ETV Bharat / state

ನಾಡಿನತ್ತ ಮುಖಮಾಡಿದ 'ಗಜ'ಪಡೆ...

ಗ್ರಾಮಗಳತ್ತ ಆಗಮಿಸುತ್ತಿರುವ ಆನೆಗಳನ್ನು ಓಡಿಸಲು ಆನೇಕಲ್ ಅರಣ್ಯ ಸಿಬ್ಬಂದಿ ಪಟಾಕಿ ಸಿಡಿಸುತ್ತಿದ್ದಾರೆ.

author img

By

Published : Aug 14, 2019, 12:00 AM IST

ಗಜ ಪಡೆ

ಆನೇಕಲ್: ತಮಿಳುನಾಡಿನ ಕೃಷ್ಣಗಿರಿ ಕಾಡಿನಿಂದ ಆವಲಹಳ್ಳಿ ಜಲಾಶಯದ ಮುಖಾಂತರ ಆನೇಕಲ್​ಗೆ ಮತ್ತೆರೆಡು ಆನೆಗಳು ಧಾವಿಸಿವೆ.

ಗಜ ಪಡೆ

ಕೃಷ್ಣಗಿರಿ ಕಾಡಿನಿಂದ ಒಟ್ಟಾರೆ 20 ದಿನಗಳಿಂದ ರಾಜ್ಯದ ಗಡಿಭಾಗದ ಬಾಗಲೂರು, ಮಾಸ್ತಿ, ಮಾಲೂರು ಕಡೆಗೆ ಐದಾನೆಗಳು ನಾಡಿಗೆ ಬಂದಿವೆ. ಈ ಕಾಡಾನೆಗಳು ಸರ್ಜಾಪುರ-ಚಿಕ್ಕ ತಿರುಪತಿ ರಸ್ತೆಯ ಪಂಡಿತನ ಅಗ್ರಹಾರದ ಬಳಿ ಕಬ್ಬಿನ ಗದ್ದೆಯಲ್ಲಿ ಬೀಡು ಬಿಟ್ಟಿವೆ.

ಮಾಸ್ತಿ ಕಡೆಯಿಂದ ಆನೇಕಲ್​ಗೆ ಆಗಮಿಸಿರುವ ಎರಡು ಆನೆಗಳಲ್ಲಿ ಒಂದಕ್ಕೆ ದಂತ ಅರ್ಧ ಮುರಿದಿದೆ. ಇಲ್ಲಿಗೆ ಬರುವುದಕ್ಕೂ ಮುನ್ನ ಇಬ್ಬರನ್ನ ತಮಿಳುನಾಡಿನಲ್ಲಿ ಬಲಿ ತೆಗೆದುಕೊಂಡಿವೆ. ಇದರಿಂದ ಜನ ಆತಂಕದಲ್ಲಿದ್ದಾರೆ. ಗ್ರಾಮಗಳತ್ತ ಆನೆಗಳು ಬಾರದಂತೆ ಆನೇಕಲ್ ಅರಣ್ಯ ಸಿಬ್ಬಂದಿ ಪಟಾಕಿ ಸಿಡಿಸಿ ಸದ್ದು ಮಾಡುತ್ತಿದ್ದಾರೆ. ಅಲ್ಲದೆ, ಆನೆಗಳನ್ನು ಓಡಿಸಲು ಜನರು ಕೈ ಜೋಡಿಸಿದ್ದಾರೆ.

ಆನೇಕಲ್: ತಮಿಳುನಾಡಿನ ಕೃಷ್ಣಗಿರಿ ಕಾಡಿನಿಂದ ಆವಲಹಳ್ಳಿ ಜಲಾಶಯದ ಮುಖಾಂತರ ಆನೇಕಲ್​ಗೆ ಮತ್ತೆರೆಡು ಆನೆಗಳು ಧಾವಿಸಿವೆ.

ಗಜ ಪಡೆ

ಕೃಷ್ಣಗಿರಿ ಕಾಡಿನಿಂದ ಒಟ್ಟಾರೆ 20 ದಿನಗಳಿಂದ ರಾಜ್ಯದ ಗಡಿಭಾಗದ ಬಾಗಲೂರು, ಮಾಸ್ತಿ, ಮಾಲೂರು ಕಡೆಗೆ ಐದಾನೆಗಳು ನಾಡಿಗೆ ಬಂದಿವೆ. ಈ ಕಾಡಾನೆಗಳು ಸರ್ಜಾಪುರ-ಚಿಕ್ಕ ತಿರುಪತಿ ರಸ್ತೆಯ ಪಂಡಿತನ ಅಗ್ರಹಾರದ ಬಳಿ ಕಬ್ಬಿನ ಗದ್ದೆಯಲ್ಲಿ ಬೀಡು ಬಿಟ್ಟಿವೆ.

