ETV Bharat / state

ಪ್ರವಾಸಿಗರ ಹಾಟ್​​ಸ್ಪಾಟ್​​ ಈ ದಕ್ಷಿಣ ಕಾಶಿ.. - ದಕ್ಷಿಣ ಕಾಶಿ ಹಾಗೂ ಚಾಲುಕ್ಯ ಕಾಲದಲ್ಲಿ ನಿರ್ಮಾಣವಾಗಿರುವ ಮಹಾಕೂಟದ ದೇವಸ್ಥಾನ

ಬಾಗಲಕೋಟೆ ಜಿಲ್ಲೆ ದಕ್ಷಿಣ ಕಾಶಿ ಹಾಗೂ ಮಹಾಕೂಟ ದೇವಸ್ಥಾನ ಪ್ರವಾಸಿಗರ ಹಾಟ್​​ಸ್ಪಾಟ್​​. ಹೊಸ ವರ್ಷದ ಹಿನ್ನೆಲೆಯಲ್ಲಿ ಪ್ರವಾಸಿಗರ ದಂಡೇ ಇಲ್ಲಿಗೆ ಹರಿದು ಬರುತ್ತಿದೆ.

Dakshina Kashi
ದಕ್ಷಿಣ ಕಾಶಿ
author img

By

Published : Jan 3, 2020, 11:30 AM IST

ಬಾಗಲಕೋಟೆ: ಹೊಸ ವರ್ಷ ಆಚರಣೆ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಹಾಗೂ ಧಾರ್ಮಿಕ ಕೇಂದ್ರಗಳಿಗೆ ಪ್ರವಾಸಿಗರು ದಂಡೆ ಹರಿದುಬರುತ್ತಿದೆ. ಐತಿಹಾಸಿಕ ಸ್ಥಳವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ದಕ್ಷಿಣ ಕಾಶಿ ಹಾಗೂ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿರುವ ಮಹಾಕೂಟದ ದೇವಸ್ಥಾನಕ್ಕೆ ಪ್ರವಾಸಿಗರು ಹಾಗೂ ಶಾಲೆಯ ಮಕ್ಕಳು ಭೇಟಿ ನೀಡುತ್ತಿದ್ದಾರೆ. ಮಹಾಕೂಟೇಶ್ವರ ದೇವರ ದರ್ಶನ ಪಡೆದು ಪುರಾತನ ಪುಷ್ಕರಣಿಯಲ್ಲಿ ಮಕ್ಕಳು ಸ್ನಾನ ಮಾಡಿ ಎಂಜಾಯ್ ಮಾಡಿದರು.

ದಕ್ಷಿಣ ಕಾಶಿ

ಈ ಪುಷ್ಕರಣಿಯಲ್ಲಿ ಸಾಕಷ್ಟು ಹಿಂದಿ ಹಾಗೂ ಕನ್ನಡ ಚಲನಚಿತ್ರಗಳ ಚಿತ್ರೀಕರಣ ನಡೆಸಲಾಗಿದೆ. ಪ್ರವಾಸಿಗರಿಗೆ ಇನ್ನಷ್ಟು ಅಚ್ಚುಮೆಚ್ಚಿನ ತಾಣವಾಗುತ್ತಿದೆ. ಚಾಲುಕ್ಯ ಕಾಲದ ಸಮಯದಲ್ಲಿ ನಿರ್ಮಾಣವಾಗಿರುವ ಈ ಪುಷ್ಕರಣಿಯಲ್ಲಿ ಮಳೆಗಾಲ, ಬೇಸಿಗೆ ಎನ್ನದೆ ವರ್ಷವಿಡೀ ನೀರಿನ ಸೆಳೆತ ಇರುವುದು ಗಮನಾರ್ಹ.

ಬಾಗಲಕೋಟೆ: ಹೊಸ ವರ್ಷ ಆಚರಣೆ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಹಾಗೂ ಧಾರ್ಮಿಕ ಕೇಂದ್ರಗಳಿಗೆ ಪ್ರವಾಸಿಗರು ದಂಡೆ ಹರಿದುಬರುತ್ತಿದೆ. ಐತಿಹಾಸಿಕ ಸ್ಥಳವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ದಕ್ಷಿಣ ಕಾಶಿ ಹಾಗೂ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿರುವ ಮಹಾಕೂಟದ ದೇವಸ್ಥಾನಕ್ಕೆ ಪ್ರವಾಸಿಗರು ಹಾಗೂ ಶಾಲೆಯ ಮಕ್ಕಳು ಭೇಟಿ ನೀಡುತ್ತಿದ್ದಾರೆ. ಮಹಾಕೂಟೇಶ್ವರ ದೇವರ ದರ್ಶನ ಪಡೆದು ಪುರಾತನ ಪುಷ್ಕರಣಿಯಲ್ಲಿ ಮಕ್ಕಳು ಸ್ನಾನ ಮಾಡಿ ಎಂಜಾಯ್ ಮಾಡಿದರು.

