ETV Bharat / sports

ಅನಿರ್ದಿಷ್ಟಾವಧಿಗೆ ಸ್ಫೋಟಕ ಬ್ಯಾಟ್ಸ್​ಮನ್​ರನ್ನು ಅಮಾನತುಗೊಳಿಸಿದ​ ಅಫ್ಘಾನಿಸ್ತಾನ ಬೋರ್ಡ್​

author img

By

Published : Aug 11, 2019, 8:36 AM IST

ಅಫ್ಘಾನಿಸ್ತಾನ ತಂಡ ವಿಕೆಟ್​ ಕೀಪರ್,​ ಬ್ಯಾಟ್ಸ್​ಮನ್​ ಮೊಹಮ್ಮದ್​ ಶಹ್ಜಾದ್​ರನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

Afghanistan Cricket Board

ಕಾಬುಲ್​: ಅಫ್ಘಾನಿಸ್ತಾನ ತಂಡ ವಿಕೆಟ್​ ಕೀಪರ್ ಕಮ್​​ ಬ್ಯಾಟ್ಸ್​ಮನ್​ ಮೊಹಮ್ಮದ್​ ಶಹ್ಜಾದ್​ರನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

ಶಹ್ಜಾದ್​ರನ್ನು ಎಸಿಬಿಯ ನಿಯಮಾವಳಿಗಳನ್ನು ಮುರಿದಿರುವ ಆರೋಪದ ಮೇಲೆ ಅನಿರ್ಧಾಷ್ಟಾವಧಿ ಕ್ರಿಕೆಟ್​ನಿಂದ ನಿಷೇಧವೇರಿದೆ. ಎಸಿಬಿ ನಿಯಮದ ಪ್ರಕಾರ ಯಾವುದೇ ಅಫ್ಘಾನಿಸ್ತಾನದ ಆಟಗಾರ ವಿದೇಶ ಪ್ರವಾಸ ಕೈಗೊಳ್ಳಬೇಕಾದರೆ ಬೋರ್ಡ್​ನಿಂದ ಅನುಮತಿ ಪಡೆಯಬೇಕು. ಆದರೆ ವಿದೇಶ ಪ್ರವಾಸಕ್ಕೆ ಅನುಮತಿ ಪಡೆಯದೇ ಪ್ರಯಾಣ ಮಾಡಿರುವುದೇ ಅಮಾನತಿಗೆ ಕಾರಣವೆಂದು ತಿಳಿದು ಬಂದಿದೆ.

Afghanistan Cricket Board
ಮೊಹಮ್ಮದ್​ ಶಹ್ಜಾದ್​

ಇದಕ್ಕೂ ಮೊದಲು ಕಳೆದ ತಿಂಗಳು ನಡೆದ ವಿಶ್ವಕಪ್​ ಟೂರ್ನಿಯ ವೇಳೆ ಮಂಡಿ ನೋವಿಗೆ ತುತ್ತಾಗಿದ್ದ ಶೆಹ್ಜಾದ್​ರನ್ನು ಗಾಯದ ಕಾರಣ ನೀಡಿ ಟೂರ್ನಿಯಿಂದ ಕೈಬಿಡಲಾಗಿತ್ತು. ಆದರೆ ಶಹ್ಜಾದ್​ ತಾವು ಗಾಯಗೊಂಡಿಲ್ಲ, ಬೋರ್ಡ್​ ತಮ್ಮನ್ನು ಯಾವುದೇ ಕಾರಣವಿಲ್ಲದೆ ತಂಡದಿಂದ ಕೈಬಿಟ್ಟಿದೆ ಎಂದು ಆರೋಪಿಸಿ, ಕ್ರಿಕೆಟ್​ ತೊರೆಯುವ ಬಗ್ಗೆ ಮಾತನಾಡಿದ್ದರು.

ಎಸಿಬಿ ಶಹ್ಜಾದ್​ ಬೋರ್ಡ್​ ವಿರುದ್ಧ ಹೇಳಿಕೆ ನೀಡಿ ನೀತಿ ಸಂಹಿತೆ ಉಲ್ಲಂಘಸಿದ್ದಾರೆ ಎಂದು ಶಿಸ್ತು ಸಮಿತಿ ಶೆಹ್ಜಾದ್​ಗೆ ವಿಚಾರಣೆಗೆ ಹಾಜರಾಗಿ, ಪ್ರತಿಕ್ರಿಯಿಸುವಂತೆ ತಿಳಿಸಿತ್ತು. ಆದ್ರೆ ಜೂನ್​ 20 ಮತ್ತು 25 ರಂದು ನಡೆದಿದ್ದ ಆ ಸಭೆಗೂ ಶೆಹ್ಜಾದ್​ ಹಾಜರಾಗಿರಲಿಲ್ಲ. ಈ ವಿಚಾರ ಕೂಡ ಈದ್​ ರಜೆಯ ನಂತರ ಸಭೆ ಸೇರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದಕ್ಕೂ ಶೆಹ್ಜಾದ್​ ಶಿಕ್ಷೆ ಅನುಭವಿಸಬೇಕಾಗಿದೆ.

