ETV Bharat / sitara

ಕನ್ನಡ ಸಿನಿಮಾದಲ್ಲಿ ನಟಿಸ್ತಿದ್ದಾರೆ ಕಣ್ಸನ್ನೆ ಬೆಡಗಿ : ಕಿಸ್ಸಿಂಗ್​ ಫೋಟೋ ವೈರಲ್​!​​

author img

By

Published : Dec 3, 2019, 10:25 AM IST

ಪ್ರಿಯಾ ವಾರಿಯರ್​​ ಇದೀಗ ಕನ್ನಡದ ಸಿನಿಮಾ ‘ವಿಷ್ಣುಪ್ರಿಯ’ದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಶ್ರೇಯಸ್ ಮಂಜು ನಾಯಕನಾಗಿ ಅಭಿನಯಿಸುತ್ತಿದ್ದು, ಚಿತ್ರತಂಡ ಸದ್ಯ ಶೂಟಿಂಗ್​ನಲ್ಲಿ ಬ್ಯುಸಿ ಇದೆ.

http://10.10.50.85//karnataka/03-December-2019/vishnupriya--priya-variar1575340620204-5_0312email_1575340631_347.jpg
ಪ್ರಿಯಾ ವಾರಿಯರ್​ ಮತ್ತು ಶ್ರೇಯಸ್​

ಕಣ್ಸನ್ನೆಯಿಂದಲೇ ಪಡ್ಡೆ ಹುಡುಗರ ಮನಸ್ಸು ಕದ್ದಿದ್ದ ಮಲಯಾಳಿ ಬೆಡಗಿ ಪ್ರಿಯಾ ವಾರಿಯರ್​​ ಇದೀಗ ಕನ್ನಡದ ಸಿನಿಮಾ ‘ವಿಷ್ಣುಪ್ರಿಯ’ದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಶ್ರೇಯಸ್ ಮಂಜು ನಾಯಕನಾಗಿ ಅಭಿನಯಿಸುತ್ತಿದ್ದು, ಚಿತ್ರತಂಡ ಸದ್ಯ ಶೂಟಿಂಗ್​ನಲ್ಲಿ ಬ್ಯುಸಿ ಇದೆ.

shreyas manju and priya variar in vishnupriya
ಪ್ರಿಯಾ ವಾರಿಯರ್​ ಮತ್ತು ಶ್ರೇಯಸ್​

ಸಿನಿಮಾದಲ್ಲಿ ಚುಂಬನದ ಸನ್ನಿವೇಶಗಳಿವೆಯಂತೆ. ಈ ಸೀನ್​​ ಶೂಟ್​​ ಮಾಡುವಾಗ ತೆಗೆದಿರುವ ಫೋಟೋಗಳು ಹೊರಬಿದ್ದಿದ್ದು, ಸಾಕಷ್ಟು ಸುದ್ದಿ ಮಾಡುತ್ತಿವೆ. ಸಿನಿಮಾದ ಹಾಡಿನ ಶೂಟಿಂಗ್​​ ಕೊಚ್ಚಿಯ ಆದ್ರಪಲ್ಲಿ ಬಳಿ ನಡೆಯುತ್ತಿದ್ದು, ಕಳೆದ 10 ದಿವಸಗಳಿಂದ ಸಾಹಸ ದೃಶ್ಯಗಳ ಜೊತೆ ಹಾಡಿನ ಚಿತ್ರೀಕರಣವೂ ನಡೆಯುತ್ತಿದೆ. ಸಾಹಸ ದೃಶ್ಯ ಶೂಟಿಂಗ್​ ವೇಳೆ 50 ಕ್ಕೂ ಹೆಚ್ಚು ಸಾಹಸ ಕಲಾವಿದರುಗಳು ಪಾಲ್ಗೊಂಡಿದ್ದರು.

