ETV Bharat / sports

ಇಡೀ ಪಾಕ್​ ಕಾಶ್ಮೀರಿ ಬ್ರದರ್ಸ್​​​ ಜತೆಗಿದೆ... ಆರ್ಟಿಕಲ್​ 370 ಬಗ್ಗೆ ಪಾಕ್​ ಕ್ಯಾಪ್ಟನ್​ ವಿವಾದಿತ ಹೇಳಿಕೆ!

author img

By

Published : Aug 13, 2019, 4:26 PM IST

ಇಡೀ ಪಾಕ್​ ಕಾಶ್ಮೀರಿ ಬ್ರದರ್ಸ್​​​ ಜತೆಗಿದೆ, ಕೇಂದ್ರ ಸರ್ಕಾರ ಬ್ಯಾನ್​ ಮಾಡಿರುವ ಆರ್ಟಿಕಲ್​​ 370 ವಿಚಾರವಾಗಿ ಪಾಕ್​​ ಕ್ರಿಕೆಟ್​ನ ಕ್ಯಾಪ್ಟನ್​​ ಸರ್ಫರಾಜ್​ ಅಹ್ಮದ್​ ವಿವಾದಿತ ಹೇಳಿಕೆ ನೀಡಿದ್ದಾರೆ.

ಸರ್ಫರಾಜ್​ ಅಹ್ಮದ್​​/Pakistan skipper Sarfaraz

ಇಸ್ಲಾಮಾಬಾದ್​​: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್​ 370 ರದ್ದುಗೊಂಡ ಬಳಿಕ ಪಾಕ್​​ ಭಾರತದ ಮೇಲೆ ಹರಿಹಾಯುತ್ತಿದ್ದು, ಈಗಾಗಲೇ ಅಲ್ಲಿನ ಸರ್ಕಾರ ಭಾರತದೊಂದಿಗಿನ ದ್ವಿಪಕ್ಷೀಯ ವ್ಯವಹಾರ ಕಡಿತಗೊಳಿಸಿಕೊಂಡಿದೆ.

ಇದೀಗ ಪಾಕ್​​ನ ಕ್ರಿಕೆಟರ್ಸ್​ ಕೂಡ ಇದೇ ವಿಷಯವನ್ನಿಟ್ಟುಕೊಂಡು ಭಾರತದ ಮೇಲೆ ಹರಿಹಾಯುತ್ತಿದ್ದಾರೆ. ಈಗಾಗಲೇ ಮಾಜಿ ಬೌಲರ್​​ ಶೋಯೆಬ್​ ಅಖ್ತರ್​,ಆಲ್​ರೌಂಡರ್​ ಶಾಹಿದ್​ ಅಫ್ರಿದಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಇದೀಗ ಅಲ್ಲಿನ ತಂಡದ ಕ್ಯಾಪ್ಟನ್​ ಸರ್ಫರಾಜ್​ ಅಹ್ಮದ್​ ಕೂಡ ಅವರಿಗೆ ಸಾಥ್​ ನೀಡಿದ್ದಾರೆ.

ಕಾಶ್ಮೀರಿ ಬ್ರದರ್ಸ್,​ ಈಡಿ ಪಾಕಿಸ್ತಾನವೇ ನಿಮ್ಮೊಂದಿಗೆ ಇದೆ. ಕರಾಚಿಯಲ್ಲಿ ನಿನ್ನೆ ಈದ್​​​ ಪಾರ್ಥನೆಯಲ್ಲಿ ಭಾಗಿಯಾದ ಬಳಿಕ ಮಾತನಾಡಿದ ಅವರು, ನಮ್ಮ ಕಾಶ್ಮೀರದ ಜನರು ಇಂತಹ ಕಠಿಣ ಪರಿಸ್ಥಿತಿಯಿಂದ ಪಾರಾಗಲು ಸರ್ವಶಕ್ತನಾದ ಅಲ್ಲಾಹುವಿನಲ್ಲಿ ನಾನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ. ಜತೆಗೆ ಸಂಪೂರ್ಣ ಪಾಕ್​​, ಕಾಶ್ಮೀರ ಜನತೆಯೊಂದಿಗಿದ್ದು, ನಾವೆಲ್ಲರೂ ನೋವು ಹಾಗೂ ದು:ಖವನ್ನು ಸಮಾನವಾಗಿ ಹಂಚಿಕೊಳ್ಳುತ್ತೇವೆ ಎಂದಿದ್ದಾರೆ.

