ETV Bharat / sitara

ಕಿರುತೆರೆಯಲ್ಲಿ ಅತಿಥಿ ಪಾತ್ರದಲ್ಲಿ ಶ್ರೀನಗರ ಕಿಟ್ಟಿ..! - undefined

ಇತ್ತೀಚೆಗೆ ನಟ ನಿರೂಪ್ ಭಂಡಾರಿ ತಮ್ಮ ಚಿತ್ರದ ಪ್ರಮೋಷನ್​​​ಗೆಂದು 'ಪಾಪ ಪಾಂಡು' ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ ನಟ ಶ್ರೀನಗರ ಕಿಟ್ಟಿ ಕೂಡಾ ಕಿರುತೆರೆಗೆ ಆಗಮಿಸಿದ್ದಾರೆ.

ಶ್ರೀನಗರ ಕಿಟ್ಟಿ
author img

By

Published : Jul 25, 2019, 11:58 PM IST

ಬಾಲನಟನಾಗಿ ಕಿರುತೆರೆಗೆ ಕಾಲಿಟ್ಟಿದ್ದ ಶ್ರೀನಗರ ಕಿಟ್ಟಿ ಈಗ ಉದಯ ಟಿವಿಯಲ್ಲಿ ಪ್ರಸಾರವಾಗುವ 'ಜೀವನದಿ' ಧಾರಾವಾಹಿಯಲ್ಲಿ ಅತಿಥಿಯಾಗಿ ಕಿರುತೆರೆಯಲ್ಲಿ ಬರಲಿದ್ದಾರೆ. ಸರಸ್ವತಿ ನಟರಾಜನ್ ಅವರ ಕಾದಂಬರಿ ಆಧರಿಸಿ 'ಜೀವನದಿ' ಧಾರಾವಾಹಿ ನಿರ್ಮಿಸಲಾಗುತ್ತಿದ್ದು ಈಗಾಗಲೇ 560 ಸಂಚಿಕೆಗಳು ಪ್ರಸಾರವಾಗಿ ಕನ್ನಡದ ಕಿರುತೆರೆ ವೀಕ್ಷಕರನ್ನು ಸೆಳೆದಿದೆ. ಇದೀಗ ಧಾರಾವಾಹಿಗಳಲ್ಲಿ ನಟ-ನಟಿಯರು ಅತಿಥಿ ಪಾತ್ರಗಳಲ್ಲಿ ಅಭಿನಯಿಸುತ್ತಿರುವ ಮೂಲಕ ಧಾರಾವಾಹಿ ಜನಪ್ರಿಯತೆ ಮತ್ತಷ್ಟು ಹೆಚ್ಚಲಿದೆ ಎಂಬುದು ಧಾರಾವಾಹಿ ತಂಡದ ಅಭಿಪ್ರಾಯ.

ಇದೀಗ ನಟ ಶ್ರೀನಗರ ಕಿಟ್ಟಿ ಅವರನ್ನು ಕರೆಸುವ ಮೂಲಕ 'ಜೀವನದಿ' ಧಾರಾವಾಹಿ ಹೊಸ ಅಲೆಯನ್ನು ಸೃಷ್ಟಿಸಲಿದೆ ಎಂಬುದು ತಂಡದ ಅನಿಸಿಕೆ. ಸೋಮವಾರದಿಂದ ಶುಕ್ರವಾರ ರಾತ್ರಿ 9 ಗಂಟೆಗೆ ಕಿಟ್ಟಿ ಅಭಿನಯದ ಸಂಚಿಕೆ ಪ್ರಸಾರವಾಗಲಿದೆ. 2003ನೇ ಸಾಲಿನಲ್ಲಿ 'ಚಂದ್ರಚಕೋರಿ' ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ಶ್ರೀನಗರ ಕಿಟ್ಟಿ 'ಗೌಡ್ರು', 'ಲವ್​ಸ್ಟೋರಿ', 'ಆದಿ', 'ಅಯ್ಯ' ಮತ್ತು 'ವಿಷ್ಣು ಸೇನೆ'ಚಿತ್ರಗಳಲ್ಲಿ ನಟಿಸಿದ್ದರು. ಬಳಿಕ 'ಗಿರಿ' ಮತ್ತು 'ಇಂತಿ ನಿನ್ನ ಪ್ರೀತಿಯ' ಚಿತ್ರದಲ್ಲಿ ನಾಯಕನಾಗಿ ಭಡ್ತಿ ಪಡೆದರು. ಅಲ್ಲಿಂದ 'ಒಲವೇ ಜೀವನ ಲೆಕ್ಕಾಚಾರ', 'ಜನುಮದ ಗೆಳತಿ', 'ಮತ್ತೆ ಮುಂಗಾರು', 'ಸವಾರಿ', 'ಮಳೆ ಬರಲಿ ಮಂಜೂ ಇರಲಿ', 'ಸ್ವಯಂವರ', 'ಸಂಜು ವೆಡ್ಸ್ ಗೀತಾ' ಮತ್ತು 'ಹುಡುಗರು' ಚಿತ್ರದಲ್ಲಿ ನಟಿಸಿದ್ದಾರೆ.

