ಬೆಂಗಳೂರು: ಕಳೆದ ಒಂದು ವಾರದಿಂದ ರೆಸಾರ್ಟ್ ಸುತ್ತಮುತ್ತ ತಿರುಗಾಡುತ್ತಿದ್ದ ಜೆಡಿಎಸ್ ಶಾಸಕರು ಇಂದು ರೆಸಾರ್ಟ್ ಬಿಟ್ಟು ಹೊರ ಬಂದಿಲ್ಲ. ಅಲ್ಲದೇ ಎಲ್ಲಾ ಶಾಸಕರು ಟಿವಿ ಮುಂದೆ ಕುಳಿತಿದ್ದು, ಸರ್ಕಾರದ ಭವಿಷ್ಯ ಏನಾಗುತ್ತದೆ ಅನ್ನೋ ಟೆನ್ಷನ್ನಲ್ಲಿದ್ದಾರೆ.
ದೇವನಹಳ್ಳಿ ಗಾಲ್ಫ್ ಶೈರ್ ರೆಸಾರ್ಟ್ಗೆ ಜೆಡಿಎಸ್ ಶಾಸಕರು ಬಂದು ಒಂದು ವಾರ ಕಳೆದಿದೆ. ಪ್ರತಿ ದಿನ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಿದ್ದ ಜೆಡಿಎಸ್ ಶಾಸಕರು ಇಂದು ಕೂಡ ಒಂದು ಕಾರಣಕ್ಕೆ ಸುದ್ದಿಯಾಗಿದ್ದಾರೆ.
ಸುಪ್ರೀಂ ತೀರ್ಪಿನ ಬಗ್ಗೆ ಆತಂಕ: ರೆಸಾರ್ಟ್ನಿಂದ ಹೊರ ಬಾರದ ಜೆಡಿಎಸ್ ಶಾಸಕರು
ದೇವನಹಳ್ಳಿ ಗಾಲ್ಫ್ ಶೈರ್ ರೆಸಾರ್ಟ್ಗೆ ಜೆಡಿಎಸ್ ಶಾಸಕರು ಬಂದು ಒಂದು ವಾರ ಕಳೆದಿದೆ. ಪ್ರತಿ ದಿನ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಿದ್ದ ಜೆಡಿಎಸ್ ಶಾಸಕರು ಇಂದು ಕೂಡ ಒಂದು ಕಾರಣಕ್ಕೆ ಸುದ್ದಿಯಾಗಿದ್ದಾರೆ.
ರೆಸಾರ್ಟ್ ನಿಂದ ಹೊರಗೆ ಬಾರದ ಜೆಡಿಎಸ್ ಶಾಸಕರು
ಬೆಂಗಳೂರು: ಕಳೆದ ಒಂದು ವಾರದಿಂದ ರೆಸಾರ್ಟ್ ಸುತ್ತಮುತ್ತ ತಿರುಗಾಡುತ್ತಿದ್ದ ಜೆಡಿಎಸ್ ಶಾಸಕರು ಇಂದು ರೆಸಾರ್ಟ್ ಬಿಟ್ಟು ಹೊರ ಬಂದಿಲ್ಲ. ಅಲ್ಲದೇ ಎಲ್ಲಾ ಶಾಸಕರು ಟಿವಿ ಮುಂದೆ ಕುಳಿತಿದ್ದು, ಸರ್ಕಾರದ ಭವಿಷ್ಯ ಏನಾಗುತ್ತದೆ ಅನ್ನೋ ಟೆನ್ಷನ್ನಲ್ಲಿದ್ದಾರೆ.
ದೇವನಹಳ್ಳಿ ಗಾಲ್ಫ್ ಶೈರ್ ರೆಸಾರ್ಟ್ಗೆ ಜೆಡಿಎಸ್ ಶಾಸಕರು ಬಂದು ಒಂದು ವಾರ ಕಳೆದಿದೆ. ಪ್ರತಿ ದಿನ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಿದ್ದ ಜೆಡಿಎಸ್ ಶಾಸಕರು ಇಂದು ಕೂಡ ಒಂದು ಕಾರಣಕ್ಕೆ ಸುದ್ದಿಯಾಗಿದ್ದಾರೆ.