  • Kashmiris must be given their due rights as per #UN resolution. The rights of Freedom like all of us. Why was @UN created & why is it sleeping? The unprovoked aggression & crimes being committed in Kashmir against #Humanity must be noted. The @POTUS must play his role to mediate

    — Shahid Afridi (@SAfridiOfficial) August 5, 2019 " class="align-text-top noRightClick twitterSection" data=" ">

ಈಗಾಗಲೇ ಇದೇ ವಿಷಯಕ್ಕೆ ಸಂಬಂಧಿಸಿದಂತ ಮಾತನಾಡಿದ್ದ ಪಾಕ್​ ಮಾಜಿ ಕ್ಯಾಪ್ಟನ್​ ಶಾಹೀದ್​ ಅಫ್ರಿದಿ, ಕಾಶ್ಮೀರ್​ ವಿಚಾರದಲ್ಲಿ ಅಮೆರಿಕ ಅಧ್ಯಕ್ಷರು ಮಧ್ಯೆ ಪ್ರವೇಶ ಮಾಡಬೇಕು ಎಂದು ತಿಳಿಸಿದ್ದಾರೆ. ನಿನ್ನೆ ಟ್ವೀಟ್​ ಮಾಡಿದ್ದ ಶೋಯೆಬ್​ ಅಖ್ತರ್​, ನಿಮ್ಮೆಲ್ಲರಿಗೂ ಈದ್ ಮುಬಾರಕ್​​... ಕಾಶ್ಮೀರ​ ಭಾರತದಿಂದ ತುಳಿತಕ್ಕೊಳಗಾಗುತ್ತಿದ್ದು, ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಹೇಳಿದ್ದರು.

ಇಸ್ಲಾಮಾಬಾದ್​​: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್​ 370 ರದ್ದುಗೊಂಡ ಬಳಿಕ ಪಾಕ್​​ ಭಾರತದ ಮೇಲೆ ಹರಿಹಾಯುತ್ತಿದ್ದು, ಈಗಾಗಲೇ ಅಲ್ಲಿನ ಸರ್ಕಾರ ಭಾರತದೊಂದಿಗಿನ ದ್ವಿಪಕ್ಷೀಯ ವ್ಯವಹಾರ ಕಡಿತಗೊಳಿಸಿಕೊಂಡಿದೆ.

ಇದೀಗ ಪಾಕ್​​ನ ಕ್ರಿಕೆಟರ್ಸ್​ ಕೂಡ ಇದೇ ವಿಷಯವನ್ನಿಟ್ಟುಕೊಂಡು ಭಾರತದ ಮೇಲೆ ಹರಿಹಾಯುತ್ತಿದ್ದಾರೆ. ಈಗಾಗಲೇ ಮಾಜಿ ಬೌಲರ್​​ ಶೋಯೆಬ್​ ಅಖ್ತರ್​,ಆಲ್​ರೌಂಡರ್​ ಶಾಹಿದ್​ ಅಫ್ರಿದಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಇದೀಗ ಅಲ್ಲಿನ ತಂಡದ ಕ್ಯಾಪ್ಟನ್​ ಸರ್ಫರಾಜ್​ ಅಹ್ಮದ್​ ಕೂಡ ಅವರಿಗೆ ಸಾಥ್​ ನೀಡಿದ್ದಾರೆ.