ಬಾಲನಟನಾಗಿ ಕಿರುತೆರೆಗೆ ಕಾಲಿಟ್ಟಿದ್ದ ಶ್ರೀನಗರ ಕಿಟ್ಟಿ ಈಗ ಉದಯ ಟಿವಿಯಲ್ಲಿ ಪ್ರಸಾರವಾಗುವ 'ಜೀವನದಿ' ಧಾರಾವಾಹಿಯಲ್ಲಿ ಅತಿಥಿಯಾಗಿ ಕಿರುತೆರೆಯಲ್ಲಿ ಬರಲಿದ್ದಾರೆ. ಸರಸ್ವತಿ ನಟರಾಜನ್ ಅವರ ಕಾದಂಬರಿ ಆಧರಿಸಿ 'ಜೀವನದಿ' ಧಾರಾವಾಹಿ ನಿರ್ಮಿಸಲಾಗುತ್ತಿದ್ದು ಈಗಾಗಲೇ 560 ಸಂಚಿಕೆಗಳು ಪ್ರಸಾರವಾಗಿ ಕನ್ನಡದ ಕಿರುತೆರೆ ವೀಕ್ಷಕರನ್ನು ಸೆಳೆದಿದೆ. ಇದೀಗ ಧಾರಾವಾಹಿಗಳಲ್ಲಿ ನಟ-ನಟಿಯರು ಅತಿಥಿ ಪಾತ್ರಗಳಲ್ಲಿ ಅಭಿನಯಿಸುತ್ತಿರುವ ಮೂಲಕ ಧಾರಾವಾಹಿ ಜನಪ್ರಿಯತೆ ಮತ್ತಷ್ಟು ಹೆಚ್ಚಲಿದೆ ಎಂಬುದು ಧಾರಾವಾಹಿ ತಂಡದ ಅಭಿಪ್ರಾಯ.

ಇದೀಗ ನಟ ಶ್ರೀನಗರ ಕಿಟ್ಟಿ ಅವರನ್ನು ಕರೆಸುವ ಮೂಲಕ 'ಜೀವನದಿ' ಧಾರಾವಾಹಿ ಹೊಸ ಅಲೆಯನ್ನು ಸೃಷ್ಟಿಸಲಿದೆ ಎಂಬುದು ತಂಡದ ಅನಿಸಿಕೆ. ಸೋಮವಾರದಿಂದ ಶುಕ್ರವಾರ ರಾತ್ರಿ 9 ಗಂಟೆಗೆ ಕಿಟ್ಟಿ ಅಭಿನಯದ ಸಂಚಿಕೆ ಪ್ರಸಾರವಾಗಲಿದೆ. 2003ನೇ ಸಾಲಿನಲ್ಲಿ 'ಚಂದ್ರಚಕೋರಿ' ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ಶ್ರೀನಗರ ಕಿಟ್ಟಿ 'ಗೌಡ್ರು', 'ಲವ್​ಸ್ಟೋರಿ', 'ಆದಿ', 'ಅಯ್ಯ' ಮತ್ತು 'ವಿಷ್ಣು ಸೇನೆ'ಚಿತ್ರಗಳಲ್ಲಿ ನಟಿಸಿದ್ದರು. ಬಳಿಕ 'ಗಿರಿ' ಮತ್ತು 'ಇಂತಿ ನಿನ್ನ ಪ್ರೀತಿಯ' ಚಿತ್ರದಲ್ಲಿ ನಾಯಕನಾಗಿ ಭಡ್ತಿ ಪಡೆದರು. ಅಲ್ಲಿಂದ 'ಒಲವೇ ಜೀವನ ಲೆಕ್ಕಾಚಾರ', 'ಜನುಮದ ಗೆಳತಿ', 'ಮತ್ತೆ ಮುಂಗಾರು', 'ಸವಾರಿ', 'ಮಳೆ ಬರಲಿ ಮಂಜೂ ಇರಲಿ', 'ಸ್ವಯಂವರ', 'ಸಂಜು ವೆಡ್ಸ್ ಗೀತಾ' ಮತ್ತು 'ಹುಡುಗರು' ಚಿತ್ರದಲ್ಲಿ ನಟಿಸಿದ್ದಾರೆ.

