂ ಒಳ್ಳೆಯವಾಗಲಿದೆ, ಇಲ್ಲವಾದಲ್ಲಿ ನಮ್ಮ ಬೇಡಿಕೆ ಈಡೆರುವವರೆಗೂ ಇಲ್ಲೇ ಟೆಂಟ್ ನಿರ್ಮಾಣ ಮಾಡಿ ಅನಿರ್ಧಿಷ್ಟವಾದಿ ಪ್ರತಿಭಟನೆ ಮಾಡುತ್ತೇವೆ ಎಂದು ರೈತರು ಆಗ್ರಹಿಸಿದ್ದಾರೆ.

ಬೈಟ್: 1, ಸಿದ್ದರಾಜು, ದಲಿತ ಮುಖಂಡ
ಬೈಟ್: 2, ಉಮಾದೇವಿ. ದಲಿತ ಮುಖಂಡಿ
ಬೈಟ್:3, ಅಂಜನ್ ಕುಮಾರ್. ದಲಿತ ಹೋರಾಟಗಾರ

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.