ಕಾಶ್ಮೀರಿ ಬ್ರದರ್ಸ್,​ ಈಡಿ ಪಾಕಿಸ್ತಾನವೇ ನಿಮ್ಮೊಂದಿಗೆ ಇದೆ. ಕರಾಚಿಯಲ್ಲಿ ನಿನ್ನೆ ಈದ್​​​ ಪಾರ್ಥನೆಯಲ್ಲಿ ಭಾಗಿಯಾದ ಬಳಿಕ ಮಾತನಾಡಿದ ಅವರು, ನಮ್ಮ ಕಾಶ್ಮೀರದ ಜನರು ಇಂತಹ ಕಠಿಣ ಪರಿಸ್ಥಿತಿಯಿಂದ ಪಾರಾಗಲು ಸರ್ವಶಕ್ತನಾದ ಅಲ್ಲಾಹುವಿನಲ್ಲಿ ನಾನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ. ಜತೆಗೆ ಸಂಪೂರ್ಣ ಪಾಕ್​​, ಕಾಶ್ಮೀರ ಜನತೆಯೊಂದಿಗಿದ್ದು, ನಾವೆಲ್ಲರೂ ನೋವು ಹಾಗೂ ದು:ಖವನ್ನು ಸಮಾನವಾಗಿ ಹಂಚಿಕೊಳ್ಳುತ್ತೇವೆ ಎಂದಿದ್ದಾರೆ.

  • Kashmiris must be given their due rights as per #UN resolution. The rights of Freedom like all of us. Why was @UN created & why is it sleeping? The unprovoked aggression & crimes being committed in Kashmir against #Humanity must be noted. The @POTUS must play his role to mediate

    — Shahid Afridi (@SAfridiOfficial) August 5, 2019 " class="align-text-top noRightClick twitterSection" data=" ">

ಈಗಾಗಲೇ ಇದೇ ವಿಷಯಕ್ಕೆ ಸಂಬಂಧಿಸಿದಂತ ಮಾತನಾಡಿದ್ದ ಪಾಕ್​ ಮಾಜಿ ಕ್ಯಾಪ್ಟನ್​ ಶಾಹೀದ್​ ಅಫ್ರಿದಿ, ಕಾಶ್ಮೀರ್​ ವಿಚಾರದಲ್ಲಿ ಅಮೆರಿಕ ಅಧ್ಯಕ್ಷರು ಮಧ್ಯೆ ಪ್ರವೇಶ ಮಾಡಬೇಕು ಎಂದು ತಿಳಿಸಿದ್ದಾರೆ. ನಿನ್ನೆ ಟ್ವೀಟ್​ ಮಾಡಿದ್ದ ಶೋಯೆಬ್​ ಅಖ್ತರ್​, ನಿಮ್ಮೆಲ್ಲರಿಗೂ ಈದ್ ಮುಬಾರಕ್​​... ಕಾಶ್ಮೀರ​ ಭಾರತದಿಂದ ತುಳಿತಕ್ಕೊಳಗಾಗುತ್ತಿದ್ದು, ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಹೇಳಿದ್ದರು.

Intro:Body:

ಇಡೀ ಪಾಕ್​ ಕಾಶ್ಮೀರಿ ಬ್ರದರ್ಸ್​​​ ಜತೆಗಿದೆ... ಆರ್ಟಿಕಲ್​ 370 ಬಗ್ಗೆ ಪಾಕ್​ ಕ್ಯಾಪ್ಟನ್​ ವಿವಾದಿತ ಹೇಳಿಕೆ! 



ಇಸ್ಲಾಮಾಬಾದ್​​: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್​ 370 ರದ್ದುಗೊಂಡ ಬಳಿಕ ಪಾಕ್​​ ಭಾರತದ ಮೇಲೆ ಹರಿಹಾಯುತ್ತಿದ್ದು, ಈಗಾಗಲೇ ಅಲ್ಲಿನ ಸರ್ಕಾರ ಭಾರತದೊಂದಿಗಿನ ದ್ವಿಪಕ್ಷೀಯ ವ್ಯವಹಾರ ಕಡಿತಗೊಳಿಸಿಕೊಂಡಿದೆ. 



