ETV Bharat / sitara

ಸಿನಿಮಾಗಿಂತ ಜೀವನದಲ್ಲಿ ಸಕ್ಸಸ್​​ ಆಗಿದ್ದಾರಂತೆ ಗುರುರಾಜ್ ಜಗ್ಗೇಶ್: ಮಗನ ಬಗ್ಗೆ ಪರಿಮಳ ಜಗ್ಗೇಶ್​​ ಮಾತು

author img

By

Published : Jul 13, 2019, 9:43 AM IST

ಜಗ್ಗೇಶ್ ಮಗನನ್ನ ಸಿನಿಮಾದಲ್ಲಿ ಸಕ್ಸಸ್ ಮಾಡಿಸೋಕೆ ಆಗಿಲ್ಲ ಎಂಬ ಮಾತುಗಳು ಪರಿಮಳ ಜಗ್ಗೇಶ್​ಗೆ ಕೇಳಿ ಬರುವ ಮಾತಂತೆ. ಇದಕ್ಕೆ ಅವರು ನನ್ನ ಮಗ ಸಿನಿಮಾಗಿಂತ ಹೆಚ್ಚಾಗಿ ಜೀವನದಲ್ಲಿ ಸಕ್ಸಸ್ ಆಗಿದ್ದಾನೆ ಎಂದು ಗುರುರಾಜ್ ಬಗ್ಗೆ ಹೇಳಿಕೊಂಡಿದ್ದಾರೆ.

ಪರಿಮಳ ಜಗ್ಗೇಶ್

ಚಿತ್ರರಂಗದಿಂದ ದೂರ ಉಳಿದಿದ್ದ ಗುರುರಾಜ್ ಜಗ್ಗೇಶ್ ಇದೀಗ ಡಾ. ವಿಷ್ಣುವರ್ಧನ್ ಅಭಿಮಾನಿಯಾಗಿ ಎರಡು ವರ್ಷಗಳ ಬಳಿಕ ಸ್ಯಾಂಡಲ್​​ವುಡ್​​ಗೆ ಕಮ್ ಬ್ಯಾಕ್ ಮಾಡ್ತಿದ್ದಾರೆ.

ಲಕ್ಕಿ ದಿನೇಶ್‌ ನಿರ್ದೇಶನ ಮಾಡುತ್ತಿರುವ ಈ ಸಿನಿಮಾದ ಹೆಸರೇ 'ವಿಷ್ಣು ಸರ್ಕಲ್‌'. ಬಹುತೇಕ ಶೂಟಿಂಗ್ ಮುಗಿಸಿರೋ 'ವಿಷ್ಣು ಸರ್ಕಲ್' ಚಿತ್ರದ ಧ್ವನಿ ಸುರಳಿ ಬಿಡುಗಡೆಯಾಗಿದೆ. ಮಗನ ಚಿತ್ರದ ಆಡಿಯೋವನ್ನ ಜಗ್ಗೇಶ್ ಹಾಗೂ ಪತ್ನಿ ಪರಿಮಳ ಜಗ್ಗೇಶ್ ಸೇರಿದಂತೆ ಇಡೀ ವಿಷ್ಣು ಸರ್ಕಲ್ ಚಿತ್ರತಂಡ ಸಮ್ಮುಖದಲ್ಲಿ ಲಾಂಚ್ ಮಾಡಲಾಯಿತು.

'ವಿಷ್ಣು ಸರ್ಕಲ್‌' ಸಿನಿಮಾದ ಆಡಿಯೋ ಲಾಂಚ್​

ಈ ಸಿನಿಮಾದಲ್ಲಿ ಗುರುರಾಜ್‌ ಜಗ್ಗೇಶ್‌, ವಿಷ್ಣುವರ್ಧನ್‌ ಅಭಿಮಾನಿಯ ಪಾತ್ರವನ್ನು ನಿರ್ವಹಿಸುತ್ತಿದ್ದು, ವಿಷ್ಣುವರ್ಧನ್ ಹೆಸರಲ್ಲಿ ಸಿನಿಮಾ ಮಾಡಿರುವ ಬಗ್ಗೆ ನಟ ಜಗ್ಗೇಶ್​​ ಚಿತ್ರತಂಡಕ್ಕೆ ಅಭಿನಂದನೆ ತಿಳಿಸಿದ್ದಾರೆ. ಜಗ್ಗೇಶ್ ಮಗನನ್ನ ಸಿನಿಮಾದಲ್ಲಿ ಸಕ್ಸಸ್ ಮಾಡಿಸೋಕೆ ಆಗಿಲ್ಲ ಎಂಬ ಮಾತುಗಳು ಪರಿಮಳ ಜಗ್ಗೇಶ್​ಗೆ ಕೇಳಿ ಬರುವ ಮಾತಂತೆ. ಇದಕ್ಕೆ ಅವರು ನನ್ನ ಮಗ ಸಿನಿಮಾಗಿಂತ ಹೆಚ್ಚಾಗಿ ಜೀವನದಲ್ಲಿ ಸಕ್ಸಸ್ ಆಗಿದ್ದಾನೆ ಎಂದು ಗುರುರಾಜ್ ಬಗ್ಗೆ ಹೇಳಿಕೊಂಡಿದ್ದಾರೆ.

