ETV Bharat / sitara

ಏಕ್​ ದಿನ್​ ಕಾ ಸುಲ್ತಾನ್​​​...ಒಂದು ದಿನದ ಆರ್​​ಜೆ ಆದ 'ಮಗಳು ಜಾನಕಿ'ಯ ನಿರಂಜನ್

author img

By

Published : Jan 2, 2020, 12:22 PM IST

ನಿನ್ನೆ ಒಂದು ದಿನದ ಮಟ್ಟಿಗೆ ರಾಕೇಶ್ ಅವರು ಆರ್​​ಜೆ ರಾಕೇಶ್​ ಆಗಿ ಬದಲಾಗಿದ್ದಾರೆ‌. ಆರ್​​​​​ಜೆ ಸ್ಮಿತಾ ಮತ್ತು ಆರ್​​​​ಜೆ ಸ್ವರೂಪ್ ಅವರ ಸಹಕಾರದಿಂದಲೇ ತನ್ನ ಕನಸು ನನಸಾಯಿತು ಎಂದು ತಮ್ಮ ಸಂತೋಷವನ್ನು ವಿವರಿಸುವ ರಾಕೇಶ್ ಮಯ್ಯ ಎಲ್ಲರಿಗೂ ಹೊಸ ವರ್ಷದ ಶುಭಾಶಯ ಕೋರಿದ್ದಾರೆ.

Rakesh Maiya
ರಾಕೇಶ್ ಮಯ್ಯ

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಗಳು ಜಾನಕಿ' ಧಾರಾವಾಹಿಯಲ್ಲಿ ನಿರಂಜನ್ ಆಗಿ ಮನೆ ಮಾತಾಗಿರುವ ರಾಕೇಶ್ ಮಯ್ಯ ಇದೀಗ ಆರ್​​​​​​ಜೆ ಆಗಿ ಬದಲಾಗಿದ್ದಾರೆ. ಆಶ್ಚರ್ಯ ಪಡಬೇಡಿ. ಮಗಳು ಜಾನಕಿ ಧಾರಾವಾಹಿಯಿಂದ ರಾಕೇಶ್ ಮಯ್ಯ ಹೊರ ಬಂದು ಬೇರೆ ಕೆಲಸ ಆರಂಭಿಸಿದ್ದಾರಾ ಎಂದು ಕನ್ಫ್ಯೂಸ್ ಆಗಬೇಡಿ.

ರಾಕೇಶ್ ಮಯ್ಯ ಆರ್​​​​​ಜೆ ಆಗಿರುವುದು ಕೇವಲ ಒಂದು ದಿನದ ಮಟ್ಟಿಗೆ. ಆ ಮೂಲಕ ತಮ್ಮ ಬಹು ವರ್ಷಗಳ ಕನಸನ್ನು ನನಸು ಮಾಡಿಕೊಂಡ ಸಂತಸದಲ್ಲಿ ಅವರಿದ್ದಾರೆ. ರಾಕೇಶ್ ಮಯ್ಯಗೆ ಆರ್ ಜೆ ಆಗಬೇಕು ಎಂಬ ಕನಸಿತ್ತು. ಒಂದೊಮ್ಮೆ ಇಂಟರ್ ವ್ಯೂ ನೆಪದಲ್ಲಿ ಮಂಗಳೂರಿನ ರೆಡಿಯೋ ಮಿರ್ಚಿಗೆ ಹೋಗಿದ್ದ ಅವರು, ಆರ್​​​​ಜೆ ಆಗಲು ಏನೆಲ್ಲಾ ಅರ್ಹತೆಗಳು ಇರಬೇಕು ಎಂಬ ಪಟ್ಟಿ ತಯಾರು ಮಾಡಿ ತಂದಿದ್ದರು. ಮುಂದೆ ಆರ್​​​​ಜೆ ಕೆಲಸ ಖಾಲಿ ಇದೆ ಎಂದು ಎಂದು ಕಾಲ್ ಬಂದಾಗ ತಡಮಾಡದೆ ಆಡಿಶನ್ ಕೂಡಾ ಅಟೆಂಡ್ ಆಗಿದ್ದರು. ಆದರೆ ಸ್ಕ್ರಿಪ್ಟಿಂಗ್ ಹಂತದಲ್ಲಿ ಅವರು ಎಡವಿದ್ದು ಮಾತ್ರವಲ್ಲದೆ ಮಾತನಾಡುವಾಗಲೂ ಸೋತು ಬಿಟ್ಟರು. ಆರ್​​​​​​ಜೆಗಳಿಗೆ ಮಾತೇ ಬಂಡವಾಳ, ಮಾತಿನಲ್ಲಿಯೇ ಅವರು ಕೆಲಸ ಮಾಡುವುದು ಎಂದರೆ ತಪ್ಪಿಲ್ಲ.

