ETV Bharat / sports

ಶಾರ್ದುಲ್ ಠಾಕೂರ್ ಆಲ್​ರೌಂಡ್​ ಆಟ ಟೆಸ್ಟ್​ ಸರಣಿಯನ್ನು ಜೀವಂತವಾಗಿರಿಸಿದೆ : ಸಚಿನ್​ ಶ್ಲಾಘನೆ

author img

By

Published : Jan 18, 2021, 8:34 PM IST

ಮೊಹಮ್ಮದ್ ಸಿರಾಜ್ ಟೆಸ್ಟ್​ ಕ್ರಿಕೆಟ್​ನಲ್ಲಿ ಮೊದಲ 5 ವಿಕೆಟ್​ ಪಡೆದು ಉತ್ತಮ ಪ್ರದರ್ಶನ ನೀಡಿದ್ದೀರಾ.. ಶಾರ್ದುಲ್​ ಠಾಕೂರ್​ ನಿಮ್ಮ ಪ್ರಮುಖ ಆಲ್​ರೌಂಡ್ ಪ್ರದರ್ಶನ ಪಂದ್ಯವನ್ನು ಆಸಕ್ತಿದಾಯಕವಾಗಿರಿಸಿದೆ. ಅದಕ್ಕೂ ಮೀರಿ ಟೆಸ್ಟ್​ ಸರಣಿಯನ್ನು ಜೀವಂತವಾಗಿರಿಸಿದೆ..

ಸಚಿನ್ ತೆಂಡೂಲ್ಕರ್​ ಸುದ್ದಿ
ಸಚಿನ್ ತೆಂಡೂಲ್ಕರ್​ ಸುದ್ದಿ

ಬ್ರಿಸ್ಬೇನ್ : ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡ ಏಟಿಗೆ ಎದುರೇಟು ನೀಡಿ ತೀವ್ರ ಪೈಪೋಟಿ ನೀಡುತ್ತಿದೆ. ಈಗಾಗಲೇ ನಾಲ್ಕು ದಿನವೂ ಕಠಿಣ ಪೈಪೋಟಿ ನೀಡಿರುವ ಟೀಂ ಇಂಡಿಯಾ ಕೊನೆಯ ದಿನ ಟೆಸ್ಟ್​ ಪಂದ್ಯವನ್ನು ಗೆಲ್ಲಲು 328 ರನ್​ಗಳ ಗುರಿ ಪಡೆದಿದೆ.

ಮೊಹಮ್ಮದ್ ಸಿರಾಜ್ ಮತ್ತು ಶಾರ್ದುಲ್ ಠಾಕೂರ್​ ನಾಲ್ಕನೇ ದಿನ 9 ವಿಕೆಟ್​ ಪಡೆದು ಆಸ್ಟ್ರೇಲಿಯಾ ತಂಡವನ್ನು 294 ರನ್​ಗಳಿಗೆ ಆಲೌಟ್ ಮಾಡಲು ನೆರವಾಗಿದ್ದರು. ಸಿರಾಜ್​ 5 ವಿಕೆಟ್​ ಪಡೆದ್ರೆ, ಠಾಕೂರ್​ 4 ವಿಕೆಟ್​ ಪಡೆದರು.

ಭಾರತದ ಲೆಜೆಂಡರಿ ಕ್ರಿಕೆಟರ್​ ಸಚಿನ್​ ತೆಂಡೂಲ್ಕರ್​ ಸಿರಾಜ್​ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ಮತ್ತು ಶಾರ್ದುಲ್​ ಅವರ ಆಲ್​ರೌಂಡರ್ ಪ್ರದರ್ಶನವೇ ಸರಣಿಯನ್ನು ಇನ್ನೂ ಜೀವಂತವಾಗಿರಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • Well done Mohd. Siraj on your 1st fifer and @imShard on your important all round performance which has kept the Test rather interesting so far and more importantly, the Test series alive. #AUSvIND pic.twitter.com/tXmLP2c9FN

