ETV Bharat / sitara

ರಂಗನಾಯಕಿ ಸಿನಿಮಾ ನೋಡಿದ ಆ ವ್ಯಕ್ತಿ ನಿರ್ದೇಶಕರಿಗೆ ಕಳುಹಿಸಿದ ಸಂದೇಶದಲ್ಲಿ ಏನಿತ್ತು?

author img

By

Published : Nov 9, 2019, 10:53 AM IST

ರಂಗನಾಯಕಿ ಚಿತ್ರ ವೀಕ್ಷಿಸಿದ ವ್ಯಕ್ತಿಯೊಬ್ಬರು ದಯಾಳ್ ಪದ್ಮನಾಭನ್ ಅವರಿಗೆ ಇದು ಥೇಟ್ ತಮ್ಮ ಜೀವನದಲ್ಲಿ ಆದ ಘಟನೆ. ಆದರೆ ನನ್ನ ಕೈಯಲ್ಲಿ ಹೊರಾಡಲು ಸಾಧ್ಯವಾಗಲಿಲ್ಲ. ನನಗೆ ಆ ರೀತಿ ಮಾಡಿದವರಿಗೆ ಈ ಸಿನಿಮಾ ತೋರಿಸಬೇಕು ಎಂದಿದ್ದಾರೆ.

ದಯಾಳ್​ ಪದ್ಮನಾಭನ್​​

ಮಸಾಲೆ ಚಿತ್ರಗಳಿಂದ ಅರ್ಥಗರ್ಭಿತ ಚಿತ್ರಗಳ ಕಡೆ ಹೊರಳಿರುವ ನಿರ್ದೇಶಕ ದಯಾಳ್ ಪದ್ಮನಾಭನ್ ‘ರಂಗನಾಯಕಿ’ ಸಿನಿಮಾ ಮಾಡಿದ್ದಾರೆ. ತೆರೆ ಕಂಡ ಮೊದಲ ವಾರದಲ್ಲಿಯೇ ರಂಗನಾಯಕಿ 50 ಲಕ್ಷ ರೂಪಾಯಿಗಳನ್ನು ಕೇವಲ ಮಲ್ಟಿಪ್ಲೆಕ್ಸ್​ನಿಂದಲೇ ಗಳಿಸಿದೆ. ಇದರ ಜೊತೆಗೆ ಇಂಡಿಯನ್ ಪನೋರಮ ಆಯ್ಕೆಯಿಂದ 18.50 ಲಕ್ಷ ಮತ್ತು ಕೇಂದ್ರ ಸರ್ಕಾರದಿಂದ 25 ಲಕ್ಷ ಸಿಕ್ಕಿದೆ. ಇನ್ನು ಒಂದು ವಾರದ ಸಿಂಗಲ್ ಸ್ಕ್ರೀನ್​​ ಗಳಿಕೆ ಬಗ್ಗೆ ಮಾಹಿತಿ ಬಂದಿಲ್ಲ ಎನ್ನಲಾಗಿದೆ.

RANGANAYAKI
ರಂಗನಾಯಕಿ ಪೋಸ್ಟರ್​​

ಸಿಂಗಲ್ ಸ್ಕ್ರೀನ್ ಪರದೆಗಳಿಂದ ಸ್ವಲ್ಪ ಲೇಟಾಗಿ ಅಂಕಿ ಅಂಶಗಳು ಬರಲಿವೆ. ಅಲ್ಲಿ ಶೇಕಡಾವಾರು ಪದ್ಧತಿಯಲ್ಲಿ ಪ್ರದರ್ಶನ ಮಾಡಲಾಗಿದೆ. ಈ ಚಿತ್ರದ ಎಲ್ಲಾ ವಿಭಾಗದಿಂದ ನಾನು ಸಂಪೂರ್ಣ ಖುಷಿಯಾಗಿದ್ದೇನೆ ಎನ್ನುತ್ತಾರೆ ನಿರ್ದೇಶಕ ದಯಾಳ್.