ಮಾಸ್ತಿ ಕಡೆಯಿಂದ ಆನೇಕಲ್​ಗೆ ಆಗಮಿಸಿರುವ ಎರಡು ಆನೆಗಳಲ್ಲಿ ಒಂದಕ್ಕೆ ದಂತ ಅರ್ಧ ಮುರಿದಿದೆ. ಇಲ್ಲಿಗೆ ಬರುವುದಕ್ಕೂ ಮುನ್ನ ಇಬ್ಬರನ್ನ ತಮಿಳುನಾಡಿನಲ್ಲಿ ಬಲಿ ತೆಗೆದುಕೊಂಡಿವೆ. ಇದರಿಂದ ಜನ ಆತಂಕದಲ್ಲಿದ್ದಾರೆ. ಗ್ರಾಮಗಳತ್ತ ಆನೆಗಳು ಬಾರದಂತೆ ಆನೇಕಲ್ ಅರಣ್ಯ ಸಿಬ್ಬಂದಿ ಪಟಾಕಿ ಸಿಡಿಸಿ ಸದ್ದು ಮಾಡುತ್ತಿದ್ದಾರೆ. ಅಲ್ಲದೆ, ಆನೆಗಳನ್ನು ಓಡಿಸಲು ಜನರು ಕೈ ಜೋಡಿಸಿದ್ದಾರೆ.

Intro:
KN_BNG_ANKL_04_13_ANE VISIT_S_MUNIRAJU_KA10020.
ಕಾಡಿನಿಂದ ನಾಡಿಗೆ ಬಂದ ಎರೆಡು ಆನೆ. ಮತ್ತೆ ತಮಿಳುನಾಡಿನತ್ತ ಡ್ರೈವ್ ಮಾಡಲು ಅರಣ್ಯಾಧಿಕಾರಿಗಳಿಂದ ಹರಸಾಹಸ.

ಆನೇಕಲ್,
ತಮಿಳುನಾಡಿನ ಕಾಡಿಂದ ನಾಡಿಗೆ ಮತ್ತೆ ಆನೆ ಹಿಂಡು ಧಾವಿಸಿವೆ. ಇಪ್ಪತ್ತು ದಿನಗಳ ಹಿಂದೆ ತಮಿಳುನಾಡಿನ ಕೃಷ್ಣಗಿರಿ ಕಾಡಿಂದ ಆವಲಹಳ್ಳಿ ಡ್ಯಾಂ ಮುಖಾಂತರ ಕರ್ನಾಟಕದ ಗಡಿ ಬಾಗಲೂರು, ಮಾಸ್ತಿ, ಮಾಲೂರು ಕಡೆಗೆ ಧಾವಿಸಿದ್ದ ಐದಾನೆಗಳ ಪೈಕಿ ಎರೆಡು ಆನೆಗಳು ಆನೇಕಲ್ ಕಡೆಗೆ ಮುಖ ಮಾಡಿವೆ. ಸರ್ಜಾಪುರ-ಚಿಕ್ಕತಿರುಪತಿ ರಸ್ತೆಯ ಪಂಡಿತನ ಅಗ್ರಹಾರದ ಹೊಳೆ ಬಳಿಯ ಕಬ್ಬಿನ ಗದ್ದೆಯಲ್ಲಿ ಬೀಡುಬಿಟ್ಟಿವೆ. ಎರೆಡು ದಿನದ ಹಿಂದೆ ಮತ್ತೆ ಮಾಸ್ತಿ ಕಡೆಯಿಂದ ಆನೇಕಲ್ ಭಾಗದ ಗಡಿಗೆ ಆಗಮಿಸಿರುವ ಎರೆಡು ಗಂಡಾನೆಗಳಲ್ಲಿ ಒಂದಕ್ಕೆ ದಂತ ಅರ್ದ ಮುರಿದಿದೆ. ಈ ಮುನ್ನ ಇಬ್ಬರನ್ನ ತಮಿಳುನಾಡಿನಲ್ಲಿ ಬಲಿ ತೆಗೆದುಕೊಂಡ ಇದೇ ಆನೆಗಳು ನಾಡಿನಲ್ಲಿ ಜನರಿಗೆ ಭೀತಿಯನ್ನುಂಟು ಮಾಡಿವೆ. ಬೆಂಗಳೂರು ಹತ್ತಿರವೇ ಇರುವ ಕಾರಣಕ್ಕೆ ಸುತ್ತಲ ಗ್ರಾಮಸ್ಥರ ಕಡೆಗೆ ಆನೆಗಳು ಬಾರದಂತೆ ಆನೇಕಲ್ ಅರಣ್ಯ ಸಿಬ್ಬಂದಿ ಆನೆಗಳನ್ನ ತಮಿಳುನಾಡಿನತ್ತ ಡ್ರೈವ್ ಮಾಡಲು ಹರಸಾಹಸಪಡುತ್ತಿದ್ದಾರೆ. ಪಟಾಕಿ ಸಿಡಿಸಿ ಸದ್ದು ಮಾಡಿ ಕಾಡಿನತ್ತ ಡ್ರೈವ್ ಮಾಡಲು ತೊಡಗಿಧದಾರೆ. ಬಂದ ದಾರಿಯ ಜಾಡಿನಲ್ಲಿಯೇ ಆನೆಗಳನ್ನು ಕೃಷ್ಣಗಿರಿ ಕಾಡಿಗೆ ಓಡಿಸುವ ಕಾರ್ಯ ಮೊನ್ನೆಯಿಂದಲೇ ಭರದಿಂದ ಸಾಗಿದೆ.






