ETV Bharat / sitara

ಈ ವಾರ ಬಿಗ್​ಬಾಸ್​ನಿಂದ ಮನೆಗೆ ಮರಳಿದ ಸ್ಪರ್ಧಿ ಯಾರು ಗೊತ್ತಾ?

author img

By

Published : Dec 15, 2019, 7:08 AM IST

ಬಿಗ್​ಬಾಸ್ ಸೀಸನ್ ಏಳರಲ್ಲಿ 9ನೇ ವಾರ ಮನೆಯಿಂದ ಹೊರ ಹೋಗಿರುವವ ಸ್ಪರ್ಧಿ ಬೇರೆ ಯಾರು ಅಲ್ಲ ಅವರೇ ರಂಗಭೂಮಿ ಕಲಾವಿದ ರಾಜು ತಾಳಿಕೋಟೆ.

Bigg Boss Season Seven
ಬಿಗ್​ಬಾಸ್

ಬಿಗ್​ಬಾಸ್ ಸೀಸನ್ ಏಳರಲ್ಲಿ 9ನೇ ವಾರ ಕಳೆದಿದ್ದು ಈ ವಾರ ಮನೆಯಲ್ಲಿ ಹಿರಿಯ ಸದಸ್ಯರಾಗಿದ್ದುಕೊಂಡು 62 ದಿನಗಳ ಕಾಲ ಉತ್ತಮ ಆಟವಾಡಿದ್ದ ರಾಜು ತಾಳಿಕೋಟೆಯವರು ಇಂದು ಮನೆಯಿಂದ ಹೊರ ಹೋಗಿದ್ದಾರೆ.

Bigg Boss Season Seven
ಈ ವಾರ ಎಲಿಮಿನೇಟ್ ಆದ ಸದಸ್ಯ ಇವರೇ ನೋಡಿ...

ಹೌದು, ರಂಗಭೂಮಿ ಕಲಾವಿದ ರಾಜು ತಾಳಿಕೋಟೆ ಮನೆಯಿಂದ ಹೊರಬಂದಿದ್ದಾರೆ. ಈ ವಾರ ಮನೆಯಿಂದ ಹೊರ ಹೋಗಲು ಒಟ್ಟು 7 ಮಂದಿ ನಾಮಿನೇಟ್ ಆಗಿದ್ದರು. ಕ್ಯಾಪ್ಟನ್ ಚಂದನಾ ಆಯ್ಕೆ ಪ್ರಕಾರ, ಕಿಶನ್ ನೇರವಾಗಿ ನಾಮಿನೇಟ್ ಆಗಿದ್ದರು.

ಕಳೆದ ವಾರ ಮನೆಯಿಂದ ಹೊರ ಬಂದ ರಕ್ಷಾ ಸೋಮಶೇಖರ್ ಚಂದನ್ ಆಚಾರ್ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು. ಉಳಿದಂತೆ ಶೈನ್, ವಾಸುಕಿ,ಚೈತ್ರಾ ಕೋಟೂರ್, ಭೂಮಿ ಶೆಟ್ಟಿ, ದೀಪಿಕಾ ಹಾಗೂ ರಾಜು ತಾಳಿ‌ಕೋಟೆ ಅವರು ನಾಮಿನೇಷನ್ ಪ್ರಕ್ರಿಯೆಯಲ್ಲಿ ಹೊರ ಹೋಗಲು ನಾಮಿನೇಟ್ ಆದರು.

ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ವಾರದ ಕುರಿತ ಮಾತುಕತೆಯಲ್ಲಿ ಮನೆಯ ಸದಸ್ಯರನ್ನು ಈ ವಾರದ ರಾಕ್ಷಸರು ಹಾಗೂ ಗಂಧರ್ವರ ಟಾಸ್ಕ್ ಬಗ್ಗೆ ಸುದೀಪ್ ಅವರು ಮಾತನಾಡಿಸಿದರು.‌ ಒಬ್ಬೊಬ್ಬರಾಗಿ ಸೇಫ್ ಆದರು. ಕೊನೆಯಲ್ಲಿ ಚೈತ್ರಾ ಕೋಟೂರ್, ಚಂದನ್ ಆಚಾರ್​ ಹಾಗೂ ರಾಜು ತಾಳಿಕೋಟೆ ಉಳಿದುಕೊಂಡಿದ್ದರು. ಉಳಿದ ಮೂವರಲ್ಲಿ ಈ ವಾರ ಮನೆಯಿಂದ ರಾಜು ತಾಳಿಕೋಟೆ ಹೊರ ಬಂದಿದ್ದಾರೆ.

