ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಗ್ಗೆ ತಾರತಮ್ಯವನ್ನು ಉತ್ತೇಜಿಸುತ್ತದೆ ಎಂದು ಆರೋಪಿಸಿ 'ಆಶ್ರಮ್' ವೆಬ್ ಸಿರೀಸ್ ಮೇಲೆ ದೂರು ದಾಖಲಾಗಿದೆ.
ಪ್ರಕಾಶ್ ಝಾ ನಿರ್ದೇಶನದ ಆಶ್ರಮ್ ವೆಬ್ ಸಿರೀಸ್ ಎಸ್ಸಿ-ಎಸ್ಟಿ ಪಂಗಡದ ವಿರುದ್ದ ತಾರತಮ್ಯ ಧೋರಣೆಯನ್ನು ಉತ್ತೇಜಿಸುತ್ತದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ರಾಜಸ್ಥಾನದ ಜೋಧ್ಪುರ ಜಿಲ್ಲೆಯ ಲುನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ.ಜಾತಿ ಮತ್ತು ಪ.ಪಂ ಕಾಯ್ದೆಯನ್ವಯ ಈ ದೂರನ್ನು ದಾಖಲಿಸಲಾಗಿದೆ.