Body:
KN_BNG_ANKL_04_13_ANE VISIT_S_MUNIRAJU_KA10020.
ಕಾಡಿನಿಂದ ನಾಡಿಗೆ ಬಂದ ಎರೆಡು ಆನೆ. ಮತ್ತೆ ತಮಿಳುನಾಡಿನತ್ತ ಡ್ರೈವ್ ಮಾಡಲು ಅರಣ್ಯಾಧಿಕಾರಿಗಳಿಂದ ಹರಸಾಹಸ.

ಆನೇಕಲ್,
ತಮಿಳುನಾಡಿನ ಕಾಡಿಂದ ನಾಡಿಗೆ ಮತ್ತೆ ಆನೆ ಹಿಂಡು ಧಾವಿಸಿವೆ. ಇಪ್ಪತ್ತು ದಿನಗಳ ಹಿಂದೆ ತಮಿಳುನಾಡಿನ ಕೃಷ್ಣಗಿರಿ ಕಾಡಿಂದ ಆವಲಹಳ್ಳಿ ಡ್ಯಾಂ ಮುಖಾಂತರ ಕರ್ನಾಟಕದ ಗಡಿ ಬಾಗಲೂರು, ಮಾಸ್ತಿ, ಮಾಲೂರು ಕಡೆಗೆ ಧಾವಿಸಿದ್ದ ಐದಾನೆಗಳ ಪೈಕಿ ಎರೆಡು ಆನೆಗಳು ಆನೇಕಲ್ ಕಡೆಗೆ ಮುಖ ಮಾಡಿವೆ. ಸರ್ಜಾಪುರ-ಚಿಕ್ಕತಿರುಪತಿ ರಸ್ತೆಯ ಪಂಡಿತನ ಅಗ್ರಹಾರದ ಹೊಳೆ ಬಳಿಯ ಕಬ್ಬಿನ ಗದ್ದೆಯಲ್ಲಿ ಬೀಡುಬಿಟ್ಟಿವೆ. ಎರೆಡು ದಿನದ ಹಿಂದೆ ಮತ್ತೆ ಮಾಸ್ತಿ ಕಡೆಯಿಂದ ಆನೇಕಲ್ ಭಾಗದ ಗಡಿಗೆ ಆಗಮಿಸಿರುವ ಎರೆಡು ಗಂಡಾನೆಗಳಲ್ಲಿ ಒಂದಕ್ಕೆ ದಂತ ಅರ್ದ ಮುರಿದಿದೆ. ಈ ಮುನ್ನ ಇಬ್ಬರನ್ನ ತಮಿಳುನಾಡಿನಲ್ಲಿ ಬಲಿ ತೆಗೆದುಕೊಂಡ ಇದೇ ಆನೆಗಳು ನಾಡಿನಲ್ಲಿ ಜನರಿಗೆ ಭೀತಿಯನ್ನುಂಟು ಮಾಡಿವೆ. ಬೆಂಗಳೂರು ಹತ್ತಿರವೇ ಇರುವ ಕಾರಣಕ್ಕೆ ಸುತ್ತಲ ಗ್ರಾಮಸ್ಥರ ಕಡೆಗೆ ಆನೆಗಳು ಬಾರದಂತೆ ಆನೇಕಲ್ ಅರಣ್ಯ ಸಿಬ್ಬಂದಿ ಆನೆಗಳನ್ನ ತಮಿಳುನಾಡಿನತ್ತ ಡ್ರೈವ್ ಮಾಡಲು ಹರಸಾಹಸಪಡುತ್ತಿದ್ದಾರೆ. ಪಟಾಕಿ ಸಿಡಿಸಿ ಸದ್ದು ಮಾಡಿ ಕಾಡಿನತ್ತ ಡ್ರೈವ್ ಮಾಡಲು ತೊಡಗಿಧದಾರೆ. ಬಂದ ದಾರಿಯ ಜಾಡಿನಲ್ಲಿಯೇ ಆನೆಗಳನ್ನು ಕೃಷ್ಣಗಿರಿ ಕಾಡಿಗೆ ಓಡಿಸುವ ಕಾರ್ಯ ಮೊನ್ನೆಯಿಂದಲೇ ಭರದಿಂದ ಸಾಗಿದೆ.