ಇನ್ನುಳಿದಂತೆ ಶೈನ್, ವಾಸುಕಿ, ಭೂಮಿ ಶೆಟ್ಟಿ, ದೀಪಿಕಾ, ಚೈತ್ರಾ ಕೊಟ್ಟೂರು, ಚಂದನ್ ಆಚಾರ್, ಕಿಶನ್ ಸೇಫ್ ಆಗಿದ್ದು 10ನೇ ವಾರಕ್ಕೆ ಕಾಲಿಟ್ಟಿದ್ದಾರೆ. ಮನೆಯಿಂದ ಹೊರಬರಲಿರುವ ರಾಜು ತಾಳಿಕೋಟೆ ಸೂಪರ್‌ ಸಂಡೇ ವಿತ್​ ಸುದೀಪ್ ಸಂಚಿಕೆಯಲ್ಲಿ ರಾಜು ಅವರನ್ನು ಮಾತನಾಡಿಸಲಿದ್ದಾರೆ.‌

ಬಿಗ್​ಬಾಸ್ ಸೀಸನ್ ಏಳರಲ್ಲಿ 9ನೇ ವಾರ ಕಳೆದಿದ್ದು ಈ ವಾರ ಮನೆಯಲ್ಲಿ ಹಿರಿಯ ಸದಸ್ಯರಾಗಿದ್ದುಕೊಂಡು 62 ದಿನಗಳ ಕಾಲ ಉತ್ತಮ ಆಟವಾಡಿದ್ದ ರಾಜು ತಾಳಿಕೋಟೆಯವರು ಇಂದು ಮನೆಯಿಂದ ಹೊರ ಹೋಗಿದ್ದಾರೆ.

Bigg Boss Season Seven
ಈ ವಾರ ಎಲಿಮಿನೇಟ್ ಆದ ಸದಸ್ಯ ಇವರೇ ನೋಡಿ...

ಹೌದು, ರಂಗಭೂಮಿ ಕಲಾವಿದ ರಾಜು ತಾಳಿಕೋಟೆ ಮನೆಯಿಂದ ಹೊರಬಂದಿದ್ದಾರೆ. ಈ ವಾರ ಮನೆಯಿಂದ ಹೊರ ಹೋಗಲು ಒಟ್ಟು 7 ಮಂದಿ ನಾಮಿನೇಟ್ ಆಗಿದ್ದರು. ಕ್ಯಾಪ್ಟನ್ ಚಂದನಾ ಆಯ್ಕೆ ಪ್ರಕಾರ, ಕಿಶನ್ ನೇರವಾಗಿ ನಾಮಿನೇಟ್ ಆಗಿದ್ದರು.

ಕಳೆದ ವಾರ ಮನೆಯಿಂದ ಹೊರ ಬಂದ ರಕ್ಷಾ ಸೋಮಶೇಖರ್ ಚಂದನ್ ಆಚಾರ್ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು. ಉಳಿದಂತೆ ಶೈನ್, ವಾಸುಕಿ,ಚೈತ್ರಾ ಕೋಟೂರ್, ಭೂಮಿ ಶೆಟ್ಟಿ, ದೀಪಿಕಾ ಹಾಗೂ ರಾಜು ತಾಳಿ‌ಕೋಟೆ ಅವರು ನಾಮಿನೇಷನ್ ಪ್ರಕ್ರಿಯೆಯಲ್ಲಿ ಹೊರ ಹೋಗಲು ನಾಮಿನೇಟ್ ಆದರು.

ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ವಾರದ ಕುರಿತ ಮಾತುಕತೆಯಲ್ಲಿ ಮನೆಯ ಸದಸ್ಯರನ್ನು ಈ ವಾರದ ರಾಕ್ಷಸರು ಹಾಗೂ ಗಂಧರ್ವರ ಟಾಸ್ಕ್ ಬಗ್ಗೆ ಸುದೀಪ್ ಅವರು ಮಾತನಾಡಿಸಿದರು.‌ ಒಬ್ಬೊಬ್ಬರಾಗಿ ಸೇಫ್ ಆದರು. ಕೊನೆಯಲ್ಲಿ ಚೈತ್ರಾ ಕೋಟೂರ್, ಚಂದನ್ ಆಚಾರ್​ ಹಾಗೂ ರಾಜು ತಾಳಿಕೋಟೆ ಉಳಿದುಕೊಂಡಿದ್ದರು. ಉಳಿದ ಮೂವರಲ್ಲಿ ಈ ವಾರ ಮನೆಯಿಂದ ರಾಜು ತಾಳಿಕೋಟೆ ಹೊರ ಬಂದಿದ್ದಾರೆ.

ಇನ್ನುಳಿದಂತೆ ಶೈನ್, ವಾಸುಕಿ, ಭೂಮಿ ಶೆಟ್ಟಿ, ದೀಪಿಕಾ, ಚೈತ್ರಾ ಕೊಟ್ಟೂರು, ಚಂದನ್ ಆಚಾರ್, ಕಿಶನ್ ಸೇಫ್ ಆಗಿದ್ದು 10ನೇ ವಾರಕ್ಕೆ ಕಾಲಿಟ್ಟಿದ್ದಾರೆ. ಮನೆಯಿಂದ ಹೊರಬರಲಿರುವ ರಾಜು ತಾಳಿಕೋಟೆ ಸೂಪರ್‌ ಸಂಡೇ ವಿತ್​ ಸುದೀಪ್ ಸಂಚಿಕೆಯಲ್ಲಿ ರಾಜು ಅವರನ್ನು ಮಾತನಾಡಿಸಲಿದ್ದಾರೆ.‌

