ETV Bharat / sports

ಎಬಿಡಿ ತಂಡಕ್ಕೆ ಹೆಚ್ಚಿನ ಶಕ್ತಿ ತುಂಬಿದರು: ಕೊಂಡಾಡಿದ ವಾಷಿಂಗ್ಟನ್ ಸುಂದರ್

author img

By

Published : Sep 29, 2020, 11:13 AM IST

ತಂಡಕ್ಕೆ ಏನು ಬೇಕೋ ಅದನ್ನೇ ಅವರು ಮಾಡುತ್ತಾರೆ. ಇದರಲ್ಲಿ ಅವರು ಹೆಚ್ಚು ಸಂತೋಷ ಪಡುತ್ತಾರೆ. ಅರ್​ಸಿಬಿಗೆ ಇಷ್ಟು ವರ್ಷಗಳಿಂದ ಅವರು ಇದನ್ನೇ ಮಾಡುತ್ತಾ ಬಂದಿದ್ದಾರೆ ಎಂದು ಎಬಿ ಡಿವಿಲಿಯರ್ಸ್​ ಅವರನ್ನು ವಾಷಿಂಗ್ಟನ್ ಸುಂದರ್ ಹೊಗಳಿದ್ದಾರೆ.

Washington Sunder, praised ABD
ವಾಷಿಂಗ್ಟನ್ ಸುಂದರ್

ದುಬೈ: ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್ ವಿರುದ್ಧ ವಿರಾಟ್​ ಕೊಹ್ಲಿ ನೇತೃತ್ವದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಸೂಪರ್​ ಓವರ್​ನಲ್ಲಿ ಗೆಲುವು ಸಾಧಿಸಿದೆ.

ವಾಷಿಂಗ್ಟನ್ ಸುಂದರ್

ಪಂದ್ಯದ ಬಳಿಕ ಮಾತನಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪಿನ್ನರ್ ವಾಷಿಂಗ್ಟನ್ ಸುಂದರ್, ಸೂಪರ್ ಓವರ್ ಬೌಲ್ ಮಾಡಿದ ತಂಡದ ಸಹ ಆಟಗಾರ ನವದೀಪ್ ಶೈನಿ ಬಗ್ಗೆ ಕೇಳಿದಾಗ, ಪ್ರಾಮಾಣಿಕವಾಗಿ ಅವರು ಅದ್ಭುತ ಆಟಗಾರ. ಈ ವರ್ಷ ಮಾತ್ರವಲ್ಲ, ಕಳೆದ ಎರಡು ವರ್ಷಗಳೂ ಕೂಡ ಅವರು ಉತ್ತಮ ಪ್ರದರ್ಶನ ತೋರಿದ್ದಾರೆ. ಈ ಮೂಲಕ ಅವರು ಎತ್ತರದಿಂದ ಎತ್ತರಕ್ಕೆ ಬೆಳೆಯುತ್ತಿದ್ದಾರೆ. ಟೀಂ ಇಂಡಿಯಾದಲ್ಲೂ ಅವರು ಇದೇ ರೀತಿಯ ಪ್ರದರ್ಶನ ತೋರಿದ್ದಾರೆ. ಹೀಗಾಗಿಯೇ 19ನೇ ಓವರ್​ನಲ್ಲಿ ಇಬ್ಬರು ಸೆಟ್ ಬ್ಯಾಟ್ಸ್‌ಮನ್‌ಗಳಾದ ಹಾರ್ದಿಕ್ ಪಾಂಡ್ಯ ಮತ್ತು ಕೀರನ್ ಪೊಲಾರ್ಡ್ ಅವರನ್ನು ಕೇವಲ 7 ರನ್​ಗಳಿಗೆ ತಡೆದು ನಿಲ್ಲಿಸಲು ಸಾಧ್ಯವಾಯಿತು. ಆದ್ದರಿಂದ ವಿಜಯದ ಕ್ರೆಡಿಟ್​ ಅವರಿಗೆ ಹೋಗಬೇಕು ಎಂದಿದ್ದಾರೆ.

Washington Sunder, praised ABD
ವಾಷಿಂಗ್ಟನ್ ಸುಂದರ್

ಅನುಭವಿ ಎಬಿ ಡಿವಿಲಿಯರ್ಸ್ ಆರ್‌ಸಿಬಿಗೆ ವಿಕೆಟ್ ಉಳಿಸಿಕೊಟ್ಟರು:

ತಂಡಕ್ಕೆ ಏನು ಬೇಕೋ ಅದನ್ನೇ ಅವರು ಮಾಡುತ್ತಾರೆ. ಇದರಲ್ಲಿ ಅವರು ಹೆಚ್ಚು ಸಂತೋಷ ಪಡುತ್ತಾರೆ. ಅರ್​ಸಿಬಿಗೆ ಇಷ್ಟು ವರ್ಷಗಳಿಂದ ಅವರು ಇದನ್ನೇ ಮಾಡುತ್ತಾ ಬಂದಿದ್ದಾರೆ. ನೀವು ಹೆಚ್ಚುವರಿ ಬ್ಯಾಟ್ಸ್​ಮನ್ ಅಥವಾ ಬೌಲರ್ ತಂಡಕ್ಕೆ ಹೇಗೆ ಬೇಕೋ ಹಾಗೆ ಆಡಬಹುದು. ಆದರೆ ಬೌಲಿಂಗ್​ನ ಪಾತ್ರ ಅತೀ ಮುಖ್ಯವಾಗಿರುತ್ತದೆ. ಇದನ್ನು ಎಬಿಡಿ ಉತ್ತಮವಾಗಿ ಬ್ಯಾಟಿಂಗ್​ ಮಾಡಿ ಪೂರ್ತಿ ಮಾಡುತ್ತಾರೆ ಎಂದು ಎಬಿ ಡಿವಿಲಿರ್ಸ್​ ಅವರನ್ನು ಸುಂದರ್ ಕೊಂಡಾಡಿದರು.

