ETV Bharat / state

ವಿಶ್ವ ಪಾರಂಪರಿಕ ಸಪ್ತಾಹ: ಐಹೊಳೆಯಲ್ಲಿ ಬೈಕ್ ಜಾಥಾ - Bike Jatha at Aihole update

ಭಾರತೀಯ ಪುರಾತತ್ವ ಸರ್ವೇಕ್ಷಣೆ ವತಿಯಿಂದ ವಿಶ್ವ ಪಾರಂಪರಿಕ ಸಪ್ತಾಹ ಐಹೊಳೆಯಲ್ಲಿ ನಡೆಯಿತು.

ಐಹೊಳೆಯಲ್ಲಿ ಬೈಕ್ ಜಾಥಾ
author img

By

Published : Nov 20, 2019, 8:00 PM IST

ಬಾಗಲಕೋಟೆ: ಧಾರವಾಡ ವಲಯದ ಭಾರತೀಯ ಪುರಾತತ್ವ ಸರ್ವೇಕ್ಷಣೆ ವತಿಯಿಂದ ವಿಶ್ವ ಪಾರಂಪರಿಕ ಸಪ್ತಾಹ ಅಂಗವಾಗಿ ಐಹೊಳೆ ಪ್ರವಾಸಿ ತಾಣದಲ್ಲಿ ಹಮ್ಮಿಕೊಂಡ ಪಾರಂಪರಿಕ ಬೈಕ್​ ಜಾಥಾಕ್ಕೆ ಬುಧವಾರ ವಿದೇಶಿ ಪ್ರವಾಸಿಗರು ಚಾಲನೆ ನೀಡಿದರು.

bkt
ಐಹೊಳೆಯಲ್ಲಿ ಬೈಕ್ ಜಾಥಾ

ಬೈಕ್​ಜಾಥಾವು ಐಹೊಳೆಯ ಕೇಂದ್ರಿಯ ಸಂರಕ್ಷಿತ ಸ್ಮಾರಕಗಳ (ದುರ್ಗಾದೇವಾಲಯ) ಆವರಣದಿಂದ ಪ್ರಾರಂಭವಾಗಿ ಪಟ್ಟದಕಲ್ಲು ಮಾರ್ಗವಾಗಿ ನಂದಿಕೇಶ್ವರ ಗ್ರಾಮದಲ್ಲಿ ಮುಕ್ತಾಯಗೊಂಡಿತು. ನಂತರ ನಂದಿಕೇಶ್ವರ ಗ್ರಾಮದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರೊಂದಿಗೆ ಪರಂಪರೆ ಹಾಗೂ ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಹಾಗೂ ಅವುಗಳ ಮಹತ್ವ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಿಗೆ ಪರಂಪರೆ ಪ್ರಾಚೀನ ಸ್ಮಾರಕಗಳು ಮತ್ತು ಇತಿಹಾಸ ಕುರಿತಂತೆ ರಸಪ್ರಶ್ನೆ ಕಾರ್ಯಕ್ರಮ ನಡೆಸಿ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಧಾರವಾಡ ವಿಭಾಗದ ಪುರಾತತ್ವ ಇಲಾಖೆಯ ಅಧೀಕ್ಷಕ ಎ.ಅನಿಲಕುಮಾರ, ಅಧೀಕ್ಷಕ ಪುರಾತತ್ವ ಅಭಿಯಂತರ ಜಿ.ಕಾಮರಾಜ, ಸಹಾಯಕ ಪುರಾತತ್ವ ಅಭಿಯಂತರ ತೇಜಸ್ವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಬಾಗಲಕೋಟೆ: ಧಾರವಾಡ ವಲಯದ ಭಾರತೀಯ ಪುರಾತತ್ವ ಸರ್ವೇಕ್ಷಣೆ ವತಿಯಿಂದ ವಿಶ್ವ ಪಾರಂಪರಿಕ ಸಪ್ತಾಹ ಅಂಗವಾಗಿ ಐಹೊಳೆ ಪ್ರವಾಸಿ ತಾಣದಲ್ಲಿ ಹಮ್ಮಿಕೊಂಡ ಪಾರಂಪರಿಕ ಬೈಕ್​ ಜಾಥಾಕ್ಕೆ ಬುಧವಾರ ವಿದೇಶಿ ಪ್ರವಾಸಿಗರು ಚಾಲನೆ ನೀಡಿದರು.

