ETV Bharat / state

ಕುರುಬ ಸಮಾಜದ ಮೇಲೆ ದೌರ್ಜಜ್ಯ ಮಾಡುವವರನ್ನು ಬೆಂಬಲಿಸಬೇಡಿ:ಲಕ್ಷ್ಮೀಬಾಯಿ ಮುಕ್ಕಣ್ಣ - undefined

ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಕುರುಬ ಸಮಾಜದ ಮೇಲೆ ದೌರ್ಜನ್ಯ ಮಾಡುತ್ತಿರುವವರನ್ನು ಬೆಂಬಲಿಸಬೇಡಿ ಎಂದು ನೊಂದ ಮಹಿಳೆ ಲಕ್ಷ್ಮೀಬಾಯಿ ಮುಕ್ಕಣ್ಣ ಮುಕ್ಕನವರ ಜನರಲ್ಲಿ  ಮನವಿ ಮಾಡಿಕೊಂಡಿದ್ದಾರೆ.

ಲಕ್ಷ್ಮೀಬಾಯಿ ಮುಕ್ಕಣ್ಣ
author img

By

Published : Apr 20, 2019, 11:32 PM IST

ಬಾಗಲಕೋಟೆ: ಕ್ಷೇತ್ರದಲ್ಲಿ ಕುರುಬ ಸಮಾಜದ ಮೇಲೆ ದೌರ್ಜನ್ಯ ಮಾಡುತ್ತಿರುವವರನ್ನು ಬೆಂಬಲಿಸಬೇಡಿ ಎಂದು ನೊಂದ ಮಹಿಳೆ ಲಕ್ಷ್ಮೀಬಾಯಿ ಮುಕ್ಕಣ್ಣ ಮುಕ್ಕನವರ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಲಕ್ಷ್ಮೀಬಾಯಿ ಮುಕ್ಕಣ್ಣ ಪ್ರೆಸ್​ ಮೀಟ್​

ನಗರದ ಪ್ರೇಸ್ ಕ್ಷಬ್​ನಲ್ಲಿ ಪಿಕೆಪಿಎಸ್ ಚುನಾವಣೆ ಸಮಯದಲ್ಲಿ ಉಂಟಾಗಿದ್ದ ಗಲಾಟೆಯಿಂದಾಗಿ ಮೃತಪಟ್ಟಿರುವ ಮುಕ್ಕಣ್ಣ ಮುಕ್ಕನವರ ಪತ್ನಿ ಲಕ್ಷ್ಮೀಬಾಯಿ ಮಾಧ್ಯಮಗಳೊಂದಿಗೆ ಮಾತನಾಡಿ ಕಣ್ಣೀರು ಹಾಕಿದರು. ಈ ಮಹಿಳೆ ಹುನಗುಂದ ಮತ ಕ್ಷೇತ್ರದಲ್ಲಿ ಈ ಹಿಂದೆ ಶಾಸಕರಾಗಿದ್ದ ಕಾಶಪ್ಪನವರ ಮೇಲೆ ಆರೋಪ ಮಾಡಿದ್ದರು. ಅವರ ಮೇಲೆ ದೂರು ದಾಖಲಾದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ನಾನು ಎರಡು ಚಿಕ್ಕ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದು, ಇಂತಹವರಿಗೆ ಚುನಾವಣೆಯಲ್ಲಿ ಕುರುಬ ಸಮಾಜದವರು ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿಕೊಂಡರು.

