ETV Bharat / state

ದೆಹಲಿಯಲ್ಲಿ ಗಣರಾಜ್ಯೋತ್ಸವ ಪರೇಡ್​: ಎನ್​​ಸಿಸಿ ಕೆಡೆಟ್‌ಗಳಿಗೆ ವಿಶೇಷ ತರಬೇತಿ - ದೆಹಲಿಯಲ್ಲಿ ಗಣರಾಜ್ಯೋತ್ಸವ ಪೆರೇಡ್ ಸುದ್ದಿ

ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‌ಗೆ ದೊಡ್ಡಬಳ್ಳಾಪುರದ ಜೂನಿಯರ್ ಕಾಲೇಜ್​​ನಲ್ಲಿ ಎನ್​​ಸಿಸಿ ಕೆಡೆಟ್ ಗಳಿಗೆ ಕಟ್ಟುನಿಟ್ಟಿನ ತರಬೇತಿ ನೀಡಲಾಗುತ್ತಿದೆ.

ಗಣರಾಜ್ಯೋತ್ಸವ ಪೆರೇಡ್
author img

By

Published : Oct 18, 2019, 9:05 AM IST

ದೊಡ್ಡಬಳ್ಳಾಪುರ: ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‌ಗೆ ದೊಡ್ಡಬಳ್ಳಾಪುರದ ಜೂನಿಯರ್ ಕಾಲೇಜಿನಲ್ಲಿ ಎನ್​​ಸಿಸಿ ಕೆಡೆಟ್‌ಗಳಿಗೆ ಕಟ್ಟುನಿಟ್ಟಿನ ತರಬೇತಿ ನೀಡಲಾಗುತ್ತಿದೆ.

ಕರ್ನಾಟಕ ಮತ್ತು ಗೋವಾ ಸೇರಿ ಒಂದು ತಂಡವಾಗಿ ದೆಹಲಿ ಪರೇಡ್​​ನಲ್ಲಿ ಭಾಗವಹಿಸುತ್ತದೆ. ಒಟ್ಟು 106 ವಿದ್ಯಾರ್ಥಿಗಳನ್ನು ಅಂತಿಮವಾಗಿ ಜನವರಿ 26ರಂದು ದೆಹಲಿಯಲ್ಲಿ ನಡೆಯುವ ಪೆರೇಡ್‌ಗೆ ಆಯ್ಕೆ ಮಾಡಲಾಗುತ್ತಿದೆ. ಅದಕ್ಕೂ ಮುನ್ನ ಕೆಡೆಟ್‌ಗಳು ಹಲವು ಪೂರ್ವಸಿದ್ಧತಾ ಕ್ಯಾಂಪ್‌ಗಳಲ್ಲಿ ಭಾಗವಹಿಸಬೇಕು. ಅಲ್ಲಿ ಯಾರು ಡ್ರಿಲ್, ಪೆರೇಡ್, ಫೈರಿಂಗ್, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಡ್ರಾಯಿಂಗ್ ಪ್ರಕಾರಗಳಲ್ಲಿ ಉತ್ತಮ ಪ್ರದರ್ಶನ ಕೊಡುವ ವಿದ್ಯಾರ್ಥಿಗಳು ದೆಹಲಿ ಕ್ಯಾಂಪ್​​ಗೆ ಆಯ್ಕೆಯಾಗುತ್ತಾರೆ. ಈ ಹಿನ್ನೆಲೆ ಅಕ್ಟೋಬರ್ 10 ರಂದು ಪ್ರಾರಂಭವಾಗಿರುವ ಕ್ಯಾಂಪ್ 19ರಂದು ಕೊನೆಗೊಳ್ಳಲಿದೆ.

ಕಳೆದ ಬಾರಿ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕ ಮತ್ತು ಗೋವಾ ತಂಡಕ್ಕೆ ಪ್ರಧಾನಿ ಬ್ಯಾನರ್ ಪ್ರಶಸ್ತಿ ಗಳಿತ್ತು.

