ETV Bharat / state

ನಿಷ್ಟಾವಂತರ ಕಡೆಗಣನೆ:  ಶರತ್ ಬಚ್ಚೇಗೌಡ ವಿರುದ್ಧ ಬಿಜೆಪಿ ಮುಖಂಡರ ಆಕ್ರೋಶ

author img

By

Published : Oct 7, 2019, 12:55 PM IST

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಕ್ಷೇತ್ರದ ಉಪ ಚುನಾವಣೆ ಕದನ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಸಂಸದ ಬಚ್ಚೇಗೌಡ ನಿಷ್ಟಾವಂತ ಬಿಜೆಪಿ ಮುಖಂಡರನ್ನು ಕಡೆಗಣಿಸಿದ್ದಾರೆ ಎಂದು ಬಿಜೆಪಿಯ ಮಾಜಿ ನಗರಸಭಾ ಸದಸ್ಯ ಜಯರಾಜ್ ಆರೋಪಿಸಿದ್ದಾರೆ.

ಜಯರಾಜ್ ಬಿಜೆಪಿ ಮುಖಂಡ

ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಕ್ಷೇತ್ರದ ಉಪ ಚುನಾವಣೆ ಕದನ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ನಿಷ್ಟಾವಂತ ಬಿಜೆಪಿ ಮುಖಂಡರನ್ನ ಸಂಸದ ಬಚ್ಚೇಗೌಡರು ಕಡೆಗಣಿಸಿದ್ದಾರೆ ಎಂದು ಬಿಜೆಪಿಯ ಮಾಜಿ ನಗರಸಭಾ ಸದಸ್ಯ ಜಯರಾಜ್ ಆರೋಪಿಸಿದ್ದಾರೆ.

ಜಯರಾಜ್ ಬಿಜೆಪಿಯ ಮಾಜಿ ನಗರಸಭಾ ಸದಸ್ಯ

ನಗರದಲ್ಲಿ ಖಾಸಗಿ ಹೋಟೆಲ್​ನಲ್ಲಿ ಮಾತನಾಡಿದ ಬಿಜೆಪಿಯ ಮಾಜಿ ನಗರಸಭಾ ಸದಸ್ಯರಾದ ಜಯರಾಜ್, ರವಿ ಮತ್ತು ಸುಶೀಲಮ್ಮ ದೇವರಾಜ್, ನಾವು ಪಕ್ಷಕ್ಕೆ ಮೊದಲಿನಿಂದಲೂ ನಿಷ್ಟೆಯಿಂದ ದುಡಿದುಕೊಂಡು ಬಂದಿದ್ದೆವು. ಆದರೆ, ಇತ್ತೀಚೆಗೆ ಬಚ್ಚೇಗೌಡರು ನಿಷ್ಟಾವಂತ ಮುಖಂಡರನ್ನು ಕಡೆಗಣಿಸುತ್ತಿದ್ದು, ಈ ಬಾರಿ ನಾವು ಬಿಜೆಪಿಯಲ್ಲೆ ಉಳಿದುಕೊಳ್ಳೋದಾಗಿ ತಿಳಿಸಿದ್ದಾರೆ.

ಇನ್ನು ಉಪ ಚುನಾವಣೆಯಲ್ಲಿ ಶರತ್ ಬಚ್ಚೇಗೌಡ ಪರ ಕೆಲಸ ಮಾಡದೇ ಎಂಟಿಬಿ ನಾಗರಾಜ್​ಗೆ ಬೆಂಬಲ ನೀಡಿ ಅವರ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದ್ದಾರೆ.

ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಕ್ಷೇತ್ರದ ಉಪ ಚುನಾವಣೆ ಕದನ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ನಿಷ್ಟಾವಂತ ಬಿಜೆಪಿ ಮುಖಂಡರನ್ನ ಸಂಸದ ಬಚ್ಚೇಗೌಡರು ಕಡೆಗಣಿಸಿದ್ದಾರೆ ಎಂದು ಬಿಜೆಪಿಯ ಮಾಜಿ ನಗರಸಭಾ ಸದಸ್ಯ ಜಯರಾಜ್ ಆರೋಪಿಸಿದ್ದಾರೆ.

