ETV Bharat / state

​ಐಚರ್ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸಾವು - Death of a bike rider

ಹೊಸೂರಿಗೆ ಪಲ್ಸರ್ ಬೈಕ್​ನಲ್ಲಿ ಹೋಗುತ್ತಿದ್ದಾಗ ಅತ್ತಿಬೆಲೆ ಟೋಲ್ ಮುಂಭಾಗ  ಎದುರಿಗೆ ಬಂದ ಐಚರ್ ವಾಹನ ಡಿಕ್ಕಿ ಹೊಡೆದಿದೆ.

ಬೈಕ್ ಸವಾರ ಸಾವು,  Bike rider killed in vehicle collision
ಬೈಕ್ ಸವಾರ ಸಾವು
author img

By

Published : Dec 13, 2019, 2:51 AM IST

ಆನೇಕಲ್: ಬೈಕ್​ಗೆ ಐಚರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಅತ್ತಿಬೆಲೆಯಲ್ಲಿ ನಡೆದಿದೆ.

ಪಾಲಕೋಡ್ ನಿವಾಸಿ ವೆಂಕಟೇಶ್ ಮೃತ ವ್ಯಕ್ತಿ. ಹೊಸೂರು ಸಿಪ್ಸಕಾಟ್ಮೀ ಕೈಗಾರಿಕಾ ಪ್ರದೇಶದ ರಾಜೇಯಾ ಎಂಬ ಖಾಸಗಿ ಕಾರ್ಖಾನೆಯೊಂದರಲ್ಲಿ ಈತ ಕಾರ್ಯ ನಿರ್ವಹಿಸುತ್ತಿದ್ದ ಎನ್ನಲಾಗಿದೆ.

ಬೈಕ್ ಸವಾರ ಸಾವು

ಕೆಲಸ ಮುಗಿಸಿ ಹೊಸೂರಿಗೆ ಪಲ್ಸರ್ ಬೈಕ್​ನಲ್ಲಿ ಹೋಗುತ್ತಿದ್ದಾಗ ಅತ್ತಿಬೆಲೆ ಟೋಲ್ ಮುಂಭಾಗ ಎದುರಿಗೆ ಬಂದ ಐಚರ್ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ವೆಂಕಟೇಶ್ ಸ್ಥಳದಲ್ಲೇ ಸಾವನಪ್ಪಿದ್ದಾನೆ .

ಆನೇಕಲ್: ಬೈಕ್​ಗೆ ಐಚರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಅತ್ತಿಬೆಲೆಯಲ್ಲಿ ನಡೆದಿದೆ.

ಪಾಲಕೋಡ್ ನಿವಾಸಿ ವೆಂಕಟೇಶ್ ಮೃತ ವ್ಯಕ್ತಿ. ಹೊಸೂರು ಸಿಪ್ಸಕಾಟ್ಮೀ ಕೈಗಾರಿಕಾ ಪ್ರದೇಶದ ರಾಜೇಯಾ ಎಂಬ ಖಾಸಗಿ ಕಾರ್ಖಾನೆಯೊಂದರಲ್ಲಿ ಈತ ಕಾರ್ಯ ನಿರ್ವಹಿಸುತ್ತಿದ್ದ ಎನ್ನಲಾಗಿದೆ.

ಬೈಕ್ ಸವಾರ ಸಾವು

ಕೆಲಸ ಮುಗಿಸಿ ಹೊಸೂರಿಗೆ ಪಲ್ಸರ್ ಬೈಕ್​ನಲ್ಲಿ ಹೋಗುತ್ತಿದ್ದಾಗ ಅತ್ತಿಬೆಲೆ ಟೋಲ್ ಮುಂಭಾಗ ಎದುರಿಗೆ ಬಂದ ಐಚರ್ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ವೆಂಕಟೇಶ್ ಸ್ಥಳದಲ್ಲೇ ಸಾವನಪ್ಪಿದ್ದಾನೆ .

Intro:kn_bng_03_12_axident_ka10020.
ಬೈಕ್'ಗೆ ಐಚರ್ ವಾಹನ ಡಿಕ್ಕಿ ಬೈಕ್ ಸವಾರ ಸಾವು.

ಬೆಂಗಳೂರು/ಆನೇಕಲ್.
ಆಂಕರ್: ಬೈಕ್'ಗೆ ಐಚರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ನಡೆದಿದೆ . ಮೃತರನ್ನು ಪಾಲಕೋಡ್ ನಿವಾಸಿ ವೆಂಕಟೇಶ್ ಎಂದು ಗುರುತುಸಲಾಗಿದ್ದು ಹೊಸೂರು ಸಿಪ್ಸಕಾಟ್ಮೀ ಕೈಗಾರಿಕಾ ಪ್ಪರದೇಶದ ರಾಜೇಯಾ ಎಂಬ ಖಾಸಗಿ ಕಾರ್ಖಾನೆಯೊಂದರಲ್ಕಿ ಕಾರ್ಯ ನಿರ್ವಹಿಸುತ್ತಿದ್ದರು ಇಂದು ರಾತ್ರಿ ಪಾಲಿ ಕೆಲಸ ಮುಗಿಸಿ ಹೊಸೂರಿಗೆ ತೆರಳು ಪಲ್ಸರ್ ಬೈಕ್'ನಲ್ಲಿ ಅತ್ತಿಬೆಲೆ ಟೋಲ್ ಮುಂಭಾಗ ವಿರುದ್ಧ ದಿಕ್ಕಿನಲ್ಲಿ ಸಾಗಿದ್ದು ಎದುರಿಗೆ ಬಂದ ಐಚರ್ ವಾಹನ ಡಿಕ್ಕಿ ಹೊಡೆದು ವೆಂಕಟೇಶ್ ಸ್ಥಳದಲ್ಲೇ ಸಾವನಪ್ಪಿದ್ದಾನೆ . ಸ್ಥಳಕ್ಕೆ ಅತ್ತಿಬೇಲೇ ಪೊಲೀಸರು ಆಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸಾಗಿಸಿದ್ದು ಪ್ರಕರಣ ದಾಖಕಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.Body:kn_bng_03_12_axident_ka10020.
ಬೈಕ್'ಗೆ ಐಚರ್ ವಾಹನ ಡಿಕ್ಕಿ ಬೈಕ್ ಸವಾರ ಸಾವು.

