ETV Bharat / sitara

ಲತಾಜೀ ಅವರ ಹಾಡುಗಳಂದ್ರೆ ನನಗೆ ಬಾಲ್ಯದಿಂದಲೂ ಇಷ್ಟ: ರಾನು ಮಂಡಲ್​​ - ರಾನು ಮಂಡಲ್​​​

ರಾನು ಇದೀಗ ಲತಾ ಮಗೇಶ್ಕರ್​​ ಬಗ್ಗೆ ತನ್ನ ಮನದಾಳ ಬಿಚ್ಚಿಟ್ಟು, ಲತಾಜೀ ನನಗೆ ಯಾವಾಗಲೂ ಹಿರಿಯರು ಮತ್ತು ಅವರು ಹಾಡುಗಳೆಂದರೆ ನನಗೆ ಬಾಲ್ಯದಿಂದಲೂ ಇಷ್ಟ ಎಂದಿದ್ದಾರೆ. ಇನ್ನು ರಾನು ಬಗ್ಗೆ ಮಾತನಾಡಿರುವ ಲತಾ ಮಂಗೇಶ್ಕರ್​​, ನನ್ನ ಹೆಸರಿಂದ ಯಾರಾದರೂ ಅನುಕೂಲಗಳನ್ನು ಪಡೆದುಕೊಂಡರೆ ಅದು ನನ್ನ ಅದೃಷ್ಟ. ಆದ್ರೆ ಯಾರನ್ನಾದರು ಅನುಕರಣೆ ಮಾಡುವುದರಿಂದ ಅದರಲ್ಲಿ ನೈಜತೆ ಮತ್ತು ಸ್ವಂತತೆ ಇರುವುದಿಲ್ಲ. ಅಲ್ಲದೆ ಅದರಿಂದ ಯಶಸ್ಸು ಸಿಗುವುದು ಕೂಡ ಕಡಿಮೆ ಎಂದಿದ್ದಾರೆ.

ರಾನು ಮಂಡಲ್​
author img

By

Published : Sep 14, 2019, 7:01 PM IST

ರಾನು ಮಂಡಲ್​ ಒಂದೇ ದಿನದಲ್ಲಿ ವಿಶ್ವದ ಸಂಗೀತ ಪ್ರಿಯರನ್ನು ತನ್ನತ್ತ ಸೆಳೆದುಕೊಂಡ ಮಹಿಳೆ. ​ಇದಕ್ಕೆ ಕಾರಣ ಅವರು ರೈಲ್ವೆ ನಿಲ್ದಾಣದಲ್ಲಿ ಹಾಡಿದ್ದ ಲತಾ ಮಂಗೇಶ್ಕರ್​​​ ಏಕ್​ ಪ್ಯಾರ್ ಕಾ ನಗಮಾ ಹೈ ಹಾಡು.

ರಾನು ಇದೀಗ ಲತಾ ಮಗೇಶ್ಕರ್​​ ಬಗ್ಗೆ ತನ್ನ ಮನದಾಳ ಬಿಚ್ಚಿಟ್ಟು, ಲತಾಜೀ ನನಗೆ ಯಾವಾಗಲೂ ಹಿರಿಯರು ಮತ್ತು ಅವರು ಹಾಡುಗಳೆಂದರೆ ನನಗೆ ಬಾಲ್ಯದಿಂದಲೂ ಇಷ್ಟ ಎಂದಿದ್ದಾರೆ.

ಇನ್ನು ರಾನು ಬಗ್ಗೆ ಮಾತನಾಡಿರುವ ಲತಾ ಮಂಗೇಶ್ಕರ್​​, ನನ್ನ ಹೆಸರಿಂದ ಯಾರಾದರೂ ಅನುಕೂಲಗಳನ್ನು ಪಡೆದುಕೊಂಡರೆ ಅದು ನನ್ನ ಅದೃಷ್ಟ. ಆದ್ರೆ ಯಾರನ್ನಾದರು ಅನುಕರಣೆ ಮಾಡುವುದರಿಂದ ಅದರಲ್ಲಿ ನೈಜತೆ ಮತ್ತು ಸ್ವಂತತೆ ಇರುವುದಿಲ್ಲ. ಅಲ್ಲದೆ ಅದರಿಂದ ಯಶಸ್ಸು ಸಿಗುವುದು ಕೂಡ ಕಡಿಮೆ ಎಂದಿದ್ದಾರೆ.

