ETV Bharat / state

ಲಾಠಿ-ಪಿಸ್ತೂಲ್ ಕೊಟ್ಟಿರೋದು ಆಯುಧಪೂಜೆ ಮಾಡೋಕಲ್ಲ: ರವಿ ಡಿ ಚೆನ್ನಣ್ಣನವರ್ - ರವಿ ಡಿ. ಚೆನ್ನಣ್ಣನವರ್

ನಟೋರಿಯಸ್ ರೌಡಿ ಸಹೋದರರ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿದ ಎಸ್​ಪಿ ರವಿ ಡಿ. ಚೆನ್ನಣ್ಣನವರ್ ಸಮಾಜಘಾತುಕ ಕೃತ್ಯಗಳಲ್ಲಿ ಭಾಗವಹಿಸುವರಿಗೆ ಖಡಕ್ಎಚ್ಚರಿಕೆ ನೀಡಿದರು.

ರವಿ ಡಿ ಚೆನ್ನಣ್ಣನವರ್
author img

By

Published : Aug 23, 2019, 4:43 AM IST

Updated : Aug 23, 2019, 7:23 AM IST

ನೆಲಮಂಗಲ : ಪಾತಕ ಲೋಕದಲ್ಲಿ ಕುಖ್ಯಾತಿಗಳಿಸಿದ ಬೆತ್ತನಗೆರೆ ಗ್ರಾಮದಲ್ಲಿ ಬೆಂಗಳೂರು ಗ್ರಾಮಾಂತರ ಎಸ್​ಪಿ ರವಿ ಡಿ. ಚೆನ್ನಣ್ಣನವರ್ ಶಾಂತಿ ಸಭೆ ನಡೆಸಿದರು.

ಸಾರ್ವಜನಿಕರಲ್ಲಿ ಶಾಂತಿ ಮೂಡಿಸುವ ಸಲುವಾಗಿ ಬೆತ್ತನಗೆರೆ ಗ್ರಾಮದಲ್ಲಿ ಶಾಂತಿ ಸಭೆ ಮಾಡಲಾಯಿತು. ಇದೇ ವೇಳೆ ಮಾತನಾಡಿದ ರವಿ ಡಿ ಚೆನ್ನಣ್ಣನವರ್ ಸಮಾಜಘಾತುಕ ಕೃತ್ಯಗಳಲ್ಲಿ ಭಾಗವಹಿಸುವರಿಗೆ ಖಡಕ್ ಎಚ್ಚರಿಕೆ ನೀಡಿದರು.

ಬೆತ್ತನಗೆರೆ ಗ್ರಾಮದಲ್ಲಿ ಬೆಂಗಳೂರು ಗ್ರಾಮಾಂತರ ಎಸ್​ಪಿ ರವಿ ಡಿ. ಚೆನ್ನಣ್ಣನವರ್ ಶಾಂತಿ ಸಭೆ

ಪೊಲೀಸರಿಗೆ ಲಾಠಿ-ಪಿಸ್ತೂಲ್ ಕೊಟ್ಟಿರೊದು ಆಯುಧಪೂಜೆ ಮಾಡ್ಲಿಕ್ಕೆ ಅಲ್ಲ. ಯಾರು ಕಾನೂನನ್ನ ಮೂರಿಯುತ್ತಾರೊ, ಯಾರು ಅಮಾಯಕರಿಗೆ ತೊಂದರೆ ಕೊಡುತ್ತಾರೊ ಅಂಥವರ ಕಾಲು ಮುರಿಯುತ್ತೆವೆ. ಅಂತವರ ಮೇಲೆ ಆಯುಧ ಬಳಸೋದಕ್ಕೆ ಒಂದು ಕ್ಷಣ ಸಹ ಯೋಚಿಸುವುದಿಲ್ಲ. ಹಣ ಬಲ, ತೊಳ್ಬಲದಿಂದ ಸಮಾಜ ಶಾಂತಿ ಕದಡುವವರ ವಿರುದ್ಧ ಕಾನೂನಿನ ಅಡಿ ಕ್ರಮ ತೆಗೆದು ಕೊಳ್ಳುತ್ತೆವೆ ಎಂದಿದ್ದಾರೆ.

ಸರ್ಕಾರ ನಮಗೆ ನೌಕರಿ ಕೊಟ್ಟು, ತರಬೇತಿ ಕೊಟ್ಟು, ಸಂಬಳ ಕೊಡುತ್ತಿರುವುದು ಅಮಾಯಕರ ರಕ್ಷಣೆಗೆ. ಅದರಲ್ಲು ಬಡ ರೈತಾಪಿ ಜನರು ಶಾಂತಿ ಮತ್ತು ನೆಮ್ಮದಿಯಿಂದ ಬದುಕುವಂತೆ ಮಾಡುವುದು. ತಿಳಿದೊ ತಿಳಿಯದೆಯೋ ತಪ್ಪುಗಳು ಆಗುತ್ತವೆ. ಯಾರು ಸಹ ಜೈಲಿಗೆ ಹೋಗಲು ಬಯಸೊದಿಲ್ಲ. ಅರಿಯದೆ ಮಾಡೊದು ತಪ್ಪಾಲ್ಲ. ಆದರೆ ಅರಿತು ಮಾಡೋದು ತಪ್ಪು. ಅಂತವರ ವಿರುದ್ಧ ಕಾನೂನು ರೀತಿ ಕ್ರಮ ತೆಗೆದುಕೊಳ್ಳುವೆ ಎಂದು ಎಚ್ಚರಿಕೆ ನೀಡಿದರು.