ಬೆಂಗಳೂರು/ಆನೇಕಲ್.
ಆಂಕರ್: ಬೈಕ್'ಗೆ ಐಚರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ನಡೆದಿದೆ . ಮೃತರನ್ನು ಪಾಲಕೋಡ್ ನಿವಾಸಿ ವೆಂಕಟೇಶ್ ಎಂದು ಗುರುತುಸಲಾಗಿದ್ದು ಹೊಸೂರು ಸಿಪ್ಸಕಾಟ್ಮೀ ಕೈಗಾರಿಕಾ ಪ್ಪರದೇಶದ ರಾಜೇಯಾ ಎಂಬ ಖಾಸಗಿ ಕಾರ್ಖಾನೆಯೊಂದರಲ್ಕಿ ಕಾರ್ಯ ನಿರ್ವಹಿಸುತ್ತಿದ್ದರು ಇಂದು ರಾತ್ರಿ ಪಾಲಿ ಕೆಲಸ ಮುಗಿಸಿ ಹೊಸೂರಿಗೆ ತೆರಳು ಪಲ್ಸರ್ ಬೈಕ್'ನಲ್ಲಿ ಅತ್ತಿಬೆಲೆ ಟೋಲ್ ಮುಂಭಾಗ ವಿರುದ್ಧ ದಿಕ್ಕಿನಲ್ಲಿ ಸಾಗಿದ್ದು ಎದುರಿಗೆ ಬಂದ ಐಚರ್ ವಾಹನ ಡಿಕ್ಕಿ ಹೊಡೆದು ವೆಂಕಟೇಶ್ ಸ್ಥಳದಲ್ಲೇ ಸಾವನಪ್ಪಿದ್ದಾನೆ . ಸ್ಥಳಕ್ಕೆ ಅತ್ತಿಬೇಲೇ ಪೊಲೀಸರು ಆಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸಾಗಿಸಿದ್ದು ಪ್ರಕರಣ ದಾಖಕಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.Conclusion:kn_bng_03_12_axident_ka10020.
ಬೈಕ್'ಗೆ ಐಚರ್ ವಾಹನ ಡಿಕ್ಕಿ ಬೈಕ್ ಸವಾರ ಸಾವು.

ಬೆಂಗಳೂರು/ಆನೇಕಲ್.
ಆಂಕರ್: ಬೈಕ್'ಗೆ ಐಚರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ನಡೆದಿದೆ . ಮೃತರನ್ನು ಪಾಲಕೋಡ್ ನಿವಾಸಿ ವೆಂಕಟೇಶ್ ಎಂದು ಗುರುತುಸಲಾಗಿದ್ದು ಹೊಸೂರು ಸಿಪ್ಸಕಾಟ್ಮೀ ಕೈಗಾರಿಕಾ ಪ್ಪರದೇಶದ ರಾಜೇಯಾ ಎಂಬ ಖಾಸಗಿ ಕಾರ್ಖಾನೆಯೊಂದರಲ್ಕಿ ಕಾರ್ಯ ನಿರ್ವಹಿಸುತ್ತಿದ್ದರು ಇಂದು ರಾತ್ರಿ ಪಾಲಿ ಕೆಲಸ ಮುಗಿಸಿ ಹೊಸೂರಿಗೆ ತೆರಳು ಪಲ್ಸರ್ ಬೈಕ್'ನಲ್ಲಿ ಅತ್ತಿಬೆಲೆ ಟೋಲ್ ಮುಂಭಾಗ ವಿರುದ್ಧ ದಿಕ್ಕಿನಲ್ಲಿ ಸಾಗಿದ್ದು ಎದುರಿಗೆ ಬಂದ ಐಚರ್ ವಾಹನ ಡಿಕ್ಕಿ ಹೊಡೆದು ವೆಂಕಟೇಶ್ ಸ್ಥಳದಲ್ಲೇ ಸಾವನಪ್ಪಿದ್ದಾನೆ . ಸ್ಥಳಕ್ಕೆ ಅತ್ತಿಬೇಲೇ ಪೊಲೀಸರು ಆಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸಾಗಿಸಿದ್ದು ಪ್ರಕರಣ ದಾಖಕಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.