Vishnu Circle
'ವಿಷ್ಣು ಸರ್ಕಲ್‌' ಸಿನಿಮಾದ ಆಡಿಯೋ ಲಾಂಚ್​

'ವಿಷ್ಣು ಸರ್ಕಲ್' ತ್ರಿಕೋನ ಪ್ರೇಮಕಥೆಯಾಧಾರಿತ ಚಿತ್ರವಾಗಿದ್ದು, ಸಂಹಿತಾ ವಿನ್ಯಾ, ಡಾ. ಜ್ಯೋತಿ ಜಾನ್ಹವಿ, ದಿವ್ಯ ಗೌಡ ಸೇರಿ ಮೂವರು ನಾಯಕಿಯರಿದ್ದಾರೆ. ಜೊತೆಗೆ ಅರುಣಾ ಬಾಲರಾಜ್‌, ದತ್ತಣ್ಣ, ಸುಚಿತ್ರಾ, ಹನುಮಂತೇಗೌಡ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಆರ್.ಬಿ. ಎಂಬುವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಶ್ರೀವತ್ಸ ಅವರ ಸಂಗೀತ ನಿರ್ದೇಶನ ಹಾಗೂ ಪ್ರದೀಪ್‌ ವರ್ಮಾ ಎಸ್‌. ಅವರ ಹಿನ್ನೆಲೆ ಸಂಗೀತ ಹಾಗೂ ಪಿ.ಎಲ್‌. ರವಿ ಅವರ ಛಾಯಾಗ್ರಹಣವಿದೆ.

ಚಿತ್ರರಂಗದಿಂದ ದೂರ ಉಳಿದಿದ್ದ ಗುರುರಾಜ್ ಜಗ್ಗೇಶ್ ಇದೀಗ ಡಾ. ವಿಷ್ಣುವರ್ಧನ್ ಅಭಿಮಾನಿಯಾಗಿ ಎರಡು ವರ್ಷಗಳ ಬಳಿಕ ಸ್ಯಾಂಡಲ್​​ವುಡ್​​ಗೆ ಕಮ್ ಬ್ಯಾಕ್ ಮಾಡ್ತಿದ್ದಾರೆ.

ಲಕ್ಕಿ ದಿನೇಶ್‌ ನಿರ್ದೇಶನ ಮಾಡುತ್ತಿರುವ ಈ ಸಿನಿಮಾದ ಹೆಸರೇ 'ವಿಷ್ಣು ಸರ್ಕಲ್‌'. ಬಹುತೇಕ ಶೂಟಿಂಗ್ ಮುಗಿಸಿರೋ 'ವಿಷ್ಣು ಸರ್ಕಲ್' ಚಿತ್ರದ ಧ್ವನಿ ಸುರಳಿ ಬಿಡುಗಡೆಯಾಗಿದೆ. ಮಗನ ಚಿತ್ರದ ಆಡಿಯೋವನ್ನ ಜಗ್ಗೇಶ್ ಹಾಗೂ ಪತ್ನಿ ಪರಿಮಳ ಜಗ್ಗೇಶ್ ಸೇರಿದಂತೆ ಇಡೀ ವಿಷ್ಣು ಸರ್ಕಲ್ ಚಿತ್ರತಂಡ ಸಮ್ಮುಖದಲ್ಲಿ ಲಾಂಚ್ ಮಾಡಲಾಯಿತು.