ನೆಲಮಂಗಲ : ಪಾತಕ ಲೋಕದಲ್ಲಿ ಕುಖ್ಯಾತಿಗಳಿಸಿದ ಬೆತ್ತನಗೆರೆ ಗ್ರಾಮದಲ್ಲಿ ಬೆಂಗಳೂರು ಗ್ರಾಮಾಂತರ ಎಸ್​ಪಿ ರವಿ ಡಿ. ಚೆನ್ನಣ್ಣನವರ್ ಶಾಂತಿ ಸಭೆ ನಡೆಸಿದರು.

ಸಾರ್ವಜನಿಕರಲ್ಲಿ ಶಾಂತಿ ಮೂಡಿಸುವ ಸಲುವಾಗಿ ಬೆತ್ತನಗೆರೆ ಗ್ರಾಮದಲ್ಲಿ ಶಾಂತಿ ಸಭೆ ಮಾಡಲಾಯಿತು. ಇದೇ ವೇಳೆ ಮಾತನಾಡಿದ ರವಿ ಡಿ ಚೆನ್ನಣ್ಣನವರ್ ಸಮಾಜಘಾತುಕ ಕೃತ್ಯಗಳಲ್ಲಿ ಭಾಗವಹಿಸುವರಿಗೆ ಖಡಕ್ ಎಚ್ಚರಿಕೆ ನೀಡಿದರು.

ಬೆತ್ತನಗೆರೆ ಗ್ರಾಮದಲ್ಲಿ ಬೆಂಗಳೂರು ಗ್ರಾಮಾಂತರ ಎಸ್​ಪಿ ರವಿ ಡಿ. ಚೆನ್ನಣ್ಣನವರ್ ಶಾಂತಿ ಸಭೆ

ಪೊಲೀಸರಿಗೆ ಲಾಠಿ-ಪಿಸ್ತೂಲ್ ಕೊಟ್ಟಿರೊದು ಆಯುಧಪೂಜೆ ಮಾಡ್ಲಿಕ್ಕೆ ಅಲ್ಲ. ಯಾರು ಕಾನೂನನ್ನ ಮೂರಿಯುತ್ತಾರೊ, ಯಾರು ಅಮಾಯಕರಿಗೆ ತೊಂದರೆ ಕೊಡುತ್ತಾರೊ ಅಂಥವರ ಕಾಲು ಮುರಿಯುತ್ತೆವೆ. ಅಂತವರ ಮೇಲೆ ಆಯುಧ ಬಳಸೋದಕ್ಕೆ ಒಂದು ಕ್ಷಣ ಸಹ ಯೋಚಿಸುವುದಿಲ್ಲ. ಹಣ ಬಲ, ತೊಳ್ಬಲದಿಂದ ಸಮಾಜ ಶಾಂತಿ ಕದಡುವವರ ವಿರುದ್ಧ ಕಾನೂನಿನ ಅಡಿ ಕ್ರಮ ತೆಗೆದು ಕೊಳ್ಳುತ್ತೆವೆ ಎಂದಿದ್ದಾರೆ.

ಸರ್ಕಾರ ನಮಗೆ ನೌಕರಿ ಕೊಟ್ಟು, ತರಬೇತಿ ಕೊಟ್ಟು, ಸಂಬಳ ಕೊಡುತ್ತಿರುವುದು ಅಮಾಯಕರ ರಕ್ಷಣೆಗೆ. ಅದರಲ್ಲು ಬಡ ರೈತಾಪಿ ಜನರು ಶಾಂತಿ ಮತ್ತು ನೆಮ್ಮದಿಯಿಂದ ಬದುಕುವಂತೆ ಮಾಡುವುದು. ತಿಳಿದೊ ತಿಳಿಯದೆಯೋ ತಪ್ಪುಗಳು ಆಗುತ್ತವೆ. ಯಾರು ಸಹ ಜೈಲಿಗೆ ಹೋಗಲು ಬಯಸೊದಿಲ್ಲ. ಅರಿಯದೆ ಮಾಡೊದು ತಪ್ಪಾಲ್ಲ. ಆದರೆ ಅರಿತು ಮಾಡೋದು ತಪ್ಪು. ಅಂತವರ ವಿರುದ್ಧ ಕಾನೂನು ರೀತಿ ಕ್ರಮ ತೆಗೆದುಕೊಳ್ಳುವೆ ಎಂದು ಎಚ್ಚರಿಕೆ ನೀಡಿದರು.