ಬಾಲಿವುಡ್​​ ಸಿಂಗರ್​ ಅಂಡ್​ ಮ್ಯೂಸಿಕ್​ ಕಂಪೋಸರ್​ ಆಗಿರುವ ಹಿಮೇಶ್,​​​ ರಾನು ಮಂಡಲ್​ ಧ್ವನಿಯಲ್ಲಿ ಮೂರು ಟ್ರಾಕ್​ಗಳನ್ನು ಹಾಡಿಸಿದ್ದು ರಾತ್ರೋರಾತ್ರಿ ರಾನು ಸೋಷಿಯಲ್​​ ಮೀಡಿಯಾದಲ್ಲಿ ಸಖತ್​​ ಸುದ್ದಿಯಾಗಿದ್ದರು.

ರಾನು ಮಂಡಲ್​ ಒಂದೇ ದಿನದಲ್ಲಿ ವಿಶ್ವದ ಸಂಗೀತ ಪ್ರಿಯರನ್ನು ತನ್ನತ್ತ ಸೆಳೆದುಕೊಂಡ ಮಹಿಳೆ. ​ಇದಕ್ಕೆ ಕಾರಣ ಅವರು ರೈಲ್ವೆ ನಿಲ್ದಾಣದಲ್ಲಿ ಹಾಡಿದ್ದ ಲತಾ ಮಂಗೇಶ್ಕರ್​​​ ಏಕ್​ ಪ್ಯಾರ್ ಕಾ ನಗಮಾ ಹೈ ಹಾಡು.

ರಾನು ಇದೀಗ ಲತಾ ಮಗೇಶ್ಕರ್​​ ಬಗ್ಗೆ ತನ್ನ ಮನದಾಳ ಬಿಚ್ಚಿಟ್ಟು, ಲತಾಜೀ ನನಗೆ ಯಾವಾಗಲೂ ಹಿರಿಯರು ಮತ್ತು ಅವರು ಹಾಡುಗಳೆಂದರೆ ನನಗೆ ಬಾಲ್ಯದಿಂದಲೂ ಇಷ್ಟ ಎಂದಿದ್ದಾರೆ.

ಇನ್ನು ರಾನು ಬಗ್ಗೆ ಮಾತನಾಡಿರುವ ಲತಾ ಮಂಗೇಶ್ಕರ್​​, ನನ್ನ ಹೆಸರಿಂದ ಯಾರಾದರೂ ಅನುಕೂಲಗಳನ್ನು ಪಡೆದುಕೊಂಡರೆ ಅದು ನನ್ನ ಅದೃಷ್ಟ. ಆದ್ರೆ ಯಾರನ್ನಾದರು ಅನುಕರಣೆ ಮಾಡುವುದರಿಂದ ಅದರಲ್ಲಿ ನೈಜತೆ ಮತ್ತು ಸ್ವಂತತೆ ಇರುವುದಿಲ್ಲ. ಅಲ್ಲದೆ ಅದರಿಂದ ಯಶಸ್ಸು ಸಿಗುವುದು ಕೂಡ ಕಡಿಮೆ ಎಂದಿದ್ದಾರೆ.

ಬಾಲಿವುಡ್​​ ಸಿಂಗರ್​ ಅಂಡ್​ ಮ್ಯೂಸಿಕ್​ ಕಂಪೋಸರ್​ ಆಗಿರುವ ಹಿಮೇಶ್,​​​ ರಾನು ಮಂಡಲ್​ ಧ್ವನಿಯಲ್ಲಿ ಮೂರು ಟ್ರಾಕ್​ಗಳನ್ನು ಹಾಡಿಸಿದ್ದು ರಾತ್ರೋರಾತ್ರಿ ರಾನು ಸೋಷಿಯಲ್​​ ಮೀಡಿಯಾದಲ್ಲಿ ಸಖತ್​​ ಸುದ್ದಿಯಾಗಿದ್ದರು.

Intro:KN_BNG_Short movie_Ambarish_7203301
Slug: ಬುದ್ದನ ಸನ್ನಿಧಿಯಲ್ಲಿ ಮುಹೂರ್ತ ಕಂಡ ಹೊಸಬರ ಶಾರ್ಟ್ ಮೂವಿ
ಚೊಚ್ಚಲ ಪ್ರಯತ್ನದಲ್ಲೆ ತ್ರಿಕೋನ ಪ್ರೇಮ ಕತೆ ಹೇಳಲು ಹೊರಟ ಹೊಸ ತಂಡ