'ವಿಷ್ಣು ಸರ್ಕಲ್‌' ಸಿನಿಮಾದ ಆಡಿಯೋ ಲಾಂಚ್​

ಈ ಸಿನಿಮಾದಲ್ಲಿ ಗುರುರಾಜ್‌ ಜಗ್ಗೇಶ್‌, ವಿಷ್ಣುವರ್ಧನ್‌ ಅಭಿಮಾನಿಯ ಪಾತ್ರವನ್ನು ನಿರ್ವಹಿಸುತ್ತಿದ್ದು, ವಿಷ್ಣುವರ್ಧನ್ ಹೆಸರಲ್ಲಿ ಸಿನಿಮಾ ಮಾಡಿರುವ ಬಗ್ಗೆ ನಟ ಜಗ್ಗೇಶ್​​ ಚಿತ್ರತಂಡಕ್ಕೆ ಅಭಿನಂದನೆ ತಿಳಿಸಿದ್ದಾರೆ. ಜಗ್ಗೇಶ್ ಮಗನನ್ನ ಸಿನಿಮಾದಲ್ಲಿ ಸಕ್ಸಸ್ ಮಾಡಿಸೋಕೆ ಆಗಿಲ್ಲ ಎಂಬ ಮಾತುಗಳು ಪರಿಮಳ ಜಗ್ಗೇಶ್​ಗೆ ಕೇಳಿ ಬರುವ ಮಾತಂತೆ. ಇದಕ್ಕೆ ಅವರು ನನ್ನ ಮಗ ಸಿನಿಮಾಗಿಂತ ಹೆಚ್ಚಾಗಿ ಜೀವನದಲ್ಲಿ ಸಕ್ಸಸ್ ಆಗಿದ್ದಾನೆ ಎಂದು ಗುರುರಾಜ್ ಬಗ್ಗೆ ಹೇಳಿಕೊಂಡಿದ್ದಾರೆ.

Vishnu Circle
'ವಿಷ್ಣು ಸರ್ಕಲ್‌' ಸಿನಿಮಾದ ಆಡಿಯೋ ಲಾಂಚ್​

'ವಿಷ್ಣು ಸರ್ಕಲ್' ತ್ರಿಕೋನ ಪ್ರೇಮಕಥೆಯಾಧಾರಿತ ಚಿತ್ರವಾಗಿದ್ದು, ಸಂಹಿತಾ ವಿನ್ಯಾ, ಡಾ. ಜ್ಯೋತಿ ಜಾನ್ಹವಿ, ದಿವ್ಯ ಗೌಡ ಸೇರಿ ಮೂವರು ನಾಯಕಿಯರಿದ್ದಾರೆ. ಜೊತೆಗೆ ಅರುಣಾ ಬಾಲರಾಜ್‌, ದತ್ತಣ್ಣ, ಸುಚಿತ್ರಾ, ಹನುಮಂತೇಗೌಡ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಆರ್.ಬಿ. ಎಂಬುವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಶ್ರೀವತ್ಸ ಅವರ ಸಂಗೀತ ನಿರ್ದೇಶನ ಹಾಗೂ ಪ್ರದೀಪ್‌ ವರ್ಮಾ ಎಸ್‌. ಅವರ ಹಿನ್ನೆಲೆ ಸಂಗೀತ ಹಾಗೂ ಪಿ.ಎಲ್‌. ರವಿ ಅವರ ಛಾಯಾಗ್ರಹಣವಿದೆ.