ಅಂದಹಾಗೆ ‘ರಂಗನಾಯಕಿ’ ಚಿತ್ರ ವೀಕ್ಷಿಸಿದ ವ್ಯಕ್ತಿಯೊಬ್ಬರು ದಯಾಳ್ ಪದ್ಮನಾಭನ್ ಅವರಿಗೆ ಇದು ಥೇಟ್ ತಮ್ಮ ಜೀವನದಲ್ಲಿ ಆದ ಘಟನೆ. ಆದರೆ ನನ್ನ ಕೈಯಲ್ಲಿ ಹೊರಾಡಲು ಸಾಧ್ಯವಾಗಲಿಲ್ಲ. ಈಗ ನಾನು ಮದುವೆಯಾಗಿದ್ದೇನೆ. ನನಗೆ ಆ ರೀತಿ ಮಾಡಿದವರು ನನ್ನ ಸುತ್ತಮುತ್ತ ಇದ್ದಾರೆ. ಅವರನ್ನು ಕರೆದುಕೊಂಡು ಹೋಗಿ ಈ ಸಿನಿಮಾ ತೋರಿಸುವ ಯೋಚನೆಯಲ್ಲಿದ್ದೇನೆ ಎಂದಿದ್ದಾರೆ.

ranganayaki-success-and-audience-reaction
ದಯಾಳ್​​​ಗೆ ಕಳುಹಿಸಿದ ಸಂದೇಶ

ಮಸಾಲೆ ಚಿತ್ರಗಳಿಂದ ಅರ್ಥಗರ್ಭಿತ ಚಿತ್ರಗಳ ಕಡೆ ಹೊರಳಿರುವ ನಿರ್ದೇಶಕ ದಯಾಳ್ ಪದ್ಮನಾಭನ್ ‘ರಂಗನಾಯಕಿ’ ಸಿನಿಮಾ ಮಾಡಿದ್ದಾರೆ. ತೆರೆ ಕಂಡ ಮೊದಲ ವಾರದಲ್ಲಿಯೇ ರಂಗನಾಯಕಿ 50 ಲಕ್ಷ ರೂಪಾಯಿಗಳನ್ನು ಕೇವಲ ಮಲ್ಟಿಪ್ಲೆಕ್ಸ್​ನಿಂದಲೇ ಗಳಿಸಿದೆ. ಇದರ ಜೊತೆಗೆ ಇಂಡಿಯನ್ ಪನೋರಮ ಆಯ್ಕೆಯಿಂದ 18.50 ಲಕ್ಷ ಮತ್ತು ಕೇಂದ್ರ ಸರ್ಕಾರದಿಂದ 25 ಲಕ್ಷ ಸಿಕ್ಕಿದೆ. ಇನ್ನು ಒಂದು ವಾರದ ಸಿಂಗಲ್ ಸ್ಕ್ರೀನ್​​ ಗಳಿಕೆ ಬಗ್ಗೆ ಮಾಹಿತಿ ಬಂದಿಲ್ಲ ಎನ್ನಲಾಗಿದೆ.

RANGANAYAKI
ರಂಗನಾಯಕಿ ಪೋಸ್ಟರ್​​

ಸಿಂಗಲ್ ಸ್ಕ್ರೀನ್ ಪರದೆಗಳಿಂದ ಸ್ವಲ್ಪ ಲೇಟಾಗಿ ಅಂಕಿ ಅಂಶಗಳು ಬರಲಿವೆ. ಅಲ್ಲಿ ಶೇಕಡಾವಾರು ಪದ್ಧತಿಯಲ್ಲಿ ಪ್ರದರ್ಶನ ಮಾಡಲಾಗಿದೆ. ಈ ಚಿತ್ರದ ಎಲ್ಲಾ ವಿಭಾಗದಿಂದ ನಾನು ಸಂಪೂರ್ಣ ಖುಷಿಯಾಗಿದ್ದೇನೆ ಎನ್ನುತ್ತಾರೆ ನಿರ್ದೇಶಕ ದಯಾಳ್.

ಅಂದಹಾಗೆ ‘ರಂಗನಾಯಕಿ’ ಚಿತ್ರ ವೀಕ್ಷಿಸಿದ ವ್ಯಕ್ತಿಯೊಬ್ಬರು ದಯಾಳ್ ಪದ್ಮನಾಭನ್ ಅವರಿಗೆ ಇದು ಥೇಟ್ ತಮ್ಮ ಜೀವನದಲ್ಲಿ ಆದ ಘಟನೆ. ಆದರೆ ನನ್ನ ಕೈಯಲ್ಲಿ ಹೊರಾಡಲು ಸಾಧ್ಯವಾಗಲಿಲ್ಲ. ಈಗ ನಾನು ಮದುವೆಯಾಗಿದ್ದೇನೆ. ನನಗೆ ಆ ರೀತಿ ಮಾಡಿದವರು ನನ್ನ ಸುತ್ತಮುತ್ತ ಇದ್ದಾರೆ. ಅವರನ್ನು ಕರೆದುಕೊಂಡು ಹೋಗಿ ಈ ಸಿನಿಮಾ ತೋರಿಸುವ ಯೋಚನೆಯಲ್ಲಿದ್ದೇನೆ ಎಂದಿದ್ದಾರೆ.