Washington Sunder, praised ABD
ಎಬಿ ಡಿವಿಲಿಯರ್ಸ್

ದುಬೈ: ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್ ವಿರುದ್ಧ ವಿರಾಟ್​ ಕೊಹ್ಲಿ ನೇತೃತ್ವದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಸೂಪರ್​ ಓವರ್​ನಲ್ಲಿ ಗೆಲುವು ಸಾಧಿಸಿದೆ.

ವಾಷಿಂಗ್ಟನ್ ಸುಂದರ್

ಪಂದ್ಯದ ಬಳಿಕ ಮಾತನಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪಿನ್ನರ್ ವಾಷಿಂಗ್ಟನ್ ಸುಂದರ್, ಸೂಪರ್ ಓವರ್ ಬೌಲ್ ಮಾಡಿದ ತಂಡದ ಸಹ ಆಟಗಾರ ನವದೀಪ್ ಶೈನಿ ಬಗ್ಗೆ ಕೇಳಿದಾಗ, ಪ್ರಾಮಾಣಿಕವಾಗಿ ಅವರು ಅದ್ಭುತ ಆಟಗಾರ. ಈ ವರ್ಷ ಮಾತ್ರವಲ್ಲ, ಕಳೆದ ಎರಡು ವರ್ಷಗಳೂ ಕೂಡ ಅವರು ಉತ್ತಮ ಪ್ರದರ್ಶನ ತೋರಿದ್ದಾರೆ. ಈ ಮೂಲಕ ಅವರು ಎತ್ತರದಿಂದ ಎತ್ತರಕ್ಕೆ ಬೆಳೆಯುತ್ತಿದ್ದಾರೆ. ಟೀಂ ಇಂಡಿಯಾದಲ್ಲೂ ಅವರು ಇದೇ ರೀತಿಯ ಪ್ರದರ್ಶನ ತೋರಿದ್ದಾರೆ. ಹೀಗಾಗಿಯೇ 19ನೇ ಓವರ್​ನಲ್ಲಿ ಇಬ್ಬರು ಸೆಟ್ ಬ್ಯಾಟ್ಸ್‌ಮನ್‌ಗಳಾದ ಹಾರ್ದಿಕ್ ಪಾಂಡ್ಯ ಮತ್ತು ಕೀರನ್ ಪೊಲಾರ್ಡ್ ಅವರನ್ನು ಕೇವಲ 7 ರನ್​ಗಳಿಗೆ ತಡೆದು ನಿಲ್ಲಿಸಲು ಸಾಧ್ಯವಾಯಿತು. ಆದ್ದರಿಂದ ವಿಜಯದ ಕ್ರೆಡಿಟ್​ ಅವರಿಗೆ ಹೋಗಬೇಕು ಎಂದಿದ್ದಾರೆ.

Washington Sunder, praised ABD
ವಾಷಿಂಗ್ಟನ್ ಸುಂದರ್

ಅನುಭವಿ ಎಬಿ ಡಿವಿಲಿಯರ್ಸ್ ಆರ್‌ಸಿಬಿಗೆ ವಿಕೆಟ್ ಉಳಿಸಿಕೊಟ್ಟರು:

ತಂಡಕ್ಕೆ ಏನು ಬೇಕೋ ಅದನ್ನೇ ಅವರು ಮಾಡುತ್ತಾರೆ. ಇದರಲ್ಲಿ ಅವರು ಹೆಚ್ಚು ಸಂತೋಷ ಪಡುತ್ತಾರೆ. ಅರ್​ಸಿಬಿಗೆ ಇಷ್ಟು ವರ್ಷಗಳಿಂದ ಅವರು ಇದನ್ನೇ ಮಾಡುತ್ತಾ ಬಂದಿದ್ದಾರೆ. ನೀವು ಹೆಚ್ಚುವರಿ ಬ್ಯಾಟ್ಸ್​ಮನ್ ಅಥವಾ ಬೌಲರ್ ತಂಡಕ್ಕೆ ಹೇಗೆ ಬೇಕೋ ಹಾಗೆ ಆಡಬಹುದು. ಆದರೆ ಬೌಲಿಂಗ್​ನ ಪಾತ್ರ ಅತೀ ಮುಖ್ಯವಾಗಿರುತ್ತದೆ. ಇದನ್ನು ಎಬಿಡಿ ಉತ್ತಮವಾಗಿ ಬ್ಯಾಟಿಂಗ್​ ಮಾಡಿ ಪೂರ್ತಿ ಮಾಡುತ್ತಾರೆ ಎಂದು ಎಬಿ ಡಿವಿಲಿರ್ಸ್​ ಅವರನ್ನು ಸುಂದರ್ ಕೊಂಡಾಡಿದರು.

Washington Sunder, praised ABD
ಎಬಿ ಡಿವಿಲಿಯರ್ಸ್
ETV Bharat Logo

Copyright © 2024 Ushodaya Enterprises Pvt. Ltd., All Rights Reserved.