ETV Bharat / state

ಸರ್ಕಾರಕ್ಕೆ ಏನೂ ಆಗಲ್ಲ, ಸೇಫ್​​ ಆಗಿದೆ: ಶಾಸಕ ಶ್ರೀನಿವಾಸಗೌಡ - undefined

ಯಾರು ರಾಜೀನಾಮೆ ಕೊಟ್ಟರೂ ‌ಏನೂ ಆಗಲ್ಲ. ಸರ್ಕಾರ ಸೇಫ್ ಆಗಿದೆ ಎಂದು ಕೋಲಾರದ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಹೇಳಿದ್ದಾರೆ.

ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ
author img

By

Published : Jul 11, 2019, 8:44 PM IST

ಬೆಂಗಳೂರು: ಸರ್ಕಾರಕ್ಕೆ ಏನೂ ಆಗಲ್ಲ. ಸೇಫ್ ಆಗಿದೆ ಎಂದು ಕೋಲಾರದ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಹೇಳಿದ್ದಾರೆ.

ಜೆಡಿಎಸ್ ಶಾಸಕ ಶ್ರೀನಿವಾಸಗೌಡ

ದೆಹಲಿಯಿಂದ ದೇವನಹಳ್ಳಿ ಬಳಿ ಇರುವ ಗಾಲ್ಫ್​​ ಶೈರ್ ರೆಸಾರ್ಟ್​ಗೆ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಸೇಫ್ ಆಗಿದೆ. ಯಾರು ರಾಜೀನಾಮೆ ಕೊಟ್ಟರೂ ‌ಏನೂ ಆಗಲ್ಲ. ನಾನು ದೆಹಲಿಯಲ್ಲಿ ಮೀಟಿಂಗ್ ಇದ್ದಿದ್ದರಿಂದ ಹೋಗಿದ್ದೆ. ಇಂದು ನಗರಕ್ಕೆ ಆಗಮಿಸಿರುವೆ ಎಂದು ದೆಹಲಿಗೆ ಹೋಗಿದ್ದನ್ನು ಸಮರ್ಥಿಸಿಕೊಂಡರು.

ಬೆಂಗಳೂರು: ಸರ್ಕಾರಕ್ಕೆ ಏನೂ ಆಗಲ್ಲ. ಸೇಫ್ ಆಗಿದೆ ಎಂದು ಕೋಲಾರದ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಹೇಳಿದ್ದಾರೆ.

ಜೆಡಿಎಸ್ ಶಾಸಕ ಶ್ರೀನಿವಾಸಗೌಡ

ದೆಹಲಿಯಿಂದ ದೇವನಹಳ್ಳಿ ಬಳಿ ಇರುವ ಗಾಲ್ಫ್​​ ಶೈರ್ ರೆಸಾರ್ಟ್​ಗೆ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಸೇಫ್ ಆಗಿದೆ. ಯಾರು ರಾಜೀನಾಮೆ ಕೊಟ್ಟರೂ ‌ಏನೂ ಆಗಲ್ಲ. ನಾನು ದೆಹಲಿಯಲ್ಲಿ ಮೀಟಿಂಗ್ ಇದ್ದಿದ್ದರಿಂದ ಹೋಗಿದ್ದೆ. ಇಂದು ನಗರಕ್ಕೆ ಆಗಮಿಸಿರುವೆ ಎಂದು ದೆಹಲಿಗೆ ಹೋಗಿದ್ದನ್ನು ಸಮರ್ಥಿಸಿಕೊಂಡರು.

Intro:KN_BNG_09_11_Srinivas gowda_Ambarish_7203301
Slug: ಸರ್ಕಾರ ಏನೂ ಅಗಲ್ಲ, ಸರ್ಕಾರ ಸೇಫ್ ಆಗಿದೆ: ಶ್ರೀನಿವಾಸ್ ಗೌಡ

ಬೆಂಗಳೂರು: ಸರ್ಕಾರ ಏನೂ ಆಗಲ್ಲ‌‌ ಸರ್ಕಾರ ಸೇಫ್ ಆಗಿದೆ ಎಂದು ಕೋಲಾರ ಜೆಡಿಎಸ್ ಶ್ರೀನಿವಾಸ್ ಗೌಡ ಹೇಳಿದ್ರು..

ದೆಹಲಿ ಯಿಂದ ದೇವನಹಳ್ಳಿ ಬಳಿ ಇರುವ ಗಾಲ್ಫ್ ಶೈರ್ ರೆಸಾರ್ಟ್ ಗೆ ಆಗಮಿಸಿ ಮಾತನಾಡಿದ ಅವರು, ಸರ್ಕಾರ ಸೇಫ್ ಆಗಿದೆ. ಯಾರೂ ರಾಜೀನಾಮೆ ಕೊಟ್ಟರೂ‌ಏನೂ ಆಗಲ್ಲ.. ನಾನು ದೆಹಲಿಯಲ್ಲಿ ಮೀಟಿಂಗ್ ಇದ್ದಿದ್ದರಿಂದ ಹೋಗಿದ್ದೇ ಎಂದು ನಿನ್ನೆ ದಿಡೀರ್ ದೆಹಲಿಗೆ ಹೋಗಿದ್ದನ್ನು ಸಮರ್ಥಿಸಿಕೊಂಡರು.. Body:NoConclusion:No

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.