ಗಣರಾಜ್ಯೋತ್ಸವ ಪರೇಡ್‌ಗೆ ತರಬೇತಿ

ಕ್ಯಾಂಪ್‌ನಲ್ಲಿ ಭಾಗವಹಿಸಿದವರು ನಮ್ಮ ದೇಶದ ಸಂಸ್ಕೃತಿ, ಕಲೆ ಮತ್ತು ಸಂಪ್ರದಾಯಗಳ ಬಗ್ಗೆ ಹೆಚ್ಚಿನ ಜ್ಞಾನ ಸಂಪಾದಿಸುತ್ತಾರೆ.

ದೊಡ್ಡಬಳ್ಳಾಪುರ: ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‌ಗೆ ದೊಡ್ಡಬಳ್ಳಾಪುರದ ಜೂನಿಯರ್ ಕಾಲೇಜಿನಲ್ಲಿ ಎನ್​​ಸಿಸಿ ಕೆಡೆಟ್‌ಗಳಿಗೆ ಕಟ್ಟುನಿಟ್ಟಿನ ತರಬೇತಿ ನೀಡಲಾಗುತ್ತಿದೆ.

ಕರ್ನಾಟಕ ಮತ್ತು ಗೋವಾ ಸೇರಿ ಒಂದು ತಂಡವಾಗಿ ದೆಹಲಿ ಪರೇಡ್​​ನಲ್ಲಿ ಭಾಗವಹಿಸುತ್ತದೆ. ಒಟ್ಟು 106 ವಿದ್ಯಾರ್ಥಿಗಳನ್ನು ಅಂತಿಮವಾಗಿ ಜನವರಿ 26ರಂದು ದೆಹಲಿಯಲ್ಲಿ ನಡೆಯುವ ಪೆರೇಡ್‌ಗೆ ಆಯ್ಕೆ ಮಾಡಲಾಗುತ್ತಿದೆ. ಅದಕ್ಕೂ ಮುನ್ನ ಕೆಡೆಟ್‌ಗಳು ಹಲವು ಪೂರ್ವಸಿದ್ಧತಾ ಕ್ಯಾಂಪ್‌ಗಳಲ್ಲಿ ಭಾಗವಹಿಸಬೇಕು. ಅಲ್ಲಿ ಯಾರು ಡ್ರಿಲ್, ಪೆರೇಡ್, ಫೈರಿಂಗ್, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಡ್ರಾಯಿಂಗ್ ಪ್ರಕಾರಗಳಲ್ಲಿ ಉತ್ತಮ ಪ್ರದರ್ಶನ ಕೊಡುವ ವಿದ್ಯಾರ್ಥಿಗಳು ದೆಹಲಿ ಕ್ಯಾಂಪ್​​ಗೆ ಆಯ್ಕೆಯಾಗುತ್ತಾರೆ. ಈ ಹಿನ್ನೆಲೆ ಅಕ್ಟೋಬರ್ 10 ರಂದು ಪ್ರಾರಂಭವಾಗಿರುವ ಕ್ಯಾಂಪ್ 19ರಂದು ಕೊನೆಗೊಳ್ಳಲಿದೆ.

ಕಳೆದ ಬಾರಿ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕ ಮತ್ತು ಗೋವಾ ತಂಡಕ್ಕೆ ಪ್ರಧಾನಿ ಬ್ಯಾನರ್ ಪ್ರಶಸ್ತಿ ಗಳಿತ್ತು.

ಗಣರಾಜ್ಯೋತ್ಸವ ಪರೇಡ್‌ಗೆ ತರಬೇತಿ

ಕ್ಯಾಂಪ್‌ನಲ್ಲಿ ಭಾಗವಹಿಸಿದವರು ನಮ್ಮ ದೇಶದ ಸಂಸ್ಕೃತಿ, ಕಲೆ ಮತ್ತು ಸಂಪ್ರದಾಯಗಳ ಬಗ್ಗೆ ಹೆಚ್ಚಿನ ಜ್ಞಾನ ಸಂಪಾದಿಸುತ್ತಾರೆ.