ದಕ್ಷಿಣ ಕಾಶಿ

ಈ ಪುಷ್ಕರಣಿಯಲ್ಲಿ ಸಾಕಷ್ಟು ಹಿಂದಿ ಹಾಗೂ ಕನ್ನಡ ಚಲನಚಿತ್ರಗಳ ಚಿತ್ರೀಕರಣ ನಡೆಸಲಾಗಿದೆ. ಪ್ರವಾಸಿಗರಿಗೆ ಇನ್ನಷ್ಟು ಅಚ್ಚುಮೆಚ್ಚಿನ ತಾಣವಾಗುತ್ತಿದೆ. ಚಾಲುಕ್ಯ ಕಾಲದ ಸಮಯದಲ್ಲಿ ನಿರ್ಮಾಣವಾಗಿರುವ ಈ ಪುಷ್ಕರಣಿಯಲ್ಲಿ ಮಳೆಗಾಲ, ಬೇಸಿಗೆ ಎನ್ನದೆ ವರ್ಷವಿಡೀ ನೀರಿನ ಸೆಳೆತ ಇರುವುದು ಗಮನಾರ್ಹ.

Intro:AnchorBody:ಬಾಗಲಕೋಟೆ--ಹೊಸ ವರ್ಷ ಆಚರಣೆ ಹಿನ್ನೆಲೆ, ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಹಾಗೂ ಧಾರ್ಮಿಕ ಕೇಂದ್ರಗಳಿಗೆ ಪ್ರವಾಸಿಗರು ಭೇಟಿ ನೀಡುವ ಸಂಖ್ಯೆ ಹೆಚ್ಚಾಗಿದೆ. ದಕ್ಷಿಣ ಕಾಶಿ ಹಾಗೂ ಚಾಲುಕ್ಯ ಕಾಲದ ನಿರ್ಮಾಣ ಆಗಿರುವ ಮಹಾಕೂಟದ ದೇವಸ್ಥಾನಕ್ಕೆ ಪ್ತವಾಸಿಗರು ಹಾಗೂ ಶಾಲೆಯ ಮಕ್ಕಳು ಭೇಟಿ ನೀಡಿ,ಮಹಾಕೂಟೇಶ್ವರ ದೇವರಿಗೆ ದರುಶನ ಪಡೆದುಕೊಂಡು ಪಾವನರಾದರು.ಚಾಲುಕ್ಯ ಕಾಲದಲ್ಲಿ ನಿರ್ಮಿಸಿರುವ ಪುಷ್ಕರಣಿ ಯಲ್ಲಿ ಮಕ್ಕಳು ಸ್ಥಾನ ಮಾಡಿ ಎಂಜಯ್ ಮಾಡುವ ದೃಶ್ಯ ಸಾಮಾನ್ಯ ವಾಗಿದೆ.ಹಿಂದಿ ಚಲನಚಿತ್ರ ಗುರು ಸಿನೆಮಾದ ಚಿತ್ರೀಕರಣ ಇಲ್ಲಿ ನಡೆಸಿರುವುದು,ಬಾಲಿವುಡ್ ಖ್ಯಾತಿ ನಟಿ ಐಶ್ವರ್ಯ ರೈ ಹಾಡಿನ ದೃಶ್ಯ ಒಂದು ಈ ಪುಷ್ಕರಣಿ ಯಲ್ಲಿ ಸೆರೆ ಹಿಡಿಯಲಾಗಿದೆ.ಇದರ ಜೊತೆಗೆ ನಟ ಸಾರ್ವಭೌಮ ಚಿತ್ರದ ಚಿತ್ರೀಕರಣ ಸಹ ಇಲ್ಲಿ ನಡೆದಿದ್ದು,ಪುನೀತ್ ರಾಜಕುಮಾರ ಈ ಪುಷ್ಕರಣಿ ಯಲ್ಲಿ ಪೂಜೆ ಪುರಸ್ಕಾರ ದೃಶ್ಯ ವನ್ನು ಸೆರೆ ಹಿಡಿಯಲಾಗಿದೆ. ಈ ಹಿನ್ನೆಲೆ ಪ್ರವಾಸಿಗರಿಗೆ ಇನ್ನಷ್ಟು ಅಚ್ಚುಮೆಚ್ಚಿನ ತಾಣ ವಾಗುತ್ತಿದೆ.ಶಾಲಾ ಮಕ್ಕಳ ಪ್ರವಾಸವನ್ನು ಬಾದಾಮಿ, ಐಹೊಳೆ ಹಾಗೂ ಪಟ್ಟದಕಲ್ಲು ವೀಕ್ಷಣೆ ನಂತರ ಇಲ್ಲಿಗೆ ಬಂದು ಪುಷ್ಕರಣಿ ಯಲ್ಲಿ ಸ್ಥಾನ ಮಾಡಿ ಎಂಜಾಯ್ ಮಾಡುತ್ತಾರೆ. ಚಾಲುಕ್ಯ ಕಾಲದ ಸಮಯದಲ್ಲಿ ನಿರ್ಮಾಣ ಆಗಿರುವ ಈ ಪುಷ್ಕರಣಿ ಯಲ್ಲಿ ಮಳೆಗಾಲ,ಬೇಸಿಗೆ ಎನ್ನದೆ ವರ್ಷವಿಡೀ ನೀರಿನ ಸೆಳೆತ ಇರುವುದು ಗಮನಾರ್ಹ..Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.