    — Sachin Tendulkar (@sachin_rt) January 18, 2021 " class="align-text-top noRightClick twitterSection" data=" ">

"ಮೊಹಮ್ಮದ್ ಸಿರಾಜ್ ಟೆಸ್ಟ್​ ಕ್ರಿಕೆಟ್​ನಲ್ಲಿ ಮೊದಲ 5 ವಿಕೆಟ್​ ಪಡೆದು ಉತ್ತಮ ಪ್ರದರ್ಶನ ನೀಡಿದ್ದೀರಾ.. ಶಾರ್ದುಲ್​ ಠಾಕೂರ್​ ನಿಮ್ಮ ಪ್ರಮುಖ ಆಲ್​ರೌಂಡ್ ಪ್ರದರ್ಶನ ಪಂದ್ಯವನ್ನು ಆಸಕ್ತಿದಾಯಕವಾಗಿರಿಸಿದೆ. ಅದಕ್ಕೂ ಮೀರಿ ಟೆಸ್ಟ್​ ಸರಣಿಯನ್ನು ಜೀವಂತವಾಗಿರಿಸಿದೆ" ಎಂದು ಸಚಿನ್ ತೆಂಡೂಲ್ಕರ್​ ತಮ್ಮ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಶಾರ್ದುಲ್ ಠಾಕೂರ್ ಮೊದಲ ಇನ್ನಿಂಗ್ಸ್​ನಲ್ಲಿ ಭಾರತ 186ಕ್ಕೆ 6 ವಿಕೆಟ್​ ಕೆಳದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ವಾಷಿಂಗ್ಟನ್​ ಜೊತೆ ಸೇರಿ 123 ರನ್​ಗಳನ್ನ ಸೇರಿಸಿದ್ದರು. ಠಾಕೂರ್​ 67 ರನ್​ಗಳಿಸಿದ್ರೆ, ಸುಂದರ್​ 62 ರನ್​ಗಳಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದ್ದರು. ಅಲ್ಲದೆ ಮೊದಲ ಇನ್ನಿಂಗ್ಸ್​ನಲ್ಲಿ 3 ವಿಕೆಟ್​ ಪಡೆದಿದ್ದ ಅವರು ಎರಡನೇ ಇನ್ನಿಂಗ್ಸ್​ನಲ್ಲೂ 4 ವಿಕೆಟ್​ ಪಡೆದಿದ್ದಾರೆ.

ಇದನ್ನು ಓದಿ:ಆಸ್ಟ್ರೇಲಿಯಾ ಪ್ರವಾಸದಲ್ಲಿ ಈ ಹುಡುಗ ಶ್ರೇಷ್ಠ ಆಟಗಾರನಾಗಿದ್ದಾನೆ : ವಿರೇಂದ್ರ ಸೆಹ್ವಾಗ್​

ಬ್ರಿಸ್ಬೇನ್ : ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡ ಏಟಿಗೆ ಎದುರೇಟು ನೀಡಿ ತೀವ್ರ ಪೈಪೋಟಿ ನೀಡುತ್ತಿದೆ. ಈಗಾಗಲೇ ನಾಲ್ಕು ದಿನವೂ ಕಠಿಣ ಪೈಪೋಟಿ ನೀಡಿರುವ ಟೀಂ ಇಂಡಿಯಾ ಕೊನೆಯ ದಿನ ಟೆಸ್ಟ್​ ಪಂದ್ಯವನ್ನು ಗೆಲ್ಲಲು 328 ರನ್​ಗಳ ಗುರಿ ಪಡೆದಿದೆ.