ಇದೀಗ ಪಾಕ್​​ನ ಕ್ರಿಕೆಟರ್ಸ್​ ಕೂಡ ಇದೇ ವಿಷಯವನ್ನಿಟ್ಟುಕೊಂಡು ಭಾರತದ ಮೇಲೆ ಹರಿಹಾಯುತ್ತಿದ್ದಾರೆ. ಈಗಾಗಲೇ ಮಾಜಿ ಬೌಲರ್​​ ಶೋಯೆಬ್​ ಅಖ್ತರ್​,ಆಲ್​ರೌಂಡರ್​ ಶಾಹಿದ್​ ಆಫ್ರಿದಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಇದೀಗ ಅಲ್ಲಿನ ತಂಡದ ಕ್ಯಾಪ್ಟನ್​ ಸರ್ಫರಾಜ್​ ಅಹ್ಮದ್​ ಕೂಡ ಅವರಿಗೆ ಸಾಥ್​ ನೀಡಿದ್ದಾರೆ. 



ಕಾಶ್ಮೀರಿ ಬ್ರದರ್ಸ್​ ಈಡಿ ಪಾಕಿಸ್ತಾನವೇ ನಿಮ್ಮೊಂದಿಗೆ ಇದೆ. ಕರಾಚಿಯಲ್ಲಿ ನಿನ್ನೆ ಈದ್​​​ ಪಾರ್ಥನೆಯಲ್ಲಿ ಭಾಗಿಯಾದ ಬಳಿಕ ಮಾತನಾಡಿದ ಅವರು, ನಮ್ಮ ಕಾಶ್ಮೀರದ ಜನರು ಇಂತಹ ಕಠಿಣ ಪರಿಸ್ಥಿತಿಯಿಂದ ಪಾರಾಗಲು ಸರ್ವಶಕ್ತನಾದ ಅಲ್ಲಾಹುವಿನಲ್ಲಿ ನಾನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ. ಜತೆಗೆ ಸಂಪೂರ್ಣ ಪಾಕ್​​, ಕಾಶ್ಮೀರ ಜನತೆಯೊಂದಿಗಿದ್ದು, ನಾವೆಲ್ಲರೂ ನೋವು ಹಾಗೂ ದು:ಖವನ್ನು ಸಮಾನವಾಗಿ ಹಂಚಿಕೊಳ್ಳುತ್ತೇವೆ ಎಂದಿದ್ದಾರೆ. 



ಈಗಾಗಲೇ ಇದೇ ವಿಷಯಕ್ಕೆ ಸಂಬಂಧಿಸಿದಂತ ಮಾತನಾಡಿದ್ದ ಪಾಕ್​ ಮಾಜಿ ಕ್ಯಾಪ್ಟನ್​ ಶಾಹೀದ್​ ಆಫ್ರಿದಿ, ಕಾಶ್ಮೀರ್​ ವಿಚಾರದಲ್ಲಿ ಅಮೆರಿಕ ಅಧ್ಯಕ್ಷರು ಮಧ್ಯೆ ಪ್ರವೇಶ  ಮಾಡಬೇಕು ಎಂದು ತಿಳಿಸಿದ್ದಾರೆ. ನಿನ್ನೆ ಟ್ವೀಟ್​ ಮಾಡಿದ್ದ ಶೋಯೆಬ್​ ಅಖ್ತರ್​, ನಿಮ್ಮೆಲ್ಲರಿಗೂ ಈದ್ ಮುಬಾರಕ್​​... ಕಾಶ್ಮೀರ​ ಭಾರತದಿಂದ ತುಳಿತಕ್ಕೊಳಗಾಗುತ್ತಿದ್ದು, ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಹೇಳಿದ್ದರು. 


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.