shreyas manju and priya variar in vishnupriya
ಪ್ರಿಯಾ ವಾರಿಯರ್

‘ಪಡ್ಡೆ ಹುಲಿ’ ನಂತರ ಶ್ರೇಯಸ್ ಅವರಿಗೆ ಇದು ಎರಡನೇ ಸಿನಿಮಾ. ಈ ಸಿನಿಮಾ ಧಾರವಾಡದ ಸಿಂಧು ಕತೆಯಾಧಾರಿತ ಸಿನಿಮಾವಾಗಿದ್ದು, ಚಿತ್ರಕ್ಕೆ, ಗೋಪಿ ಸುಂದರ್ ಸಂಗೀತ, ಡಾ ವಿ ನಾಗೇಂದ್ರ ಪ್ರಸಾದ್ ಗೀತ ಸಾಹಿತ್ಯ, ರವಿ ಶ್ರೀವತ್ಸ ಚಿತ್ರಕಥೆ ಮತ್ತು ಸಂಭಾಷಣೆ, ಸುರೇಶ್ ಅರಸ್ ಸಂಕಲನ ಮಾಡುತ್ತಿದ್ದಾರೆ. ಇನ್ನು ಸಿನಿಮಾದಲ್ಲಿ ಪೋಷಕ ಪಾತ್ರಗಳಲ್ಲಿ ಅಚ್ಯುತ್ ಕುಮಾರ್, ಚಿತ್ಕಲಾ, ಅಶ್ವಿನಿ ಗೌಡ, ಸುಚಿಂದ್ರ ಪ್ರಸಾದ್, ನವೀನ್ ಪಾಡೇಳ್ ಕಾಣಿಸಿಕೊಂಡಿದ್ದಾರೆ.

https://etvbharatimages.akamaized.net/etvbharat/prod-images/vishnupriya--priya-variar1575340620204-5_0312email_1575340631_347.jpg
ಪ್ರಿಯಾ ವಾರಿಯರ್​ ಮತ್ತು ಶ್ರೇಯಸ್​
https://etvbharatimages.akamaized.net/etvbharat/prod-images/vishnupriya--priya-variar1575340620204-5_0312email_1575340631_347.jpg
ಪ್ರಿಯಾ ವಾರಿಯರ್​ ಮತ್ತು ಶ್ರೇಯಸ್​

ಕಣ್ಸನ್ನೆಯಿಂದಲೇ ಪಡ್ಡೆ ಹುಡುಗರ ಮನಸ್ಸು ಕದ್ದಿದ್ದ ಮಲಯಾಳಿ ಬೆಡಗಿ ಪ್ರಿಯಾ ವಾರಿಯರ್​​ ಇದೀಗ ಕನ್ನಡದ ಸಿನಿಮಾ ‘ವಿಷ್ಣುಪ್ರಿಯ’ದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಶ್ರೇಯಸ್ ಮಂಜು ನಾಯಕನಾಗಿ ಅಭಿನಯಿಸುತ್ತಿದ್ದು, ಚಿತ್ರತಂಡ ಸದ್ಯ ಶೂಟಿಂಗ್​ನಲ್ಲಿ ಬ್ಯುಸಿ ಇದೆ.

shreyas manju and priya variar in vishnupriya
ಪ್ರಿಯಾ ವಾರಿಯರ್​ ಮತ್ತು ಶ್ರೇಯಸ್​

ಸಿನಿಮಾದಲ್ಲಿ ಚುಂಬನದ ಸನ್ನಿವೇಶಗಳಿವೆಯಂತೆ. ಈ ಸೀನ್​​ ಶೂಟ್​​ ಮಾಡುವಾಗ ತೆಗೆದಿರುವ ಫೋಟೋಗಳು ಹೊರಬಿದ್ದಿದ್ದು, ಸಾಕಷ್ಟು ಸುದ್ದಿ ಮಾಡುತ್ತಿವೆ. ಸಿನಿಮಾದ ಹಾಡಿನ ಶೂಟಿಂಗ್​​ ಕೊಚ್ಚಿಯ ಆದ್ರಪಲ್ಲಿ ಬಳಿ ನಡೆಯುತ್ತಿದ್ದು, ಕಳೆದ 10 ದಿವಸಗಳಿಂದ ಸಾಹಸ ದೃಶ್ಯಗಳ ಜೊತೆ ಹಾಡಿನ ಚಿತ್ರೀಕರಣವೂ ನಡೆಯುತ್ತಿದೆ. ಸಾಹಸ ದೃಶ್ಯ ಶೂಟಿಂಗ್​ ವೇಳೆ 50 ಕ್ಕೂ ಹೆಚ್ಚು ಸಾಹಸ ಕಲಾವಿದರುಗಳು ಪಾಲ್ಗೊಂಡಿದ್ದರು.