ಬೆಂಗಳೂರು: ಶಾರ್ಟ್ ಮೂವಿಗಳು ಆರಂಭದ ದಿನಗಳಲ್ಲಿ ಮೊದಲಿಗೆ ಕೇವಲ ಯುಟ್ಯೂಬ್ ಗೆ ಮಾತ್ರ ಸೀಮಿತವಾಗಿತ್ತು. ಆದರೆ, ಈಗ ಕಾಲಾ ಬದಲಾಗಿದೆ.. ಕಿರು ಚಿತ್ರದ ಮೂಲಕವೇ ಪ್ರತಿಭಾವಂತ ಯುವಕರು ಸಿನಿಮಾ ರಂಗಕ್ಕೆ ಸೇರಿಕೊಳ್ಳುವ ಟ್ರೆಂಡ್ ಶುರುವಾಗಿದೆ.. ಹೀಗಾಗಿ ಕಿರುಚಿತ್ರಕ್ಕೆ ಬೇಡಿಕೆ ಹೆಚ್ಚಾಗಿದೆ. ಇದೇ ರೀತಿ ಶಾರ್ಟ್ ಮೂವಿ ಮೂಲಕ ತಮ್ಮ ಪ್ರತಿಭೆ ಅನಾವರಣ ಮಾಡಲು ಮತ್ತೊಂದು ಹೊಸ ಟೀಮ್ ತಯಾರಿ ಮಾಡಿಕೊಂಡಿದ್ದು, ಇಂದು ದೇವನಹಳ್ಳಿ ತಾಲೂಕಿನ ಚೌಡಪ್ಪನಹಳ್ಳಿ ಬಳಿ ಇರುವ ಬುದ್ದನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಶೂಟಿಂಗ್ ಆರಂಭಿಸಿದ್ರು..

ಈ ಚಿತ್ರದಲ್ಲಿ ನಾಯಕನಾಗಿ ಹೊಸ ಪ್ರತಿಭೆ ಅಭಿಶೇಕ್ ಚಕ್ರವರ್ತಿ ಮತ್ತು ನಾಯಕಿಯರಾಗಿ ಪ್ರೀತಿ ನಾಯಕ್ ಹಾಗೂ ಸ್ಪರ್ಷ ಅಭಿನಯಿಸುತ್ತಿದ್ದಾರೆ. ಉಳಿದಂತೆ ವಿಠಲ್, ವಿ.ಜೆ ರಾಜ್, ಧನುಷ್, ಮಂಜುನಾಥ್, ಅಖಿಲ್ ಮಂಡ್ಯ, ಕಬಾಲಿ ಮುರಳಿ ಅಂತಹ ಹೊಸ ಪ್ರತಿಭೆಗಳನ್ನು ಒಳಗೊಂಡ ಚಿತ್ರ ಇದಾಗಿದ್ದು, ಈ ಸಿನೆಮಾ ತ್ರಿಕೋನ ಪ್ರೇಮಕಥೆಯನ್ನು ಹೊಂದಿದೆ ಎಂದು ನಾಯಕ ನಟ ಅಭಿಶೇಕ್ ಹೇಳುತ್ತಾರೆ..

ಮಜಾ ಟಾಕೀಸ್, ಮಜಾ‌ ಭಾರತ ಸೇರಿದಂತೆ ಹಲವು‌ ಪ್ರೋಗ್ರಾಮ್ ಗಳಲ್ಲಿ ಪೋಟೋಗ್ರಾಪರ್ ಅಗಿ ಕೆಲಸ ಮಾಡಿರುವ ರಾಕೇಶ್ ಅವರು ಕ್ಯಾಮರಾ ಕೆಲಸ ನೋಡಿಕೊಳ್ಳಲಿದ್ದಾರೆ. ಒಂದು ಒಳ್ಳೆಯ ಟೆಕ್ನಿಕಲ್ ತಂಡ ಇರುವ ಈ ಚಿತ್ರದ ನಿರ್ಮಾಣಕ್ಕೆ ಬೆನ್ನೆಲುಬು ಆಗಿ ನಿಂತಿರುವುದು ನಳಂದ ಪ್ರೊಡಕ್ಷನ್ ಮಾಲೀಕರಾದ ಲೋಕೇಶ್ ಅವರು..‌ ಯುವ ಪ್ರತಿಭೆಗಳು ಮುಂದೆ ಬರಬೇಕು.. ಅಂತಹವರಿಗೆ ಉತ್ತೇಜನ ನೀಡುವ ಕೆಲಸ ಮಾಡಬೇಕು.. ಅದನ್ನು ನಾನು ಮಾಡುತ್ತಿದ್ದೇನೆ.. ಈ ತಂಡಕ್ಕೆ ಶುಭವಾಗಲಿ ಎಂದು ನಿರ್ಮಾಪಕ ಲೋಕೇಶ್ ಹೇಳುತ್ತಾರೆ..

ಬೈಟ್: ಅಭಿಶೇಕ್, ನಾಯಕ ನಟ
ಬೈಟ್: ಲೋಕೇಶ್, ನಿರ್ಮಾಪಕBody:NoConclusion:No
ETV Bharat Logo

Copyright © 2025 Ushodaya Enterprises Pvt. Ltd., All Rights Reserved.