Intro:ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್ ಗೆ ದೊಡ್ಡಬಳ್ಳಾಪುರದಲ್ಲಿ ತರಬೇತಿ
ಆರ್ ಡಿಸಿ ಕ್ಯಾಂಪ್ ಗಾಗಿ ಕಟ್ಟುನಿಟ್ಟಿನ ತರಬೇತಿ ಪಡೆಯುತ್ತಿರುವ ಎನ್ ಸಿಸಿ ಕೆಡೆಟ್ ಗಳು
Body:ದೊಡ್ಡಬಳ್ಳಾಪುರ : ಎನ್ ಸಿಸಿ ಸೇರಿದ ವಿದ್ಯಾರ್ಥಿಗಳ ಬಹು ದೊಡ್ಡ ಕನಸು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸುವುದು. ಅಂದಹಾಗೇ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸುವುದು ಸುಲಭದ ಮಾತಲ್ಲ. ಹಲವು ಕ್ಯಾಂಪ್ ಗಳಲ್ಲಿ ಕಠಿಣ ತರಬೇತಿಯನ್ನ ಪಡೆಯ ಬೇಕಾಗುತ್ತದೆ. ಅಂತಹದೊಂದು ಕ್ಯಾಂಪ್ ದೊಡ್ಡಬಳ್ಳಾಪುರದ ಜೂನಿಯರ್ ಕಾಲೇಜ್ ನಲ್ಲಿ ನಡೆಯುತ್ತಿದೆ.
ಕರ್ನಾಟಕ ಮತ್ತು ಗೋವಾ ಒಂದು ತಂಡವಾಗಿ ದೆಹಲಿ ಪೆರೇಡ್ ನಲ್ಲಿ ಭಾಗವಹಿಸುತ್ತದೆ. ಒಟ್ಟು 106 ವಿದ್ಯಾರ್ಥಿಗಳು ಅಂತಿಮವಾಗಿ ಆಯ್ಕೆಗೊಂಡು ಜನವರಿ 26ರಂದು ದೆಹಲಿಯಲ್ಲಿ ನಡೆಯುವ ಪೆರೇಡ್ ಗೆ ಆಯ್ಕೆಯಾಗುತ್ತಾರೆ. ಅದಕ್ಕೂ ಮುನ್ನ ಹಲವು ಪೂರ್ವ ಸಿದ್ಧತಾ ಕ್ಯಾಂಪ್ ಗಳಲ್ಲಿ ಭಾಗವಹಿಸ ಬೇಕು. ಅಲ್ಲಿ ಯಾರು ಡ್ರಿಲ್ , ಪೆರೇಡ್, ಫೈರಿಂಗ್, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಡ್ರಾಯಿಂಗ್ ಏರಿಯಾದಲ್ಲಿ ಉತ್ತಮ ಪ್ರದರ್ಶನ ಕೊಡುತ್ತಾರೋ ಅಂತವರು ದೆಹಲಿ ಕ್ಯಾಂಪ್ ಗೆ ಆಯ್ಕೆ ಯಾಗುತ್ತಾರೆ. ಅಂತಹದೊಂದು ಕ್ಯಾಂಪ್ ಇದೇ ಮೊಟ್ಟ ಮೊದಲಿಗೆ ದೊಡ್ಡಬಳ್ಳಾಪುರದ ಜೂನಿಯರ್ ಕಾಲೇಜ್ ನಲ್ಲಿ ನಡೆಯುತ್ತಿದೆ. ಆಕ್ಟೋಬರ್ 10 ರಂದು ಪ್ರಾರಂಭವಾಗಿರುವ ಕ್ಯಾಂಪ್ 19ರಂದು ಕೊನೆಗೊಳ್ಳಲಿದೆ. ಕಳೆದ ಬಾರಿ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಕರ್ನಾಟಕ ಮತ್ತು ಗೋವಾ ತಂಡಕ್ಕೆ ಪ್ರಧಾನಿ ಬ್ಯಾನರ್ ಪ್ರಶಸ್ತಿಗಳಿತ್ತು. ಅದ್ದರಿಂದ ಈ ವರ್ಷವು ಪ್ರಶಸ್ತಿಗಳಿಸುವ ಕಾರಣಕ್ಕೆ ಕಠಿಣ ತರಬೇತಿಯನ್ನ ಪಡೆಯುತ್ತಿದ್ದಾರೆ.