shreyas manju and priya variar in vishnupriya
ಪ್ರಿಯಾ ವಾರಿಯರ್

‘ಪಡ್ಡೆ ಹುಲಿ’ ನಂತರ ಶ್ರೇಯಸ್ ಅವರಿಗೆ ಇದು ಎರಡನೇ ಸಿನಿಮಾ. ಈ ಸಿನಿಮಾ ಧಾರವಾಡದ ಸಿಂಧು ಕತೆಯಾಧಾರಿತ ಸಿನಿಮಾವಾಗಿದ್ದು, ಚಿತ್ರಕ್ಕೆ, ಗೋಪಿ ಸುಂದರ್ ಸಂಗೀತ, ಡಾ ವಿ ನಾಗೇಂದ್ರ ಪ್ರಸಾದ್ ಗೀತ ಸಾಹಿತ್ಯ, ರವಿ ಶ್ರೀವತ್ಸ ಚಿತ್ರಕಥೆ ಮತ್ತು ಸಂಭಾಷಣೆ, ಸುರೇಶ್ ಅರಸ್ ಸಂಕಲನ ಮಾಡುತ್ತಿದ್ದಾರೆ. ಇನ್ನು ಸಿನಿಮಾದಲ್ಲಿ ಪೋಷಕ ಪಾತ್ರಗಳಲ್ಲಿ ಅಚ್ಯುತ್ ಕುಮಾರ್, ಚಿತ್ಕಲಾ, ಅಶ್ವಿನಿ ಗೌಡ, ಸುಚಿಂದ್ರ ಪ್ರಸಾದ್, ನವೀನ್ ಪಾಡೇಳ್ ಕಾಣಿಸಿಕೊಂಡಿದ್ದಾರೆ.

https://etvbharatimages.akamaized.net/etvbharat/prod-images/vishnupriya--priya-variar1575340620204-5_0312email_1575340631_347.jpg
ಪ್ರಿಯಾ ವಾರಿಯರ್​ ಮತ್ತು ಶ್ರೇಯಸ್​
https://etvbharatimages.akamaized.net/etvbharat/prod-images/vishnupriya--priya-variar1575340620204-5_0312email_1575340631_347.jpg
ಪ್ರಿಯಾ ವಾರಿಯರ್​ ಮತ್ತು ಶ್ರೇಯಸ್​

ಶ್ರೇಯಸ್ ಮಂಜು ಹಾಗೂ ಪ್ರಿಯ ವಾರಿಯರ್ ಚುಂಬನದ ಘಳಿಗೆ

ಕಣ್ಸನ್ನೆ ಬೆಡಗಿ ಮಲಯಾಳಿ ಪ್ರಿಯ ವಾರಿಯರ್ ಮೊದಲ ಕನ್ನಡ ಸಿನಿಮಾ ವಿಷ್ಣುಪ್ರಿಯ ಶ್ರೇಯಸ್ ಮಂಜು ಅಭಿನಯದಲ್ಲಿ ಚುಂಬನ ದೃಶ್ಯಗಳಲ್ಲಿ ಪಾಲ್ಗೊಂಡಿದ್ದಾರೆ ಎಂಬ ವರದಿ ಬಂದಿದೆ. ಚುಂಬನಕ್ಕೆ ಹತ್ತಿರವಾದ ಕೆಲವು ಫೋಟೋ ಸಹ ಈಗ ದೊರಕಿದೆ. ಶ್ರೇಯಸ್ ಮಂಜು ಹಾಗೂ ಪ್ರಿಯ ವಾರಿಯರ್ ಅಭಿನಯದ ಒಂದು ಹಾಡು ಕೊಚ್ಚಿಯ ಆದ್ರಪಲ್ಲಿ ಬಳಿ ಚಿತ್ರೀಕರಣದ ಸಮಯದಲ್ಲಿ ಈ ದೃಶ್ಯಗಳು ಸೆರೆ ಹಿಡಿಯಲಾಗಿದೆ.