Intro:ಪೊಲೀಸರಿಗೆ ಲಾಠಿ ಪಿಸ್ತೂಲ್ ಕೊಟ್ಟಿರೊದು ಆಯುಧಪೂಜೆ ಮಾಡ್ಲಿಕ್ಕೆ ಅಲ್ಲ- ರವಿ ಡಿ ಚೆನ್ನಣ್ಣನವರ್

ನಟೋರಿಯಸ್ ರೌಡಿ ಸಹೋದರರ ಗ್ರಾಮದಲ್ಲಿ ಶಾಂತಿ ಸಭೆ
Body:ನೆಲಮಂಗಲ : ಪಾತಕ ಲೋಕದಲ್ಲಿ ತಾಲೂಕಿನ ಬೆತ್ತನಗೆರೆ ಗ್ರಾಮಕ್ಕೆ ನೆತ್ತರ ನೆರಳಿದೆ. ಸಹೋದರರ ರಕ್ತದಾಹಕ್ಕೆ ಬಲಿಯಾದವರೆಷ್ಟೋ. ಕೈಲೋಕದಲ್ಲಿ ಕುಖ್ಯಾತಿಗಳಿಸಿದ ಬೆತ್ತನಗೆರೆ ಗ್ರಾಮದ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ ಚೆನ್ನಣ್ಣನವರ್ ಶಾಂತಿ ಸಭೆ ನಡೆಸಿದರು.

ಸಾರ್ವಜನಿಕರಲ್ಲಿ ಶಾಂತಿ ಮೂಡಿಸುವ ಸಲುವಾಗಿ ಬೆತ್ತನಗೆರೆ ಗ್ರಾಮ ಶಾಂತಿ ಸಭೆ ಮಾಡಲಾಯಿತು. ಇದೇ ವೇಳೆ ಮಾತನಾಡಿದ ರವಿ ಡಿ ಚೆನ್ನಣ್ಣನವರ್ ಸಮಾಜಘಾತುಕ ಕೃತ್ಯಗಳಲ್ಲಿ ಭಾಗವಹಿಸುವರಿಗೆ ಖಡಕ್
ಎಚ್ಚರಿಕೆ ನೀಡಿದರು.


ಪೊಲೀಸರಿಗೆ ಲಾಠಿ ಪಿಸ್ತೂಲ್ ಕೊಟ್ಟಿರೊದು ಆಯುಧಪೂಜೆ ಮಾಡ್ಲಿಕ್ಕೆ ಅಲ್ಲ. ಯಾರು ಕಾನೂನನ್ನ ಮೂರಿತ್ತಾರೋ ಯಾರು ಅಮಾಯಕರಿಗೆ ತೊಂದರೆ ಕೊಡುತ್ತಾರೋ ಅಂಥವರ ಕಾಲು ಮುರಿಯುತ್ತೆವೆ. ಅಂಥವರ ಮೇಲೆ ಆಯುಧ ಬಳಸೋದಕ್ಕೆ ಒಂದು ಕ್ಷಣ ಸಹ ಯೋಚಿಸೊದಿಲ್ಲ. ಹಣಬಲ ತೊಳ್ಬಲದಿಂದ ಸಮಾಜ ಶಾಂತಿ ಕದಡುತ್ತಾರೋ ಅಂತವರ ವಿರುದ್ಧ ಕಾನೂನಿನ ಅಡಿ ಕ್ರಮ ತೆಗೆದು ಕೊಳ್ಳುತ್ತೆವೆ.

ಸರ್ಕಾರ ನಮಗೆ ನೌಕರಿ ಕೊಟ್ಟು ತರಬೇತಿ ಕೊಟ್ಟು ಸಂಬಳ ಕೊಡುತ್ತಿರುವುದು ಅಮಾಯಕರಿಗೆ ರಕ್ಷಣೆ ಅದರಲ್ಲು ಬಡ ರೈತಾಪಿ ಜನರು ಶಾಂತಿ ಮತ್ತು ನೆಮ್ಮದಿಯಿಂದ ಬದುಕುವಂತೆ ಮಾಡುವುದು.ತಿಳಿದೊ ತಿಳಿಯದೊ ತಪ್ಪುಗಳು ಆಗ್ತಾವೆ. ಯಾರು ಸಹ ಜೈಲಿಗೆ ಹೋಗಲು ಬಯಸೊದಿಲ್ಲ. ಆರಿಯದೆ ಮಾಡೊದು ತಪ್ಪಾಲ್ಲ ಆದರೆ ಅರಿತು ಮಾಡೋದು ತಪ್ಪು. ಅಂತವರ ವಿರುದ್ಧ ಕಾನೂನು ರೀತಿ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದರು.

01a-ಬೈಟ್ -ರವಿ ಡಿ ಚೆನ್ನಣ್ಣನವರ್, ಪೊಲೀಸ್ ವರಿಷ್ಠಾಧಿಕಾರಿ.




Conclusion:
Last Updated : Aug 23, 2019, 7:23 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.