Conclusion:
KN_BNG_ANKL_04_13_ANE VISIT_S_MUNIRAJU_KA10020.
ಕಾಡಿನಿಂದ ನಾಡಿಗೆ ಬಂದ ಎರೆಡು ಆನೆ. ಮತ್ತೆ ತಮಿಳುನಾಡಿನತ್ತ ಡ್ರೈವ್ ಮಾಡಲು ಅರಣ್ಯಾಧಿಕಾರಿಗಳಿಂದ ಹರಸಾಹಸ.

ಆನೇಕಲ್,
ತಮಿಳುನಾಡಿನ ಕಾಡಿಂದ ನಾಡಿಗೆ ಮತ್ತೆ ಆನೆ ಹಿಂಡು ಧಾವಿಸಿವೆ. ಇಪ್ಪತ್ತು ದಿನಗಳ ಹಿಂದೆ ತಮಿಳುನಾಡಿನ ಕೃಷ್ಣಗಿರಿ ಕಾಡಿಂದ ಆವಲಹಳ್ಳಿ ಡ್ಯಾಂ ಮುಖಾಂತರ ಕರ್ನಾಟಕದ ಗಡಿ ಬಾಗಲೂರು, ಮಾಸ್ತಿ, ಮಾಲೂರು ಕಡೆಗೆ ಧಾವಿಸಿದ್ದ ಐದಾನೆಗಳ ಪೈಕಿ ಎರೆಡು ಆನೆಗಳು ಆನೇಕಲ್ ಕಡೆಗೆ ಮುಖ ಮಾಡಿವೆ. ಸರ್ಜಾಪುರ-ಚಿಕ್ಕತಿರುಪತಿ ರಸ್ತೆಯ ಪಂಡಿತನ ಅಗ್ರಹಾರದ ಹೊಳೆ ಬಳಿಯ ಕಬ್ಬಿನ ಗದ್ದೆಯಲ್ಲಿ ಬೀಡುಬಿಟ್ಟಿವೆ. ಎರೆಡು ದಿನದ ಹಿಂದೆ ಮತ್ತೆ ಮಾಸ್ತಿ ಕಡೆಯಿಂದ ಆನೇಕಲ್ ಭಾಗದ ಗಡಿಗೆ ಆಗಮಿಸಿರುವ ಎರೆಡು ಗಂಡಾನೆಗಳಲ್ಲಿ ಒಂದಕ್ಕೆ ದಂತ ಅರ್ದ ಮುರಿದಿದೆ. ಈ ಮುನ್ನ ಇಬ್ಬರನ್ನ ತಮಿಳುನಾಡಿನಲ್ಲಿ ಬಲಿ ತೆಗೆದುಕೊಂಡ ಇದೇ ಆನೆಗಳು ನಾಡಿನಲ್ಲಿ ಜನರಿಗೆ ಭೀತಿಯನ್ನುಂಟು ಮಾಡಿವೆ. ಬೆಂಗಳೂರು ಹತ್ತಿರವೇ ಇರುವ ಕಾರಣಕ್ಕೆ ಸುತ್ತಲ ಗ್ರಾಮಸ್ಥರ ಕಡೆಗೆ ಆನೆಗಳು ಬಾರದಂತೆ ಆನೇಕಲ್ ಅರಣ್ಯ ಸಿಬ್ಬಂದಿ ಆನೆಗಳನ್ನ ತಮಿಳುನಾಡಿನತ್ತ ಡ್ರೈವ್ ಮಾಡಲು ಹರಸಾಹಸಪಡುತ್ತಿದ್ದಾರೆ. ಪಟಾಕಿ ಸಿಡಿಸಿ ಸದ್ದು ಮಾಡಿ ಕಾಡಿನತ್ತ ಡ್ರೈವ್ ಮಾಡಲು ತೊಡಗಿಧದಾರೆ. ಬಂದ ದಾರಿಯ ಜಾಡಿನಲ್ಲಿಯೇ ಆನೆಗಳನ್ನು ಕೃಷ್ಣಗಿರಿ ಕಾಡಿಗೆ ಓಡಿಸುವ ಕಾರ್ಯ ಮೊನ್ನೆಯಿಂದಲೇ ಭರದಿಂದ ಸಾಗಿದೆ.






ETV Bharat Logo

Copyright © 2024 Ushodaya Enterprises Pvt. Ltd., All Rights Reserved.