ಜಯರಾಜ್ ಬಿಜೆಪಿಯ ಮಾಜಿ ನಗರಸಭಾ ಸದಸ್ಯ

ನಗರದಲ್ಲಿ ಖಾಸಗಿ ಹೋಟೆಲ್​ನಲ್ಲಿ ಮಾತನಾಡಿದ ಬಿಜೆಪಿಯ ಮಾಜಿ ನಗರಸಭಾ ಸದಸ್ಯರಾದ ಜಯರಾಜ್, ರವಿ ಮತ್ತು ಸುಶೀಲಮ್ಮ ದೇವರಾಜ್, ನಾವು ಪಕ್ಷಕ್ಕೆ ಮೊದಲಿನಿಂದಲೂ ನಿಷ್ಟೆಯಿಂದ ದುಡಿದುಕೊಂಡು ಬಂದಿದ್ದೆವು. ಆದರೆ, ಇತ್ತೀಚೆಗೆ ಬಚ್ಚೇಗೌಡರು ನಿಷ್ಟಾವಂತ ಮುಖಂಡರನ್ನು ಕಡೆಗಣಿಸುತ್ತಿದ್ದು, ಈ ಬಾರಿ ನಾವು ಬಿಜೆಪಿಯಲ್ಲೆ ಉಳಿದುಕೊಳ್ಳೋದಾಗಿ ತಿಳಿಸಿದ್ದಾರೆ.

ಇನ್ನು ಉಪ ಚುನಾವಣೆಯಲ್ಲಿ ಶರತ್ ಬಚ್ಚೇಗೌಡ ಪರ ಕೆಲಸ ಮಾಡದೇ ಎಂಟಿಬಿ ನಾಗರಾಜ್​ಗೆ ಬೆಂಬಲ ನೀಡಿ ಅವರ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದ್ದಾರೆ.

Intro:ಹೊಸಕೋಟೆ:

ಶರತ್ ಬಚ್ಚೇಗೌಡ ವಿರುದ್ದ ಬಿಜೆಪಿ ಮುಖಂಡರ ಆಕ್ರೋಶ.
 

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಕ್ಷೇತ್ರದ ಉಪ ಚುನಾವಣೆ ಕದನ ದಿನದಿಂದ ದಿನಕ್ಕೆ ರಂಗೇರ್ತಿದ್ದು, ಸಂಸದ ಬಚ್ಚೇಗೌಡರ ನಿಷ್ಟಾವಂತ ಬಿಜೆಪಿ ಮುಖಂಡರನ್ನ ಕಡೆ ಗಣಿಸಿದ್ದಾರೆ ಅಂತ ಮುಖಂಡರು ಆರೋಪಿಸಿದ್ದಾರೆ. ನಗರದಲ್ಲಿ ಖಾಸಗಿ ಹೋಟೆಲ್ ನಲ್ಲಿ ಮಾತನಾಡಿದ ಬಿಜೆಪಿಯ ಮಾಜಿ ನಗರಸಭಾ ಸದಸ್ಯರಾದ ಜಯರಾಜ್,ರವಿ ಮತ್ತು ಸುಶೀಲಮ್ಮ ದೇವರಾಜ್, ನಾವು ಪಕ್ಷಕ್ಕೆ ಮೊದಲಿನಿಂದಲೂ ನಿಷ್ಟೆಯಿಂದ ದುಡಿದುಕೊಂಡು ಬಂದಿದ್ವಿ. ಆದ್ರೆ ಇತ್ತೀಚೆಗೆ ಬಚ್ಚೇಗೌಡರು ನಿಷ್ಟಾವಂತ ಮುಖಂಡರನ್ನ ಕಡೆಗಣಿಸುತ್ತಿದ್ದು, ಈ ಬಾರಿ ನಾವು ಬಿಜೆಪಿಯಲ್ಲೆ ಉಳಿದುಕೊಳ್ಳೋದಾಗಿ ತಿಳಿಸಿದ್ದಾರೆ.



Body:ಜೊತೆಗೆ ಉಪ ಚುನಾವಣೆಯಲ್ಲಿ ಶರತ್ ಬಚ್ಚೇಗೌಡ ಪರ ಕೆಲಸ ಮಾಡದೆ ಎಂಟಿಬಿ ನಾಗರಾಜ್ ಗೆ ಬೆಂಬಲ ನೀಡಿ ಅವರ ಗೆಲುವಿಗೆ ಶ್ರಮಿಸೂದಾಗಿ ತಿಳಿಸಿದ್ದಾರೆ.Conclusion:ಬೈಟ್ :- ಜಯರಾಜ್, ಬಿಜೆಪಿ ಮುಖಂಡ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.