01a-ಬೈಟ್ : ಕರ್ನಲ್ ಲೂತ್ರಾ, ಕಮಾಂಡಿಗ್ ಆಫೀಸರ್
ಬೆಂಗಳೂರು ಎ ವಿಭಾಗದ ಒಟ್ಟು 15 ಕಾಲೇಜ್ ಗಳಿಂದ ಎನ್ ಸಿಸಿ ಕೆಟೆಟ್ ಗಳು ಗಣರಾಜ್ಯೋತ್ಸವ ಪೂರ್ವ ಸಿದ್ಧತಾ ತರಬೇತಿಯನ್ನ ಪಡೆಯುತ್ತಿದ್ದಾರೆ. ಇಲ್ಲಿ ಆಯ್ಕೆಗೊಂಡು ಕೆಟೆಡ್ ಗಳು ಮತ್ತೊಂದು ಕ್ಯಾಂಪ್ ಗೆ ಆಯ್ಕೆಯಾಗುತ್ತಾರೆ. ಹೀಗೆ ದೆಹಲಿ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸುವ ಕೆಡೆಟ್ 7 ಕ್ಯಾಂಪ್ ನಲ್ಲಿ ಭಾಗವಹಿಸಿ ಅಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಕೆಟೆಡ್ ದೆಹಲಿಯಲ್ಲಿ ಭಾಗವಹಿಸುವ ಅರ್ಹತೆ ಪಡೆಯುತ್ತಾನೆ. ತಮ್ಮ ಕನಸು ನನಸು ಮಾಡಿಕೊಳ್ಳುವ ಕಾರಣಕ್ಕೆ ಡ್ರೀಲ್, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಡ್ರಾಯಿಂಗ್ ಏರಿಯಾದಲ್ಲಿ ಕಠಿಣ ತರಬೇತಿಯನ್ನ ಪಡೆಯುತ್ತಾರೆ. ಕ್ಯಾಂಪ್ ನಲ್ಲಿ ಭಾಗವಹಿಸಿದವರು ನಮ್ಮ ದೇಶದ ಸಂಸ್ಕೃತಿ , ಕಲೆ ಮತ್ತು ಸಂಪ್ರದಾಯವನ್ನುಕಲಿಯುತ್ತಾರೆ. ಇದರ ಜೊತೆಗೆ ಶಿಸ್ತು ಸಂಯಮ ಮತ್ತು ದೇಶಭಕ್ತಿಯನ್ನ ಕಲಿಸುತ್ತೆ
01b-ಬೈಟ್ : ಕೃಷ್ಣಮೂರ್ತಿ. ಉಪನಿರ್ಧೇಶಕರು, ಶಿಕ್ಷಣ ಇಲಾಖೆ.
01c-ಬೈಟ್ : ಶ್ರೀಯಾ. ಎನ್ ಸಿಸಿ ಕೆಡೆಟ್
ಕೇವಲ ಓದೇ ಒಬ್ಬ ವಿದ್ಯಾರ್ಥಿಯನ್ನ ಪರಿಪೂರ್ಣ ವ್ಯಕ್ತಿಯನ್ನಾಗಿ ಮಾಡಲು ಸಾಧ್ಯವಿಲ್ಲ. ಎನ್ ಸಿಸಿ ಮತ್ತು ಎಮ್ ಎಸ್ ಎಸ್ ಸೇರುವುದರಿಂದ ಧೈರ್ಯದಿಂದ ಜೀವನ ನಡೆಸುವ ಪಾಠವನ್ನು ಕಲಿಸುತ್ತದೆ. ಮತ್ತು ಸಮಾಜದಲ್ಲಿ ಉತ್ತಮ ಪ್ರಜೆಯನ್ನಾಗಿ ರೂಪಿಸುತ್ತದೆ.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.