ಜಗದೀಶ್​ ಮುಕ್ಕಣ್ಣವನರ ಎಂಬುವವರು ಮಾತನಾಡಿ, ಹುನಗುಂದ ಪಟ್ಟಣದಲ್ಲಿ ನಡೆದ ಪಿಕೆಪಿಎಸ್‌ ಚುನಾವಣೆ ಸಮಯದಲ್ಲಿ ಉಂಟಾಗಿದ್ದ ಗಲಾಟೆಯಿಂದ ಮುಕ್ಕಣ್ಣ ಎಂಬುವರ ಸಾವಿಗೆ ಕಾರಣವಾಗಿರುವ ಕುಟುಂಬದ ವಿರುದ್ಧ ಹೋರಾಟ ಮಾಡಿದರೂ ಇಲ್ಲಿಯವರೆಗೆ ಯಾವುದೇ ಪ್ರಯೋಜವಾಗಿಲ್ಲ. ಈಗ ಚುನಾವಣೆ ಸಮಯದಲ್ಲಿ ಪಾಠ ಕಲಿಸುವಂತೆ ಸಮಾಜದ ಬಾಂಧವರಿಗೆ ಮನವಿ ಮಾಡಿಕೊಂಡರು.

ಬಾಗಲಕೋಟೆ: ಕ್ಷೇತ್ರದಲ್ಲಿ ಕುರುಬ ಸಮಾಜದ ಮೇಲೆ ದೌರ್ಜನ್ಯ ಮಾಡುತ್ತಿರುವವರನ್ನು ಬೆಂಬಲಿಸಬೇಡಿ ಎಂದು ನೊಂದ ಮಹಿಳೆ ಲಕ್ಷ್ಮೀಬಾಯಿ ಮುಕ್ಕಣ್ಣ ಮುಕ್ಕನವರ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಲಕ್ಷ್ಮೀಬಾಯಿ ಮುಕ್ಕಣ್ಣ ಪ್ರೆಸ್​ ಮೀಟ್​

ನಗರದ ಪ್ರೇಸ್ ಕ್ಷಬ್​ನಲ್ಲಿ ಪಿಕೆಪಿಎಸ್ ಚುನಾವಣೆ ಸಮಯದಲ್ಲಿ ಉಂಟಾಗಿದ್ದ ಗಲಾಟೆಯಿಂದಾಗಿ ಮೃತಪಟ್ಟಿರುವ ಮುಕ್ಕಣ್ಣ ಮುಕ್ಕನವರ ಪತ್ನಿ ಲಕ್ಷ್ಮೀಬಾಯಿ ಮಾಧ್ಯಮಗಳೊಂದಿಗೆ ಮಾತನಾಡಿ ಕಣ್ಣೀರು ಹಾಕಿದರು. ಈ ಮಹಿಳೆ ಹುನಗುಂದ ಮತ ಕ್ಷೇತ್ರದಲ್ಲಿ ಈ ಹಿಂದೆ ಶಾಸಕರಾಗಿದ್ದ ಕಾಶಪ್ಪನವರ ಮೇಲೆ ಆರೋಪ ಮಾಡಿದ್ದರು. ಅವರ ಮೇಲೆ ದೂರು ದಾಖಲಾದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ನಾನು ಎರಡು ಚಿಕ್ಕ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದು, ಇಂತಹವರಿಗೆ ಚುನಾವಣೆಯಲ್ಲಿ ಕುರುಬ ಸಮಾಜದವರು ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿಕೊಂಡರು.

ಜಗದೀಶ್​ ಮುಕ್ಕಣ್ಣವನರ ಎಂಬುವವರು ಮಾತನಾಡಿ, ಹುನಗುಂದ ಪಟ್ಟಣದಲ್ಲಿ ನಡೆದ ಪಿಕೆಪಿಎಸ್‌ ಚುನಾವಣೆ ಸಮಯದಲ್ಲಿ ಉಂಟಾಗಿದ್ದ ಗಲಾಟೆಯಿಂದ ಮುಕ್ಕಣ್ಣ ಎಂಬುವರ ಸಾವಿಗೆ ಕಾರಣವಾಗಿರುವ ಕುಟುಂಬದ ವಿರುದ್ಧ ಹೋರಾಟ ಮಾಡಿದರೂ ಇಲ್ಲಿಯವರೆಗೆ ಯಾವುದೇ ಪ್ರಯೋಜವಾಗಿಲ್ಲ. ಈಗ ಚುನಾವಣೆ ಸಮಯದಲ್ಲಿ ಪಾಠ ಕಲಿಸುವಂತೆ ಸಮಾಜದ ಬಾಂಧವರಿಗೆ ಮನವಿ ಮಾಡಿಕೊಂಡರು.