ಮೊಹಮ್ಮದ್ ಸಿರಾಜ್ ಮತ್ತು ಶಾರ್ದುಲ್ ಠಾಕೂರ್​ ನಾಲ್ಕನೇ ದಿನ 9 ವಿಕೆಟ್​ ಪಡೆದು ಆಸ್ಟ್ರೇಲಿಯಾ ತಂಡವನ್ನು 294 ರನ್​ಗಳಿಗೆ ಆಲೌಟ್ ಮಾಡಲು ನೆರವಾಗಿದ್ದರು. ಸಿರಾಜ್​ 5 ವಿಕೆಟ್​ ಪಡೆದ್ರೆ, ಠಾಕೂರ್​ 4 ವಿಕೆಟ್​ ಪಡೆದರು.

ಭಾರತದ ಲೆಜೆಂಡರಿ ಕ್ರಿಕೆಟರ್​ ಸಚಿನ್​ ತೆಂಡೂಲ್ಕರ್​ ಸಿರಾಜ್​ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ಮತ್ತು ಶಾರ್ದುಲ್​ ಅವರ ಆಲ್​ರೌಂಡರ್ ಪ್ರದರ್ಶನವೇ ಸರಣಿಯನ್ನು ಇನ್ನೂ ಜೀವಂತವಾಗಿರಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • Well done Mohd. Siraj on your 1st fifer and @imShard on your important all round performance which has kept the Test rather interesting so far and more importantly, the Test series alive. #AUSvIND pic.twitter.com/tXmLP2c9FN

    — Sachin Tendulkar (@sachin_rt) January 18, 2021 " class="align-text-top noRightClick twitterSection" data=" ">

"ಮೊಹಮ್ಮದ್ ಸಿರಾಜ್ ಟೆಸ್ಟ್​ ಕ್ರಿಕೆಟ್​ನಲ್ಲಿ ಮೊದಲ 5 ವಿಕೆಟ್​ ಪಡೆದು ಉತ್ತಮ ಪ್ರದರ್ಶನ ನೀಡಿದ್ದೀರಾ.. ಶಾರ್ದುಲ್​ ಠಾಕೂರ್​ ನಿಮ್ಮ ಪ್ರಮುಖ ಆಲ್​ರೌಂಡ್ ಪ್ರದರ್ಶನ ಪಂದ್ಯವನ್ನು ಆಸಕ್ತಿದಾಯಕವಾಗಿರಿಸಿದೆ. ಅದಕ್ಕೂ ಮೀರಿ ಟೆಸ್ಟ್​ ಸರಣಿಯನ್ನು ಜೀವಂತವಾಗಿರಿಸಿದೆ" ಎಂದು ಸಚಿನ್ ತೆಂಡೂಲ್ಕರ್​ ತಮ್ಮ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಶಾರ್ದುಲ್ ಠಾಕೂರ್ ಮೊದಲ ಇನ್ನಿಂಗ್ಸ್​ನಲ್ಲಿ ಭಾರತ 186ಕ್ಕೆ 6 ವಿಕೆಟ್​ ಕೆಳದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ವಾಷಿಂಗ್ಟನ್​ ಜೊತೆ ಸೇರಿ 123 ರನ್​ಗಳನ್ನ ಸೇರಿಸಿದ್ದರು. ಠಾಕೂರ್​ 67 ರನ್​ಗಳಿಸಿದ್ರೆ, ಸುಂದರ್​ 62 ರನ್​ಗಳಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದ್ದರು. ಅಲ್ಲದೆ ಮೊದಲ ಇನ್ನಿಂಗ್ಸ್​ನಲ್ಲಿ 3 ವಿಕೆಟ್​ ಪಡೆದಿದ್ದ ಅವರು ಎರಡನೇ ಇನ್ನಿಂಗ್ಸ್​ನಲ್ಲೂ 4 ವಿಕೆಟ್​ ಪಡೆದಿದ್ದಾರೆ.

ಇದನ್ನು ಓದಿ:ಆಸ್ಟ್ರೇಲಿಯಾ ಪ್ರವಾಸದಲ್ಲಿ ಈ ಹುಡುಗ ಶ್ರೇಷ್ಠ ಆಟಗಾರನಾಗಿದ್ದಾನೆ : ವಿರೇಂದ್ರ ಸೆಹ್ವಾಗ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.