ಇನ್ನು ಇದೆಲ್ಲಾ ಆಗಿ 8 ವರ್ಷಗಳೇ ಕಳೆದುಹೋಗಿವೆ. ಸದ್ಯ ರಾಕೇಶ್ ಮಯ್ಯ ಅವರು ಮಗಳು ಜಾನಕಿ ಯಲ್ಲಿ ಬ್ಯುಸಿ‌. ಇದರ ನಡುವೆ ಅವರ ಆಸೆ ಹೊಸವರ್ಷದಂದು ಈಡೇರಿದೆ. 2020 ಹೊಸ ವರ್ಷ ಮೊದಲ ದಿನದಂದು ತಮ್ಮ ಬಹುದಿನದ ಕನಸು ನನಸಾಗಿದ್ದಕ್ಕೆ ರಾಕೇಶ್ ಅವರು ಅತೀವ ಸಂತಸದಲ್ಲಿದ್ದಾರೆ. ನಿನ್ನೆ ಒಂದು ದಿನದ ಮಟ್ಟಿಗೆ ರಾಕೇಶ್ ಅವರು ಆರ್​​ಜೆ ರಾಕೇಶ್​ ಆಗಿ ಬದಲಾಗಿದ್ದಾರೆ‌. ಆರ್​​​​​ಜೆ ಸ್ಮಿತಾ ಮತ್ತು ಆರ್​​​​ಜೆ ಸ್ವರೂಪ್ ಅವರ ಸಹಕಾರದಿಂದಲೇ ತನ್ನ ಕನಸು ನನಸಾಯಿತು ಎಂದು ತಮ್ಮ ಸಂತೋಷವನ್ನು ವಿವರಿಸುವ ರಾಕೇಶ್ ಮಯ್ಯ 'ಎಲ್ಲರಿಗೂ ಒಳ್ಳೆಯದಾಗಲಿ. ಎಲ್ಲರಿಗೂ ಹೊಸ ವರ್ಷ ಹೊಸ ಕಲಿಕೆಗೆ ಅವಕಾಶವಾಗಲಿ. ಓದುವ ಸಂಭವ ಹೆಚ್ಚಾಗಲಿ. ಎತ್ತರಕ್ಕೆ ಏರಲು ಬೇಕಾದ ಸಾಮರ್ಥ್ಯ ಸಿಗಲಿ' ಎಂದು ಶುಭ ಕೋರಿದ್ದಾರೆ.

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಗಳು ಜಾನಕಿ' ಧಾರಾವಾಹಿಯಲ್ಲಿ ನಿರಂಜನ್ ಆಗಿ ಮನೆ ಮಾತಾಗಿರುವ ರಾಕೇಶ್ ಮಯ್ಯ ಇದೀಗ ಆರ್​​​​​​ಜೆ ಆಗಿ ಬದಲಾಗಿದ್ದಾರೆ. ಆಶ್ಚರ್ಯ ಪಡಬೇಡಿ. ಮಗಳು ಜಾನಕಿ ಧಾರಾವಾಹಿಯಿಂದ ರಾಕೇಶ್ ಮಯ್ಯ ಹೊರ ಬಂದು ಬೇರೆ ಕೆಲಸ ಆರಂಭಿಸಿದ್ದಾರಾ ಎಂದು ಕನ್ಫ್ಯೂಸ್ ಆಗಬೇಡಿ.