bkt
ಐಹೊಳೆಯಲ್ಲಿ ಬೈಕ್ ಜಾಥಾ

ಬೈಕ್​ಜಾಥಾವು ಐಹೊಳೆಯ ಕೇಂದ್ರಿಯ ಸಂರಕ್ಷಿತ ಸ್ಮಾರಕಗಳ (ದುರ್ಗಾದೇವಾಲಯ) ಆವರಣದಿಂದ ಪ್ರಾರಂಭವಾಗಿ ಪಟ್ಟದಕಲ್ಲು ಮಾರ್ಗವಾಗಿ ನಂದಿಕೇಶ್ವರ ಗ್ರಾಮದಲ್ಲಿ ಮುಕ್ತಾಯಗೊಂಡಿತು. ನಂತರ ನಂದಿಕೇಶ್ವರ ಗ್ರಾಮದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರೊಂದಿಗೆ ಪರಂಪರೆ ಹಾಗೂ ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಹಾಗೂ ಅವುಗಳ ಮಹತ್ವ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಿಗೆ ಪರಂಪರೆ ಪ್ರಾಚೀನ ಸ್ಮಾರಕಗಳು ಮತ್ತು ಇತಿಹಾಸ ಕುರಿತಂತೆ ರಸಪ್ರಶ್ನೆ ಕಾರ್ಯಕ್ರಮ ನಡೆಸಿ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಧಾರವಾಡ ವಿಭಾಗದ ಪುರಾತತ್ವ ಇಲಾಖೆಯ ಅಧೀಕ್ಷಕ ಎ.ಅನಿಲಕುಮಾರ, ಅಧೀಕ್ಷಕ ಪುರಾತತ್ವ ಅಭಿಯಂತರ ಜಿ.ಕಾಮರಾಜ, ಸಹಾಯಕ ಪುರಾತತ್ವ ಅಭಿಯಂತರ ತೇಜಸ್ವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Intro:AnchorBody:ಐಹೊಳೆ : ಪಾರಂಪರಿಕ ಬೈಕ್ ರ್ಯಾಲಿ

ಬಾಗಲಕೋಟೆ-- ಧಾರವಾಡ ವಲಯದ ಭಾರತೀಯ ಪುರಾತತ್ವ ಸರ್ವೇಕ್ಷಣೆ ವತಿಯಿಂದ ವಿಶ್ವ ಪಾರಂಪತಿಕ ಸಪ್ತಾಹ ಅಂಗವಾಗಿ ಐಹೊಳೆ ಪ್ರವಾಸಿ ತಾಣದಲ್ಲಿ ಹಮ್ಮಿಕೊಂಡ ಪಾರಂಪರಿಕ ಬೈಕ್‍ರ್ಯಾಲಿಗೆ ಬುಧವಾರ ವಿದೇಶಿ ಪ್ರವಾಸಿಗರು ಚಾಲನೆ ನೀಡಿದರು.
         ಬೈಕ್‍ರ್ಯಾಲಿ ಐಹೊಳೆಯ ಕೇಂದ್ರಿಯ ಸಂರಕ್ಷಿತ ಸ್ಮಾರಕಗಳ (ದುರ್ಗಾದೇವಾಲಯ) ಆವರಣದಿಂದ ಪ್ರಾರಂಭವಾಗಿ ಪಟ್ಟದಕಲ್ಲ ಮಾರ್ಗವಾಗಿ ನಂದಿಕೇಶ್ವರ ಗ್ರಾಮಕ್ಕೆ ಮುಕ್ತಾಯಗೊಂಡಿತು. ನಂತರ ನಂದಿಕೇಶ್ವರ ಗ್ರಾಮದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರೊಂದಿಗೆ ಪರಂಪರೆ ಹಾಗೂ ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಹಾಗೂ ಅವುಗಳ ಮಹತ್ವ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು. ಹಾಗೂ ವಿದ್ಯಾರ್ಥಿಗಳಿಗೆ ಪರಂಪರೆ ಪ್ರಾಚೀನ ಸ್ಮಾರಕಗಳು ಮತ್ತು ಇತಿಹಾಸ ಕುರಿತಂತೆ ರಸಪ್ರಶ್ನೆ ಕಾರ್ಯಕ್ರಮ ನಡೆಸಿ ಬಹುಮಾನ ವಿತರಿಸಲಾಯಿತು.
         ಕಾರ್ಯಕ್ರಮದಲ್ಲಿ ಧಾರವಾಡ ವಿಭಾಗದ ಪುರಾತತ್ವ ಇಲಾಖೆಯ ಅಧೀಕ್ಷಕ ಎ.ಅನಿಲಕುಮಾರ, ಅಧೀಕ್ಷಕ ಪುರಾತತ್ವ ಅಭಿಯಂತರ ಜಿ.ಕಾಮರಾಜ, ಸಹಾಯಕ ಪುರಾತತ್ವ ಅಭಿಯಂತರ ತೇಜಸ್ವಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ನಂತರ ಪಾರಂಪರಿಕ ಬೈಕ್‍ರ್ಯಾಲಿ ಬಾದಾಮಿಯಲ್ಲಿರುವ ವಸ್ತು ಸಂಗ್ರಹಾಲಯ ಆಗಮಿಸಿ ಕಾರ್ಯಕ್ರಮ ನಡೆಸಲಾಯಿತು..Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.