ಕಾಬುಲ್​: ಅಫ್ಘಾನಿಸ್ತಾನ ತಂಡ ವಿಕೆಟ್​ ಕೀಪರ್ ಕಮ್​​ ಬ್ಯಾಟ್ಸ್​ಮನ್​ ಮೊಹಮ್ಮದ್​ ಶಹ್ಜಾದ್​ರನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

ಶಹ್ಜಾದ್​ರನ್ನು ಎಸಿಬಿಯ ನಿಯಮಾವಳಿಗಳನ್ನು ಮುರಿದಿರುವ ಆರೋಪದ ಮೇಲೆ ಅನಿರ್ಧಾಷ್ಟಾವಧಿ ಕ್ರಿಕೆಟ್​ನಿಂದ ನಿಷೇಧವೇರಿದೆ. ಎಸಿಬಿ ನಿಯಮದ ಪ್ರಕಾರ ಯಾವುದೇ ಅಫ್ಘಾನಿಸ್ತಾನದ ಆಟಗಾರ ವಿದೇಶ ಪ್ರವಾಸ ಕೈಗೊಳ್ಳಬೇಕಾದರೆ ಬೋರ್ಡ್​ನಿಂದ ಅನುಮತಿ ಪಡೆಯಬೇಕು. ಆದರೆ ವಿದೇಶ ಪ್ರವಾಸಕ್ಕೆ ಅನುಮತಿ ಪಡೆಯದೇ ಪ್ರಯಾಣ ಮಾಡಿರುವುದೇ ಅಮಾನತಿಗೆ ಕಾರಣವೆಂದು ತಿಳಿದು ಬಂದಿದೆ.

Afghanistan Cricket Board
ಮೊಹಮ್ಮದ್​ ಶಹ್ಜಾದ್​

ಇದಕ್ಕೂ ಮೊದಲು ಕಳೆದ ತಿಂಗಳು ನಡೆದ ವಿಶ್ವಕಪ್​ ಟೂರ್ನಿಯ ವೇಳೆ ಮಂಡಿ ನೋವಿಗೆ ತುತ್ತಾಗಿದ್ದ ಶೆಹ್ಜಾದ್​ರನ್ನು ಗಾಯದ ಕಾರಣ ನೀಡಿ ಟೂರ್ನಿಯಿಂದ ಕೈಬಿಡಲಾಗಿತ್ತು. ಆದರೆ ಶಹ್ಜಾದ್​ ತಾವು ಗಾಯಗೊಂಡಿಲ್ಲ, ಬೋರ್ಡ್​ ತಮ್ಮನ್ನು ಯಾವುದೇ ಕಾರಣವಿಲ್ಲದೆ ತಂಡದಿಂದ ಕೈಬಿಟ್ಟಿದೆ ಎಂದು ಆರೋಪಿಸಿ, ಕ್ರಿಕೆಟ್​ ತೊರೆಯುವ ಬಗ್ಗೆ ಮಾತನಾಡಿದ್ದರು.

ಎಸಿಬಿ ಶಹ್ಜಾದ್​ ಬೋರ್ಡ್​ ವಿರುದ್ಧ ಹೇಳಿಕೆ ನೀಡಿ ನೀತಿ ಸಂಹಿತೆ ಉಲ್ಲಂಘಸಿದ್ದಾರೆ ಎಂದು ಶಿಸ್ತು ಸಮಿತಿ ಶೆಹ್ಜಾದ್​ಗೆ ವಿಚಾರಣೆಗೆ ಹಾಜರಾಗಿ, ಪ್ರತಿಕ್ರಿಯಿಸುವಂತೆ ತಿಳಿಸಿತ್ತು. ಆದ್ರೆ ಜೂನ್​ 20 ಮತ್ತು 25 ರಂದು ನಡೆದಿದ್ದ ಆ ಸಭೆಗೂ ಶೆಹ್ಜಾದ್​ ಹಾಜರಾಗಿರಲಿಲ್ಲ. ಈ ವಿಚಾರ ಕೂಡ ಈದ್​ ರಜೆಯ ನಂತರ ಸಭೆ ಸೇರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದಕ್ಕೂ ಶೆಹ್ಜಾದ್​ ಶಿಕ್ಷೆ ಅನುಭವಿಸಬೇಕಾಗಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.