ರಾಕೇಶ್ ಮಯ್ಯ ಆರ್​​​​​ಜೆ ಆಗಿರುವುದು ಕೇವಲ ಒಂದು ದಿನದ ಮಟ್ಟಿಗೆ. ಆ ಮೂಲಕ ತಮ್ಮ ಬಹು ವರ್ಷಗಳ ಕನಸನ್ನು ನನಸು ಮಾಡಿಕೊಂಡ ಸಂತಸದಲ್ಲಿ ಅವರಿದ್ದಾರೆ. ರಾಕೇಶ್ ಮಯ್ಯಗೆ ಆರ್ ಜೆ ಆಗಬೇಕು ಎಂಬ ಕನಸಿತ್ತು. ಒಂದೊಮ್ಮೆ ಇಂಟರ್ ವ್ಯೂ ನೆಪದಲ್ಲಿ ಮಂಗಳೂರಿನ ರೆಡಿಯೋ ಮಿರ್ಚಿಗೆ ಹೋಗಿದ್ದ ಅವರು, ಆರ್​​​​ಜೆ ಆಗಲು ಏನೆಲ್ಲಾ ಅರ್ಹತೆಗಳು ಇರಬೇಕು ಎಂಬ ಪಟ್ಟಿ ತಯಾರು ಮಾಡಿ ತಂದಿದ್ದರು. ಮುಂದೆ ಆರ್​​​​ಜೆ ಕೆಲಸ ಖಾಲಿ ಇದೆ ಎಂದು ಎಂದು ಕಾಲ್ ಬಂದಾಗ ತಡಮಾಡದೆ ಆಡಿಶನ್ ಕೂಡಾ ಅಟೆಂಡ್ ಆಗಿದ್ದರು. ಆದರೆ ಸ್ಕ್ರಿಪ್ಟಿಂಗ್ ಹಂತದಲ್ಲಿ ಅವರು ಎಡವಿದ್ದು ಮಾತ್ರವಲ್ಲದೆ ಮಾತನಾಡುವಾಗಲೂ ಸೋತು ಬಿಟ್ಟರು. ಆರ್​​​​​​ಜೆಗಳಿಗೆ ಮಾತೇ ಬಂಡವಾಳ, ಮಾತಿನಲ್ಲಿಯೇ ಅವರು ಕೆಲಸ ಮಾಡುವುದು ಎಂದರೆ ತಪ್ಪಿಲ್ಲ.

ಇನ್ನು ಇದೆಲ್ಲಾ ಆಗಿ 8 ವರ್ಷಗಳೇ ಕಳೆದುಹೋಗಿವೆ. ಸದ್ಯ ರಾಕೇಶ್ ಮಯ್ಯ ಅವರು ಮಗಳು ಜಾನಕಿ ಯಲ್ಲಿ ಬ್ಯುಸಿ‌. ಇದರ ನಡುವೆ ಅವರ ಆಸೆ ಹೊಸವರ್ಷದಂದು ಈಡೇರಿದೆ. 2020 ಹೊಸ ವರ್ಷ ಮೊದಲ ದಿನದಂದು ತಮ್ಮ ಬಹುದಿನದ ಕನಸು ನನಸಾಗಿದ್ದಕ್ಕೆ ರಾಕೇಶ್ ಅವರು ಅತೀವ ಸಂತಸದಲ್ಲಿದ್ದಾರೆ. ನಿನ್ನೆ ಒಂದು ದಿನದ ಮಟ್ಟಿಗೆ ರಾಕೇಶ್ ಅವರು ಆರ್​​ಜೆ ರಾಕೇಶ್​ ಆಗಿ ಬದಲಾಗಿದ್ದಾರೆ‌. ಆರ್​​​​​ಜೆ ಸ್ಮಿತಾ ಮತ್ತು ಆರ್​​​​ಜೆ ಸ್ವರೂಪ್ ಅವರ ಸಹಕಾರದಿಂದಲೇ ತನ್ನ ಕನಸು ನನಸಾಯಿತು ಎಂದು ತಮ್ಮ ಸಂತೋಷವನ್ನು ವಿವರಿಸುವ ರಾಕೇಶ್ ಮಯ್ಯ 'ಎಲ್ಲರಿಗೂ ಒಳ್ಳೆಯದಾಗಲಿ. ಎಲ್ಲರಿಗೂ ಹೊಸ ವರ್ಷ ಹೊಸ ಕಲಿಕೆಗೆ ಅವಕಾಶವಾಗಲಿ. ಓದುವ ಸಂಭವ ಹೆಚ್ಚಾಗಲಿ. ಎತ್ತರಕ್ಕೆ ಏರಲು ಬೇಕಾದ ಸಾಮರ್ಥ್ಯ ಸಿಗಲಿ' ಎಂದು ಶುಭ ಕೋರಿದ್ದಾರೆ.

Intro:Body:ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಗಳು ಜಾನಕಿ ಧಾರಾವಾಹಿಯಲ್ಲಿ ನಿರಂಜನ್ ಆಗಿ ಮನೆ ಮಾತಾಗಿರುವ ರಾಕೇಶ್ ಮಯ್ಯ ಇದೀಗ ಆರ್ ಜೆ ಆಗಿ ಬದಲಾಗಿದ್ದಾರೆ. ಆಶ್ಚರ್ಯ ಪಡಬೇಡಿ! ಮಗಳು ಜಾನಕಿಯಿಂದ ರಾಕೇಶ್ ಮಯ್ಯ ಅವರು ಹೊರ ಬಂದಿದ್ದಾರಾ ಎಂದು ಕನ್ ಫ್ಯೂಸ್ ಆಗಬೇಡಿ. ಬದಲಿಗೆ ಅವರು ಆರ್ ಜೆ ಆಗಿರುವುದು ಕೇವಲ ಒಂದು ದಿನದ ಮಟ್ಟಿಗೆ. ಆ ಮೂಲಕ ತಮ್ಮ ಬಹು ವರ್ಷಗಳ ಕನಸನ್ನು ನನಸು ಮಾಡಿಕೊಂಡ ಸಂತಸದಲ್ಲಿ ಅವರಿದ್ದಾರೆ.