Intro:Anchor


Body:ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಕುರುಬ ಸಮಾಜದವರ ಮೇಲೆ ದೌರ್ಜನ್ಯ ಮಾಡುತ್ತಿರುವವರನ್ನು ಬೆಂಬಲಿಸಬೇಡಿ ಎಂದು ನೊಂದ ಮಹಿಳೆ ಲಕ್ಷ್ಮೀಬಾಯಿ ಮುಕ್ಕಣ್ಣ ಮುಕ್ಕನವರ ಮನವಿ ಮಾಡಿಕೊಂಡಿದ್ದಾರೆ.
ಬಾಗಲಕೋಟೆ ನಗರದ ಪ್ರೇಸ್ ಕಬ್ಲ್ ನಲ್ಲಿ ಕಣ್ಣೀರು ಹಾಕುತ್ತಾ ಮಾತನಾಡುವ ಈ ಮಹಿಳೆ ಪಿಕೆಪಿಎಸ್ ದ ಚುನಾವಣೆ ಸಮಯದಲ್ಲಿ ಉಂಟಾಗಿದ್ದ ಗಲಾಟೆಯಿಂದಾಗಿ ಮೃತ ಪಟ್ಟಿರುವ ಮುಕ್ಕಣ್ಣ ಮುಕ್ಕನವರ ಪತ್ನಿ.ಹುನಗುಂದ ಮತ ಕ್ಷೇತ್ರದಲ್ಲಿ ಈ ಹಿಂದೆ ಶಾಸಕರಾಗಿದ್ದ ಕಾಶಪ್ಪನವರ ಮೇಲೆ ಆರೋಪ ಮಾಡಿದ್ದು,ದೌರ್ಜನ್ಯ ಎಸೆಗಿದ್ದರೂ,ಅವರ ಮೇಲೆ ದೂರು ದಾಖಲಾದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.ಎರಡು ಚಿಕ್ಕ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದು,ಇಂತಹವರ ವಿರುದ್ದ ಚುನಾವಣೆಯಲ್ಲಿ ಕುರುಬ ಸಮಾಜದವರು ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ಜಗದೀಶ ಮುಕ್ಕಣ್ಣವನರ ಎಂಬುವವರು ಮಾತನಾಡಿ,ಹುನಗುಂದ ಪಟ್ಟಣದಲ್ಲಿ ನಡೆದ ಪಿಕೆಪಿಎಸ್‌ ಚುನಾವಣೆ ಸಮಯದಲ್ಲಿ ಉಂಟಾಗಿದ್ದ ಗಲಾಟೆಯಿಂದ ಮುಕ್ಕಣ್ಣ ಎಂಬುವರ ಸಾವಿಗೆ ಕಾರಣವಾಗಿರುವ ಕುಟುಂಬ ವಿರುದ್ಧ ಹೋರಾಟ ಮಾಡಿದರೂ ಇಲ್ಲಿಯವರೆಗೆ ಯಾವುದೇ ಪ್ರಯೋಜ ಸಿಕ್ಕಿಲ್ಲ.ಈಗ ಚುನಾವಣೆ ಸಮಯದಲ್ಲಿ ಪಾಠ ಕಲಿಸುವಂತೆ ಸಮಾಜದ ಭಾಂದವರಿಗೆ ಮನವಿ ಮಾಡಿಕೊಂಡರು.


Conclusion:ಆನಂದ
ಈ ಟಿವಿ,ಭಾರತ್, ಬಾಗಲಕೋಟೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.