Intro:ಶೂಟಿಂಗ್ ಸೆಟ್ಟುನಲ್ಲಿ ರಚಿತಾಗೆ ರಮೇಶ್ ಅರವಿಂದ್ ಇಟ್ಟ ಹೊಸ ಪೆಟ್ ನೇಮ್!!

ರಮೇಶ್ ಅರವಿಂದ್.. ಕನ್ನಡ ಚಿತ್ರರಂಗದಲ್ಲಿ ಸದ್ಯ ಬಟರ್ ಫ್ಲೈ, ಶಿವಾಜಿ ಸೂರತ್ಕಲ್ ಹೀಗೆ ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳನ್ನ ಮಾಡ್ತಾ ಇದ್ದಾರೆ..ಇದ್ರ ಜೊತೆಗೆ ಅಭಿನಯದ ಜೊತೆಗೆ ಡೈರೆಕ್ಷನ್ ಮಾಡ್ತಾ ಇರೋ ಚಿತ್ರ100.ಸೆಂಚುರಿ ಹೆಸರಿಸನ ಈ ಸಿನಿಮಾ ಭರದಿಂದ ಶೂಟಿಂಗ್ ಮಾಡ್ತಾ ಇದೆ..ರಮೇಶ್ ಅರವಿಂದ್ ನಿರ್ದೇಶನ ಮಾಡಿ ಆಕ್ಟ್ ಮಾಡುತ್ತಿರುವ 100 ಹೆಸರಿನ ಸಿನಿಮಾವನ್ನ, ಬೆಂಗಳೂರಿನ ಮನೆಯೊಂದರಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ..ಈ ಶೂಟಿಂಗ್ ನಲ್ಲಿ ರಚಿತಾ ರಾಮ್ ಹಾಗು ಜ್ಯೋಶ್ ಸಿನಿಮಾ ಖ್ಯಾತಿಯ ಪೂರ್ಣ ಸನ್ನಿವೇಶವನ್ನ ಚಿತ್ರೀಕರಿಸಲಾಗುತ್ತಿದೆ..ಈ ಶೂಟಿಂಗ್ ಮಧ್ಯೆ ರಮೇಶ್ ಅರವಿಂದ್ ಹೇಗೆ ಕೂಲ್ ಆಗಿ ಕೆಲಸ ಮಾಡ್ತಾರೆ ಅನ್ನೋದಿಕ್ಕೆ ಈ ಕ್ಷಣ ಸಾಕ್ಷಿ..
Body:ರಚಿತಾ ರಾಮ್ ಹಾಗು ಪೂರ್ಣಗೆ ರಮೇಶ್ ಅರವಿಂದ್ ಬಬ್ಲೀ ನಿಕ್ ನೇಮ್ ಇಟ್ಟಿದ್ದಾರೆ..ಈ ಪೆಟ್ ನೇಮ್ ಗೆ ರಚಿತಾ ರಾಮ್ ಕೂಡ ದಿಲ್ ಖುಷ್ ಆಗಿದ್ದಾರೆ..ಎಂ ರಮೇಶ್ ರೆಡ್ಡಿ ಈ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದು ಈ ಸಿನಿಮಾ ಸಾಕಷ್ಟು ವಿಷ್ಯಗಳಿಗೆ ಸ್ಯಾಂಡಲ್ ವುಡ್ ನಲ್ಲಿ ಟಾಕ್ ಆಗುತ್ತಿದೆ..Conclusion:ರವಿಕುಮಾರ್ ಎಂಕೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.