ETV Bharat / sitara

'ಪ್ರೇಮಲೋಕ'ದಲ್ಲಿ ಅಗ್ನಿಸಾಕ್ಷಿ ಖ್ಯಾತಿಯ ವಿಜಯ್ ಸೂರ್ಯ

author img

By

Published : Jun 18, 2019, 11:01 PM IST

'ಅಗ್ನಿಸಾಕ್ಷಿ'ಹೊರಬಂದಿರುವ ನಟ ವಿಜಯ್ ಸೂರ್ಯ ಹೊಸ ಪ್ರೇಮಲೋಕ ಧಾರವಾಹಿ ಒಪ್ಪಿಕೊಂಡಿದ್ದಾರೆ. ಇದು ಹಿಂದಿ ಸೀರಿಯಲ್​​ನ ರಿಮೇಕ್.

ವಿಜಯ್ ಸೂರ್ಯ

ಅಗ್ನಿಸಾಕ್ಷಿ ಧಾರಾವಾಹಿಯಿಂದ ಹೊರಬಂದ ವಿಜಯ್ ಸೂರ್ಯ ಮುಂದೇನು ಮಾಡುತ್ತಾರೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಈ ಖ್ಯಾತ ಕಿರುತೆರೆ ನಟ ಮತ್ತೊಂದು ಹೊಸ ಪ್ರಾಜೆಕ್ಟ್​​​ಗೆ ಸಹಿ ಮಾಡಿದ್ದಾರೆ.

ಹಿಂದಿಯ ಜನಪ್ರಿಯ 'ಕಸೂತಿ ಜಿಂದಗಿ ಕೇ' ಧಾರಾವಾಹಿ ರಿಮೇಕ್ ವರ್ಷನ್ ಪ್ರೇಮಲೋಕ ಧಾರವಾಹಿಯಲ್ಲಿ ಸೂರ್ಯ ನಟಿಸಲಿದ್ದಾರೆ.ಕನ್ನಡ ಖಾಸಗಿ ವಾಹಿನಿಯಲ್ಲಿ ಸೀರಿಯಲ್‌ ಪ್ರಸಾರವಾಗಲಿದೆ. ಕಸೂತಿ ಜಿಂದಗಿ ಕೆ ಧಾರಾವಾಹಿಯಲ್ಲಿ ಅನುರಾಗ್ ಪಾತ್ರವನ್ನು ಕನ್ನಡದಲ್ಲಿ ವಿಜಯ್ ನಿಭಾಯಿಸುತ್ತಾರಂತೆ.

ಅಗ್ನಿಸಾಕ್ಷಿ ಧಾರವಾಹಿಯಿಂದ ಹೊರ ಬಂದ ಬಳಿಕ ವಿಜಯ್ ಅವರಿಗೆ ಹಲವು ಚಾನೆಲ್​​​​ಗಳಿಂದ ಆಫರ್ಸ್​ ಬಂದಿದ್ದವು. ಆದರೆ, ಇವುಗಳನ್ನು ಒಪ್ಪಿಕೊಳ್ಳದೆ ಕಸೂತಿ ಜಿಂದಗಿ ಕೇ ಎಂಬ ಧಾರಾವಾಹಿಯನ್ನು ಕನ್ನಡದಲ್ಲಿ ಮಾಡಲು ಒಪ್ಪಿಕೊಂಡಿದ್ದಾರೆ. ಈ ಧಾರಾವಾಹಿಯನ್ನು ಅಗ್ನಿಸಾಕ್ಷಿ ಧಾರಾವಾಹಿ ನಿರ್ದೇಶಕ ಮೈಸೂರು ಮಂಜು ನಿರ್ದೇಶಿಸಿಲಿದ್ದಾರೆ.ಈಗಾಗಲೇ ಧಾರಾವಾಹಿಯ ಪ್ರೊಮೋ ಶೂಟ್ ಆಗಿದ್ದು, ಶೀಘ್ರದಲ್ಲೇ ಪ್ರಸಾರವಾಗಲಿದೆ.

ಅಗ್ನಿಸಾಕ್ಷಿ ಧಾರಾವಾಹಿಯಿಂದ ಹೊರಬಂದ ವಿಜಯ್ ಸೂರ್ಯ ಮುಂದೇನು ಮಾಡುತ್ತಾರೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಈ ಖ್ಯಾತ ಕಿರುತೆರೆ ನಟ ಮತ್ತೊಂದು ಹೊಸ ಪ್ರಾಜೆಕ್ಟ್​​​ಗೆ ಸಹಿ ಮಾಡಿದ್ದಾರೆ.

ಹಿಂದಿಯ ಜನಪ್ರಿಯ 'ಕಸೂತಿ ಜಿಂದಗಿ ಕೇ' ಧಾರಾವಾಹಿ ರಿಮೇಕ್ ವರ್ಷನ್ ಪ್ರೇಮಲೋಕ ಧಾರವಾಹಿಯಲ್ಲಿ ಸೂರ್ಯ ನಟಿಸಲಿದ್ದಾರೆ.ಕನ್ನಡ ಖಾಸಗಿ ವಾಹಿನಿಯಲ್ಲಿ ಸೀರಿಯಲ್‌ ಪ್ರಸಾರವಾಗಲಿದೆ. ಕಸೂತಿ ಜಿಂದಗಿ ಕೆ ಧಾರಾವಾಹಿಯಲ್ಲಿ ಅನುರಾಗ್ ಪಾತ್ರವನ್ನು ಕನ್ನಡದಲ್ಲಿ ವಿಜಯ್ ನಿಭಾಯಿಸುತ್ತಾರಂತೆ.