Intro:ಸಿನಿಮಾಗಿಂತ ಜೀವನದಲ್ಲಿ ಸಕ್ಸಸ್ ಆಗಿದ್ದಾರಂತೆ ಗುರುರಾಜ್ ಜಗ್ಗೇಶ್! ಮಗನ ಬಗ್ಗೆ ಪರಿಮಳ ಜಗ್ಗೇಶ್ ಹೇಳಿದ್ದೇನು!
ಪೈಪೋಟಿ ಸಿನಿಮಾ ಮೂಲಕ, ಚಿತ್ರರಂಗದಿಂದ ದೂರ ಉಳಿದಿದ್ದ ಗುರುರಾಜ್ ಜಗ್ಗೇಶ್ ಇದೀಗ ವಿಷ್ಣುವರ್ಧನ್ ಅಭಿಮಾನಿಯಾಗಿ, ಎರಡು ವರ್ಷಗಳ ಬಳಿಕೆ ಸ್ಯಾಂಡಲ್ ವುಡ್ ಕಮ್ ಬ್ಯಾಕ್ ಮಾಡ್ತಾ ಇದ್ದಾರೆ..ಆಲ್ ಮೋಸ್ಟ್ ಶೂಟಿಂಗ್ ಮುಗಿಸಿರೋ ವಿಷ್ಣು ಸರ್ಕಲ್ ಚಿತ್ರದ, ಧ್ವನಿ ಸುರಳಿಯನ್ನ ಬಿಡುಗಡೆ ಮಾಡಲಾಯಿತು.. ವಿಶೇಷ ಅಂದ್ರೆ ಮಗನ ಚಿತ್ರದ ಆಡಿಯೋವನ್ನ ಜಗ್ಗೇಶ್ ಹಾಗು ಪತ್ನಿ ಪರಿಮಳ ಜಗ್ಗೇಶ್ ಸೇರಿದಂತೆ ಇಡೀ ವಿಷ್ಣು ಸರ್ಕಲ್ ಚಿತ್ರತಂಡ ಸಮ್ಮುಖದಲ್ಲಿ ಆಡಿಯೋವನ್ನ ಲಾಂಚ್ ಮಾಡಲಾಯಿತು.ಲಕ್ಕಿ ದಿನೇಶ್‌ ನಿರ್ದೇಶನ ಮಾಡುತ್ತಿರುವ ವಿಷ್ಣು ಸರ್ಕಲ್‌ ಚಿತ್ರದಲ್ಲಿ, ಸಗುರುರಾಜ್‌ ಜಗ್ಗೇಶ್‌ ವಿಷ್ಣುವರ್ಧನ್‌ ಅಭಿಮಾನಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.ಅದಕ್ಕೂ ಮುಂಚೆ ಜಗ್ಗೇಶ್ ಮಾತನಾಡುತ್ತಾ ವಿಷ್ಣುವರ್ಧನ್ ಹೆಸ್ರಲ್ಲಿ ಸಿನಿಮಾ ಮಾಡಿರೋದು ಬಗ್ಗೆ ಚಿತ್ರತಂಡಕ್ಕೆ ಅಭಿನಂದನೆ ಹೇಳಿದ್ರು..ಹಾಗೇ ಪರಿಮಳ ಜಗ್ಗೇಶ್ ಕೂಡ ಗುರುರಾಜ್ ಬಗ್ಗೆ ಯಾರಿಗೂ ಗೊತ್ತಿಲ್ಲದ ರೋಚಕ ವಿಷ್ಯವನ್ನ ಬಿಚ್ಚಿಟ್ರು.. ಜಗ್ಗೇಶ್ ಮಗನನ್ನ ಸಿನಿಮಾದಲ್ಲಿ ಸಕ್ಸಸ್ ಮಾಡಿಸೊಕ್ಕೆ ಆಗಿಲ್ಲ ಎಂಬ ಮಾತುಗಳು ಪರಿಮಳ ಜಗ್ಗೇಶ್ ಗೆ ಕೇಳಿ ಬರುವ ಮಾತು..ಈ ಮಾತಿಗೆ ಪರಿಮಳ ಜಗ್ಗೇಶ್ ನನ್ನ ಮಗ ಸಿನಿಮಾಗಿಂತ ಹೆಚ್ಚಾಗಿ ಜೀವನದಲ್ಲಿ ಸಕ್ಸಸ್ ಆಗಿದ್ದಾನೆ ಅಂತಾ ಗುರುರಾಜ್ ಬಗ್ಗೆ ಇಂಟ್ರಸ್ಟ್ರಿಂಗ್ ವಿಷ್ಯವನ್ನ ಬಿಚ್ಚಿಟ್ರು ‌. ಇನ್ನು ವಿಷ್ಣು ಸರ್ಕಲ್ ತ್ರಿಕೋನ ಪ್ರೇಮಕಥೆಯಾಧಾರಿತ ಚಿತ್ರವಾಗಿದೆ. . .Body:ಈ ಚಿತ್ರದಲ್ಲಿ ಸಂಹಿತಾ ವಿನ್ಯಾ ಡಾ. ಜ್ಯೋತಿ ಜಾನವಿ, ದಿವ್ಯ ಗೌಡ ಸೇರಿ ಮೂರು ಜನ ನಾಯಕಿಯರಿದ್ದಾರೆ..ಇದ್ರ ಜೊತೆಗೆ ಅರುಣಾ ಬಾಲರಾಜ್‌, ದತ್ತಣ್ಣ, ಸುಚಿತ್ರಾ, ಹನುಮಂತೇ ಗೌಡ, ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ.. ಆರ್ ಬಿ ಎಂಬುವರು ಈ ಚಿತ್ರಕ್ಕೆ ಹಣ ಹಾಕಿದ್ದಾರೆ. ‌ಶ್ರೀವತ್ಸ ಸಂಗೀತಾ ನಿರ್ದೇಶನ ಹಾಗೂ ಪ್ರದೀಪ್‌ ವರ್ಮಾ ಎಸ್‌. ಹಿನ್ನ್ನೆಲೆ ಸಂಗೀತವಿದ್ದು, ಪಿ.ಎಲ್‌ ರವಿ ಛಾಯಾಗ್ರಹಣವಿದೆ..ಎರಡು ವರ್ಷಗಳ ನಂತ್ರ ಕಮ್ ಬ್ಯಾಕ್ ಮಾಡಿರೋ ಗುರುರಾಜ್ ಜಗ್ಗೇಶ್ ಗೆ ಈ ಸಿನಿಮಾ ಬ್ರೇಕ್ ನೀಡುತ್ತಾ ಅನ್ನೊದು ಸದ್ಯದಲ್ಲೇ ಗೊತ್ತಾಗಲಿದೆ.Conclusion:ರವಿಕುಮಾರ್ ಎಂಕೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.