ರಾಕೇಶ್ ಮಯ್ಯರಿಗೆ ಆರ್ ಜೆ ಆಗಬೇಕು ಎಂಬ ಕನಸಿತ್ತು. ಒಂದೊಮ್ಮೆ ಇಂಟರ್ ವ್ಯೂ ನೆಪದಲ್ಲಿ ರೆಡಿಯೋ ಮಿರ್ಚಿ ಮಂಗಳೂರು ಗೆ ಹೋಗಿದ್ದ ಅವರು ಆರ್ ಜೆ ಆಗಲು ಏನೆಲ್ಲಾ ಕ್ವಾಲಿಟೀಸ್ ಬೇಕು ಎಂಬ ಪಟ್ಟಿ ತಯಾರು ಮಾಡಿ ತಂದಿದ್ದರು. ಮುಂದೆ ಆರ್ ಜೆ ಗೆ ಓಪನಿಂಗ್ಸ್ ಇದೆ ಎಂದು ಕಾಲ್ ಬಂದಾಗ ತಡಮಾಡದೇ ಅಟೆಂಡ್ ಕೂಡಾ ಮಾಡಿದ್ದರು. ಆದರೆ ಸ್ಕ್ರಿಪ್ಟಿಂಗ್ ಹಂತದಲ್ಲಿ ಅವರು ಎಡವಿದ್ದು ಮಾತ್ರವಲ್ಲದೇ ಮಾತನಾಡುವಾಗಲೂ ಸೋತು ಬಿಟ್ಟರು. ಆರ್ ಜೆ ಗಳಿಗೆ ಮಾತೇ ಬಂಡವಾಳ! ಮಾತಿನಲ್ಲಿಯೇ ಅವರು ಕೆಲಸ ಮಾಡುವುದು ಎಂದರೆ ತಪ್ಪಿಲ್ಲ.

ಇದೆಲ್ಲಾ ಆಗಿ ಎಂಟು ವರುಷಗಳೇ ಕಳೆದು ಹೋಗಿದೆ. ಸದ್ಯ ರಾಕೇಶ್ ಮಯ್ಯ ಅವರು ಮಗಳು ಜಾನಕಿ ಯಲ್ಲಿ ಬ್ಯುಸಿ‌. ಇದರ ನಡುವೆ ಅವರ ಆಸೆ ಇಂದು ಈಡೇರಿದೆ. 2020 ಹಿಸ ವರುಷದಂದು ತಮ್ಮ ಬಹುದಿನದ ಕನಸು ನನಸಾದುದಕ್ಕೆ ರಾಕೇಶ್ ಅವರು ಅತೀವ ಸಂತಸದಲ್ಲಿದ್ದಾರೆ. ಇಂದು ಒಂದು ದಿನದ ಮಟ್ಟಿಗೆ ರಾಕೇಶ್ ಅವರು ಆರ್ ಜೆ ಆಗಿ ಕಾಣಿಸಿಕೊಂಡಿದ್ದಾರೆ‌. ಸ್ಮಿತಾ ಮತ್ತು ಸ್ವರೂಪ್ ಅವರ ಸಹಕಾರದಿಂದಲೇ ತನ್ನ ಕನಸು ನನಸಾಯಿತು ಎಂದು ತಮ್ಮ ಸಂತೋಷವನ್ನು ವಿವರಿಸುವ ರಾಕೇಶ್ ಮಯ್ಯ " ಎಲ್ಲರಿಗೂ ಒಳ್ಳೇದು ಆಗಲಿ. ಎಲ್ಲರಿಗೂ ಹೊಸ ವರುಷ ಹೊಸ ಕಲಿಕೆಗೆ ಅವಕಾಶವಾಗಲಿ. ಓದುವ ಸಂಭವ ಹೆಚ್ಚಾಗಲಿ. ಏರುಪೇರು ಹತ್ತೋದಕ್ಕೆ ಬೇಕಾದ ಸಾಮರ್ಥ್ಯ ಸಿಗಲಿ" ಎಂದು ವಿಶ್ ಮಾಡಿದ್ದಾರೆ.Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.