ಅಗ್ನಿಸಾಕ್ಷಿ ಧಾರವಾಹಿಯಿಂದ ಹೊರ ಬಂದ ಬಳಿಕ ವಿಜಯ್ ಅವರಿಗೆ ಹಲವು ಚಾನೆಲ್​​​​ಗಳಿಂದ ಆಫರ್ಸ್​ ಬಂದಿದ್ದವು. ಆದರೆ, ಇವುಗಳನ್ನು ಒಪ್ಪಿಕೊಳ್ಳದೆ ಕಸೂತಿ ಜಿಂದಗಿ ಕೇ ಎಂಬ ಧಾರಾವಾಹಿಯನ್ನು ಕನ್ನಡದಲ್ಲಿ ಮಾಡಲು ಒಪ್ಪಿಕೊಂಡಿದ್ದಾರೆ. ಈ ಧಾರಾವಾಹಿಯನ್ನು ಅಗ್ನಿಸಾಕ್ಷಿ ಧಾರಾವಾಹಿ ನಿರ್ದೇಶಕ ಮೈಸೂರು ಮಂಜು ನಿರ್ದೇಶಿಸಿಲಿದ್ದಾರೆ.ಈಗಾಗಲೇ ಧಾರಾವಾಹಿಯ ಪ್ರೊಮೋ ಶೂಟ್ ಆಗಿದ್ದು, ಶೀಘ್ರದಲ್ಲೇ ಪ್ರಸಾರವಾಗಲಿದೆ.

Intro:Body:ಅಗ್ನಿಸಾಕ್ಷಿ ಧಾರಾವಾಹಿಯಿಂದ ಹೊರಬಂದ ವಿಜಯ್ ಸೂರ್ಯ ಮುಂದೇನು ಮಾಡುತ್ತಾರೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.
ಹೌದು, ಮತ್ತೊಂದು ಹೊಸ ಪ್ರಾಜೆಕ್ಟ್ ಗೆ ಸಹಿ ಮಾಡಿದ್ದಾರೆ.
ಈಗಾಗಲೇ ಹಿಂದಿಯಲ್ಲಿ ಪ್ರಸಾರವಾಗುತ್ತಿರುವ ಹೆಚ್ಚು ಜನಪ್ರಿಯಗೊಂಡಿರುವ ಕಸೌಟಿ ಜಿಂದಾಗಿ ಕೇ ಧಾರಾವಾಹಿ ರಿಮೇಕ್ ವರ್ಷನ್ ಎನ್ನಲಾಗುತ್ತಿದೆ.
ಕನ್ನಡ ಖಾಸಗಿ ವಾಹಿನಿಯಲ್ಲಿ 'ಪ್ರೇಮಲೋಕ' ಎಂಬ ಹೆಸರಿನಲ್ಲಿ ಮೂಡಿಬರಲಿದೆ. ಈ ಧಾರಾವಾಹಿಯ ಪ್ರಮುಖ ಪಾತ್ರವನ್ನು ವಿಜಯ್ ಸೂರ್ಯ ನಿರ್ವಹಿಸಲಿದ್ದಾರೆ.
ಆದರೆ ಈ ಬಾರಿ ಬೇರೆ ವಾಹಿನಿಯ ಪ್ರೈಮ್ ಟೈಮ್ ನಲ್ಲಿ ಈ ಧಾರಾವಾಹಿ ಪ್ರಸಾರವಾಗಲಿದೆ.
ಹಲವು ಚಾನೆಲ್ ಗಳಿಂದ ಆಫರ್ ಗಳು ಬಂದರೂ ಒಪ್ಪಿಕೊಳ್ಳದೆ ಕಸೌಟಿ ಜಿಂದಾಗಿ ಕೇ ಎಂಬ ಧಾರಾವಾಹಿಯನ್ನು ಕನ್ನಡದಲ್ಲಿ ಮಾಡಲು ಒಪ್ಪಿಕೊಂಡಿದ್ದಾರೆ. ಈಗಾಗಲೇ 70 ಎಪಿಸೋಡ್ ಗಳನ್ನು ನೋಡಿದ್ದಾರೆ ವಿಜಯ್ ಸೂರ್ಯ.
ಈ ಧಾರಾವಾಹಿಯನ್ನು ಅಗ್ನಿಸಾಕ್ಷಿ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದ ಮೈಸೂರು ಮಂಜು ನೂತನ ಧಾರಾವಾಹಿಯನ್ನು ನಿರ್ದೇಶಿಸಿದ್ದಾರೆ.
ಕಸೌಟಿ ಜಿಂದಾಗಿ ಕೆ ಧಾರಾವಾಹಿಯಲ್ಲಿ ಅನುರಾಗ್ ಪಾತ್ರವನ್ನು ಕನ್ನಡದಲ್ಲಿ ವಿಜಯ್ ಅಥವಾ ಸೂರ್ಯ ಎಂಬ ಪಾತ್ರಗಳಲ್ಲಿ ಕಾಣಿಸಿಕೊಳ್ಳಬಹುದು.
ಈಗಾಗಲೇ ಧಾರಾವಾಹಿಯ ಪ್ರೊಮೋ ಶೂಟ್ ಆಗಿದ್ದು, ಶೀಘ್ರದಲ್ಲೇ ಪ್ರಸಾರವಾಗಲಿದೆ.
Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.