ಹೆಸರಾಂತ ನಿರ್ಮಾಪಕ ಕೆ ಮಂಜು ಅವರ ಮತ್ತೊಂದು ಕನ್ನಡ ಚಿತ್ರ ವಿಷ್ಣುಪ್ರಿಯ ಅವರ ಪುತ್ರ ಶ್ರೇಯಸ್ ನಾಯಕ ಆಗಿರುವ ಚಿತ್ರ ಭರ್ಜರಿ ಆಗಿ ಸಾಹಸ ದೃಶ್ಯಗಳ ಸಂಯೋಜನೆ ಸೇರಿಸಿಕೊಂಡಿದೆ. ಕಳೆದ 10 ದಿವಸಗಳಿಂದ ಸಾಹಸದ ದೃಶ್ಯಗಳ ಜೊತೆ ಹಾಡಿನ ಚಿತ್ರೀಕರಣ ಸಹ ವಿಷ್ಣುಪ್ರಿಯ ಚಿತ್ರೀಕರಣ ಮಾಡಿದೆ.

ಕಣ್ಸನ್ನೆ ಬೆಡಗಿ ಮಲಯಾಳಂ ಚಿತ್ರಗಳಲ್ಲಿ ಪ್ರಸಿದ್ದಿ ಪಡೆದಿರುವ ಪ್ರಿಯ ವಾರಿಯರ್ ಈ ಚಿತ್ರದ ಕಥಾ ನಾಯಕಿ. ಮಹಾ ಗಣಿ ಅರಣ್ಯದ ಹಿನ್ನಲೆಯಲ್ಲಿ ಸಾಹಸ ಸಂಯೋಜನೆ ನಡೆಸಲಾಗಿದೆ. ಈ ಸಾಹಸ ದೃಶ್ಯದಲ್ಲಿ 50 ಕ್ಕೂ ಹೆಚ್ಚು ಸಾಹಸ ಕಲಾವಿದರುಗಳು ಪಾಲ್ಗೊಂಡಿದ್ದರು. ವಿಕ್ರಮ್ ಈ ಸಾಹಸ ಸಂಯೋಜನೆ ಮಾಡಿದವರು.

ರಾಷ್ಟ್ರ ಮಟ್ಟದಲ್ಲಿ ಜನಪ್ರಿಯತೆ ಪಡೆದಿರುವ ನಿರ್ದೇಶಕ ವಿ ಕೆ ಪ್ರಕಾಶ್ ಈ ವಿಷ್ಣುಪ್ರಿಯ ಚಿತ್ರದ ನಿರ್ದೇಶಕರು. ಕೊನೆಯ ಹಂತದ ಚಿತ್ರೀಕರಣಕ್ಕೆ ಬಂದು ತಲುಪಿದ್ದಾರೆ.

ಪಡ್ಡೆ ಹುಲಿ ನಂತರ ಶ್ರೇಯಸ್ ಅವರಿಗೆ ಇದು ಎರಡನೇ ಸಿನಿಮಾ,‘ವಿಷ್ಣುಪ್ರಿಯ ಧಾರವಾಡದ ಸಿಂಧು ಅವರ ಕತೆಯಾಧಾರಿತ ಸಿನಿಮಾ. ಗೋಪಿ ಸುಂದರ್ ಸಂಗೀತ, ಡಾ ವಿ ನಾಗೇಂದ್ರ ಪ್ರಸಾದ್ ಗೀತ ಸಾಹಿತ್ಯ, ರವಿ ಶ್ರೀವತ್ಸ ಚಿತ್ರಕಥೆ ಮತ್ತು ಸಂಭಾಷಣೆ, ಸುರೇಶ್ ಅರಸ್ ಸಂಕಲನ, ಮೋಹನ್ ಪಂಡಿತ್ ಕಲಾ ನಿರ್ದೇಶನ, ವಿನೋದ್ ಭಾರತಿ ಛಾಯಾಗ್ರಹಣ ಇದೆ.

ಪೋಷಕ ಪಾತ್ರಗಳಲ್ಲಿ ಅಚ್ಯುತ್ ಕುಮಾರ್, ಚಿತ್ಕಲಾ, ಅಶ್ವಿನಿ ಗೌಡ, ಸುಚಿಂದ್ರ ಪ್ರಸಾದ್, ನವೀನ್ ಪಾಡೇಳ್ ಹಾಗೂ ಇತರರು ಇದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.