Intro:KN_BNG_03_16_JDS_ Ambarish_7203301
Slug: ರೆಸಾರ್ಟ್ ನಿಂದ ಹೊರ ಬಾರದ ಶಾಸಕರು: ಸುಪ್ರೀಂ ತೀರ್ಪಿನ ಟೆನ್ಷನ್ ನಲ್ಲಿ ಜೆಡಿಎಸ್ ಶಾಸಕರು
ಬೆಂಗಳೂರು: ಕಳೆದ ಒಂದು ವಾರದಿಂದ ರೆಸಾರ್ಟ್ ಸುತ್ತಮುತ್ತ ತಿರುಗಾಡುತ್ತಿದ್ದ ಜೆಡಿಎಸ್ ಶಾಸಕರು ಇಂದು ರೆಸಾರ್ಟ್ ಬಿಟ್ಟು ಹೊರ ಬಂದಿಲ್ಲ. ಅಲ್ಲದೇ ಎಲ್ಲಾ ಶಾಸಕರು ಟಿವಿ ಮುಂದೆ ಕುಳಿತಿದ್ದು, ಸರ್ಕಾರದ ಭವಿಷ್ಯ ಏನಾಗುತ್ತದೆ ಅನ್ನೋ ಟೆನ್ಷನ್ ನಲ್ಲಿದ್ದಾರೆ..
ಯೆಸ್, ದೇವನಹಳ್ಳಿ ಗಾಲ್ಫ್ ಶೈರ್ ರೆಸಾರ್ಟ್ ಗೆ ಜೆಡಿ ಎಸ್ ಶಾಸಕರು ಬಂದು ಒಂದು ವಾರ ಕಳೆದಿದೆ.. ಪ್ರತಿ ದಿನ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಿದ್ದ ಜೆಡಿಎಸ್ ಶಾಸಕರು ಇಂದು ಕೂಡ ಒಂದು ಕಾರಣಕ್ಕೆ ಸುದ್ದಿಯಾಗಿದ್ದಾರೆ..
ರಾಜಕೀಯ ಜಂಜಾಟ, ಕೊಡಗುರ್ಕಿಯಲ್ಲಿ ಬಾಡೂಟ, ದೇವಸ್ಥಾನಕ್ಕೆ ಹೋಗಿ ಬರುವ ಹವ್ಯಾಸ, ತಮ್ಮ ತಮ್ಮ ಕ್ಷೇತ್ರದ ಕೆಲಸಗಳನ್ನು ರೆಸಾರ್ಟ್ ನಲ್ಲೇ ಮಾಡುವ ಮೂಲಕ ಸುದ್ದಿಯಾಗುತ್ತಿದ್ದ ಜೆಡಿಎಸ್ ಶಾಸಕರು ಇಂದು ರೆಸಾರ್ಟ್ ನಿಂದ ಹೊರ ಬರದೆ ಸುದ್ದಿಯಾಗಿದ್ದಾರೆ.. ಯಾವುದೇ ಕ್ಷೇತ್ರದ ಕೆಲಸವಾಗಲಿ, ಹೊರಗಡೆ ಸುತ್ತಾಡುವ ಕಾರ್ಯವಾಗಲಿ ಅಥವಾ ಬೆಂಬಲಿಗರು ಮತ್ತು ಕಾರ್ಯಕರ್ತರನ್ನು ನೋಡಿ ಮಾತನಾಡಿಸುವಂತಹ ಯಾವುದೇ ಕೆಲಸ ಮಾಡುತ್ತಿಲ್ಲ.. ಬದಲಾಗಿ ಇಂದು ಸುಪ್ರೀ ಕೋರ್ಟ್ ನಲ್ಲಿ ನಡೆಯುತ್ತಿರುವ ಸರ್ಕಾರದ ಭವಿಷ್ಯದ ಕುರಿತ ತೀರ್ಪಿಗಾಗಿ ವೈಟ್ ಮಾಡುತ್ತ ಪುಲ್ ಟೆನ್ಷನ್ ನಲ್ಲಿದ್ದಾರೆ..
ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸುತ್ತಿರುವ ಸುಪ್ರೀಂ ತೀರ್ಪಿಗಾಗಿ ಎದುರು ನೋಡುತ್ತಿರುವ ಶಾಸಕರು ಏನಾಗುತ್ತದೆ ಅನ್ನೋ ಭಯದಲ್ಲಿ ಯಾವುದೇ ಪೋನ್ ಕಾಲ್ ಗಳನ್ನು ರಿಸೀವ್ ಕೂಡ ಮಾಡುತ್ತಿಲ್ಲ ಎನ್ನಲಾಗುತ್ತಿದೆ..Body:NoConclusion:No
Slug: ರೆಸಾರ್ಟ್ ನಿಂದ ಹೊರ ಬಾರದ ಶಾಸಕರು: ಸುಪ್ರೀಂ ತೀರ್ಪಿನ ಟೆನ್ಷನ್ ನಲ್ಲಿ ಜೆಡಿಎಸ್ ಶಾಸಕರು
ಬೆಂಗಳೂರು: ಕಳೆದ ಒಂದು ವಾರದಿಂದ ರೆಸಾರ್ಟ್ ಸುತ್ತಮುತ್ತ ತಿರುಗಾಡುತ್ತಿದ್ದ ಜೆಡಿಎಸ್ ಶಾಸಕರು ಇಂದು ರೆಸಾರ್ಟ್ ಬಿಟ್ಟು ಹೊರ ಬಂದಿಲ್ಲ. ಅಲ್ಲದೇ ಎಲ್ಲಾ ಶಾಸಕರು ಟಿವಿ ಮುಂದೆ ಕುಳಿತಿದ್ದು, ಸರ್ಕಾರದ ಭವಿಷ್ಯ ಏನಾಗುತ್ತದೆ ಅನ್ನೋ ಟೆನ್ಷನ್ ನಲ್ಲಿದ್ದಾರೆ..
ಯೆಸ್, ದೇವನಹಳ್ಳಿ ಗಾಲ್ಫ್ ಶೈರ್ ರೆಸಾರ್ಟ್ ಗೆ ಜೆಡಿ ಎಸ್ ಶಾಸಕರು ಬಂದು ಒಂದು ವಾರ ಕಳೆದಿದೆ.. ಪ್ರತಿ ದಿನ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಿದ್ದ ಜೆಡಿಎಸ್ ಶಾಸಕರು ಇಂದು ಕೂಡ ಒಂದು ಕಾರಣಕ್ಕೆ ಸುದ್ದಿಯಾಗಿದ್ದಾರೆ..
ರಾಜಕೀಯ ಜಂಜಾಟ, ಕೊಡಗುರ್ಕಿಯಲ್ಲಿ ಬಾಡೂಟ, ದೇವಸ್ಥಾನಕ್ಕೆ ಹೋಗಿ ಬರುವ ಹವ್ಯಾಸ, ತಮ್ಮ ತಮ್ಮ ಕ್ಷೇತ್ರದ ಕೆಲಸಗಳನ್ನು ರೆಸಾರ್ಟ್ ನಲ್ಲೇ ಮಾಡುವ ಮೂಲಕ ಸುದ್ದಿಯಾಗುತ್ತಿದ್ದ ಜೆಡಿಎಸ್ ಶಾಸಕರು ಇಂದು ರೆಸಾರ್ಟ್ ನಿಂದ ಹೊರ ಬರದೆ ಸುದ್ದಿಯಾಗಿದ್ದಾರೆ.. ಯಾವುದೇ ಕ್ಷೇತ್ರದ ಕೆಲಸವಾಗಲಿ, ಹೊರಗಡೆ ಸುತ್ತಾಡುವ ಕಾರ್ಯವಾಗಲಿ ಅಥವಾ ಬೆಂಬಲಿಗರು ಮತ್ತು ಕಾರ್ಯಕರ್ತರನ್ನು ನೋಡಿ ಮಾತನಾಡಿಸುವಂತಹ ಯಾವುದೇ ಕೆಲಸ ಮಾಡುತ್ತಿಲ್ಲ.. ಬದಲಾಗಿ ಇಂದು ಸುಪ್ರೀ ಕೋರ್ಟ್ ನಲ್ಲಿ ನಡೆಯುತ್ತಿರುವ ಸರ್ಕಾರದ ಭವಿಷ್ಯದ ಕುರಿತ ತೀರ್ಪಿಗಾಗಿ ವೈಟ್ ಮಾಡುತ್ತ ಪುಲ್ ಟೆನ್ಷನ್ ನಲ್ಲಿದ್ದಾರೆ..
ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸುತ್ತಿರುವ ಸುಪ್ರೀಂ ತೀರ್ಪಿಗಾಗಿ ಎದುರು ನೋಡುತ್ತಿರುವ ಶಾಸಕರು ಏನಾಗುತ್ತದೆ ಅನ್ನೋ ಭಯದಲ್ಲಿ ಯಾವುದೇ ಪೋನ್ ಕಾಲ್ ಗಳನ್ನು ರಿಸೀವ್ ಕೂಡ ಮಾಡುತ್ತಿಲ್ಲ ಎನ್ನಲಾಗುತ್ತಿದೆ..Body:NoConclusion:No
TAGGED:
Devanahalli