ETV Bharat / state

ದಾರಿ ಬಿಡಿ ಎಂದಿದ್ದಕ್ಕೆ ತಹಶೀಲ್ದಾರ್​ ಮೇಲೆ ಹಲ್ಲೆ, ಇಬ್ಬರ ಬಂಧನ

ಬಾದಾಮಿ ತಹಶೀಲ್ದಾರ್​ ಸುಹಾಸ್ ಇಂಗಳೆ‌‌ ಮೇಲೆ ಇಬ್ಬರು ವ್ಯಕ್ತಿಗಳು ಹಲ್ಲೆ ಮಾಡಿದ್ದಾರೆ. ಘಟನೆ ಸಂಬಂಧ ದೂರು ದಾಖಲಾಗಿದ್ದು, ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

author img

By

Published : Sep 10, 2020, 2:21 AM IST

Attack on Tahsildar in Bagalkot
ದಾರಿ ಬಿಡಿ ಎಂದಿದ್ದಕ್ಕೆ ತಹಶೀಲ್ದಾರ್​ ಮೇಲೆ ಹಲ್ಲೆ

ಬಾಗಲಕೋಟೆ: ವಾಹನಕ್ಕೆ ದಾರಿ ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಬಾದಾಮಿ ತಹಶೀಲ್ದಾರ್​ ಮೇಲೆಯೇ ಇಬ್ಬರು ವ್ಯಕ್ತಿಗಳು ಹಲ್ಲೆಗೈದ ಘಟನೆ ಜಿಲ್ಲೆಯ ನೀರಬೂದಿಹಾಳ ಗ್ರಾಮದ ಸಮೀಪ ನಡೆದಿದೆ.

ಬಾದಾಮಿ ತಹಶೀಲ್ದಾರ್​ ಸುಹಾಸ್ ಇಂಗಳೆ‌‌ ಮೇಲೆ ನೀರ ಬೂದಿಹಾಳ ಗ್ರಾಮದ ನಾಗಪ್ಪ ಜಾನಮಟ್ಟಿ, ಶಿವಾನಂದ ಜಾನಮಟ್ಟಿ ಎಂಬುವರಿಂದ ಹಲ್ಲೆ ನಡೆದಿದೆ.‌ ಘಟನೆ ಬಳಿಕ ಈ ಇಬ್ಬರ ವಿರುದ್ಧ ಕೆರೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.

ರಸ್ತೆ ಮಧ್ಯೆ ಪರಸ್ಪರ ಗಲಾಟೆ ಮಾಡುತ್ತಿದ್ದ ನಾಗಪ್ಪ, ಶಿವಾನಂದ ಎಂಬುವರಿಗೆ ತಹಶೀಲ್ದಾರ್​ ವಾಹನಕ್ಕೆ ದಾರಿ ಬಿಡಿ ಎಂದು ಕೇಳಿದ್ದಕ್ಕೆ ಹಲ್ಲೆ ಮಾಡಿದ್ದಾಗಿ ತಿಳಿದು ಬಂದಿದೆ.ಹಲ್ಲೆಯಿಂದ ಗಾಯಗೊಂಡಿದ್ದ ತಹಶೀಲ್ದಾರ್​ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬಾಗಲಕೋಟೆ: ವಾಹನಕ್ಕೆ ದಾರಿ ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಬಾದಾಮಿ ತಹಶೀಲ್ದಾರ್​ ಮೇಲೆಯೇ ಇಬ್ಬರು ವ್ಯಕ್ತಿಗಳು ಹಲ್ಲೆಗೈದ ಘಟನೆ ಜಿಲ್ಲೆಯ ನೀರಬೂದಿಹಾಳ ಗ್ರಾಮದ ಸಮೀಪ ನಡೆದಿದೆ.

ಬಾದಾಮಿ ತಹಶೀಲ್ದಾರ್​ ಸುಹಾಸ್ ಇಂಗಳೆ‌‌ ಮೇಲೆ ನೀರ ಬೂದಿಹಾಳ ಗ್ರಾಮದ ನಾಗಪ್ಪ ಜಾನಮಟ್ಟಿ, ಶಿವಾನಂದ ಜಾನಮಟ್ಟಿ ಎಂಬುವರಿಂದ ಹಲ್ಲೆ ನಡೆದಿದೆ.‌ ಘಟನೆ ಬಳಿಕ ಈ ಇಬ್ಬರ ವಿರುದ್ಧ ಕೆರೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.

ರಸ್ತೆ ಮಧ್ಯೆ ಪರಸ್ಪರ ಗಲಾಟೆ ಮಾಡುತ್ತಿದ್ದ ನಾಗಪ್ಪ, ಶಿವಾನಂದ ಎಂಬುವರಿಗೆ ತಹಶೀಲ್ದಾರ್​ ವಾಹನಕ್ಕೆ ದಾರಿ ಬಿಡಿ ಎಂದು ಕೇಳಿದ್ದಕ್ಕೆ ಹಲ್ಲೆ ಮಾಡಿದ್ದಾಗಿ ತಿಳಿದು ಬಂದಿದೆ.ಹಲ್ಲೆಯಿಂದ ಗಾಯಗೊಂಡಿದ್ದ ತಹಶೀಲ್ದಾರ್​ ಆಸ್ಪತ್ರೆಗೆ ದಾಖಲಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.