Intro:Body: ಬಿಗ್ ಬಾಸ್ ಸೀಸನ್ ಏಳರಲ್ಲಿ 9ನೇ ವಾರ ಪ್ರಮುಖ ಸ್ಪರ್ಧಿಗಳು ಮನೆಯಿಂದ ಹೊರ ಹೋಗಿದ್ದಾರೆ.
ಮನೆಯಲ್ಲಿ ಹಿರಿಯ ಸದಸ್ಯರಾಗಿದ್ದ ಅವರು 62 ದಿನಗಳ ಕಾಲ ಉತ್ತಮ ಆಟವಾಡಿ ಇಂದು ಮನೆಯಿಂದ ಹೊರ ಹೋಗಿದ್ದಾರೆ.
ಹೌದು, ರಂಗಭೂಮಿ ಕಲಾವಿದ ರಾಜು ತಾಳಿಕೋಟೆ ಮನೆಯಿಂದ ಹೊರಬಂದಿದ್ದಾರೆ.

ಈ ವಾರ ಮನೆಯಿಂದ ಹೊರ ಹೋಗಲು ಒಟ್ಟು 7 ಮಂದಿ ನಾಮಿನೇಟ್ ಆಗಿದ್ದರು. ಕ್ಯಾಪ್ಟನ್ ಚಂದನಾ ಆಯ್ಕೆ ಪ್ರಕಾರ, ಕಿಶನ್ ನೇರವಾಗಿ ನಾಮಿನೇಟ್ ಆಗಿದ್ದರು.
ಕಳೆದ ವಾರ ಮನೆಯಿಂದ ಹೊರ ಬಂದ ರಕ್ಷಾ ಸೋಮಶೇಖರ್ ಚಂದನ್ ಆಚಾರ್ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು. ಉಳಿದಂತೆ ಶೈನ್ ವಾಸುಕಿ, ಭೂಮಿ ಶೆಟ್ಟಿ, ದೀಪಿಕಾ ಹಾಗೂ ರಾಜು ತಾಳಿ‌ಕೋಟೆ ಅವರು ನಾಮಿನೇಷನ್ ಪ್ರಕ್ರಿಯೆಯಲ್ಲಿ ಹೊರ ಹೋಗಲು ನಾಮಿನೇಟ್ ಆದರು.
ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ವಾರದ ಕುರಿತ ಮಾತುಕತೆಯಲ್ಲಿ ಮನೆಯ ಸದಸ್ಯರನ್ನು ಈ ವಾರದ ರಾಕ್ಷಸರು ಹಾಗೂ ಗಂಧರ್ವರ ಟಾಸ್ಕ್ ಬಗ್ಗೆ ಸುದೀಪ್ ಅವರು ಮಾತನಾಡಿಸಿದರು.‌
ಒಬ್ಬೊಬ್ಬರಾಗಿ ಸೇಫ್ ಆದರು. ಕೊನೆಯಲ್ಲಿ ಚೈತ್ರಾ ಕೋಟೂರ್, ಚಂದನ್ ಆಚಾರ ಹಾಗೂ ರಾಜು ತಾಳಿಕೋಟೆ ಉಳಿದುಕೊಂಡಿದ್ದರು.
ಉಳಿದ ಮೂವರಲ್ಲಿ ಈ ವಾರ ಮನೆಯಿಂದ ಹೊರ ಬಂದವರು ಮತ್ಯಾರೂ ಅಲ್ಲ ರಾಜು ತಾಳಿಕೋಟೆ . ಈ ವಾರ ರಾಜು ತಾಳಿಕೋಟೆ ಅವರು ತಮ್ಮ ಬಿಗ್ ಬಾಸ್ ಜರ್ನಿಯನ್ನು ಮುಗಿಸಿ ಮನೆಯಿಂದ ಹೊರ ಬಂದಿದ್ದಾರೆ..
ಇನ್ನುಳಿದಂತೆ ಶೈನ್, ವಾಸುಕಿ, ಭೂಮಿ ಶೆಟ್ಟಿ, ದೀಪಿಕಾ, ಚೈತ್ರಾ ಕೊಟ್ಟೂರು, ಚಂದನ್ ಆಚಾರ್, ಕಿಶನ್ ಸೇಫ್ ಆಗಿದ್ದು 10ನೇ ವಾರಕ್ಕೆ ಕಾಲಿಟ್ಟಿದ್ದಾರೆ.
ಮನೆಯಿಂದ ಹೊರಬರಲಿರುವ ರಾಜು ತಾಳಿಕೋಟೆ ಸೂಪರ್‌ ಸಂಡೇ ವಿಥ್ ಸುದೀಪ್ ಸಂಚಿಕೆಯಲ್ಲಿ ರಾಜು ಅವರನ್ನು ಮಾತನಾಡಿಸಲಿದ್ದಾರೆ.‌

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.