ranganayaki-success-and-audience-reaction
ದಯಾಳ್​​​ಗೆ ಕಳುಹಿಸಿದ ಸಂದೇಶ

ರಂಗನಾಯಕಿ ಬಾಕ್ಸ್ ಆಫೀಸು ಅಲ್ಲಿ ಯಶಸ್ಸು – ದಯಾಳ್ ಪದ್ಮನಾಭನ್

ಮಸಾಲೆ ಚಿತ್ರಗಳಿಂದ ಅರ್ಥ ಗರ್ಭಿತ ಚಿತ್ರಗಳ ಕಡೆ ಹೊರಳಿಕೊಂಡಿರುವ ನಿರ್ದೇಶಕ ದಯಾಳ್ ಪದ್ಮನಾಭನ್ ಅವರ ರಂಗನಾಯಕಿ ಸಿನಿಮಾ ಪ್ರೇಕ್ಷಕ, ಮಾಧ್ಯಮದ ಪ್ರತಿಕ್ರಿಯೆ ಇಂದ ಒಂದು ಕಡೆ ಖುಷಿ ಆಗಿದ್ದರೆ, ಮತ್ತೊಂದು ಕಡೆ ಮೊದಲ ವಾರದಲ್ಲಿ ರಂಗನಾಯಕಿ 50 ಲಕ್ಷ ರೂಪಾಯಿಗಳನ್ನು ಕೇವಲ ಮಲ್ಟಿ ಪ್ಲೆಕ್ಸ್ ಇಂದಲೇ ಗಳಿಸಿದೆ. ಅದರಲ್ಲಿ 25 ಲಕ್ಷ ನಿರ್ಮಾಪಕರ ಪಾಲು, ಇದರ ಜೊತೆಗೆ ಇಂಡಿಯನ್ ಪನೋರಮ ಆಯ್ಕೆ ಇಂದ 18.50 ಲಕ್ಷ ಮತ್ತು ಕೇಂದ್ರ ಸರ್ಕಾರದಿಂದ 25 ಲಕ್ಷ, ಇನ್ನೂ ಒಂದು ವಾರದ ಸಿಂಗಲ್ ಸ್ಕ್ರೀನ್ ಗಳಿಕೆ ಬಗ್ಗೆ ಮಾಹಿತಿ ಬಂದಿಲ್ಲ ಎನ್ನುತ್ತಾರೆ. ಇದರ ಜೊತೆಗೆ ಡಿಜಿಟಲ್ ಪ್ಲಾಟ್ ಫಾರ್ಮ್ ವ್ಯಾಪಾರ ಸಹ ಆಗಬೇಕಿದೆ.

ಸಿಂಗಲ್ ಸ್ಕ್ರೀನ್ ಪರದೆಗಳಿಂದ ಸ್ವಲ್ಪ ಲೇಟಾಗಿ ಅಂಕಿ ಅಂಶಗಳು ಬರುವುದು. ಅಲ್ಲಿ ಶೇಕಡಾವಾರು ಪದ್ದತಿಯಲ್ಲಿ ಪ್ರದರ್ಶನ ಮಾಡಲಾಗಿದೆ. ಈ ಚಿತ್ರದ ಎಲ್ಲ ವಿಭಾಗದಿಂದ ನಾನು ಸಂಪೂರ್ಣ ಖುಷಿ ಅಗಿದ್ದೇನೆ ಎನ್ನುತ್ತಾರೆ ದಯಾಳ್.

ಅಂದಹಾಗೆ ರಂಗನಾಯಕಿ ಚಿತ್ರ ವೀಕ್ಷಿಸಿದ ವ್ಯಕ್ತಿಯೊಬ್ಬರು ದಯಾಳ್ ಪದ್ಮನಾಭನ್ ಅವರಿಗೆ ಇದು ಥೇಟ್ ತಮ್ಮ ಜೀವನದಲ್ಲಿ ಆದ ಘಟನೆ, ಆದರೆ ನನ್ನ ಕೈಯಲ್ಲಿ ಹೊರಾಡಲು ಸಾಧ್ಯವಾಗಲಿಲ್ಲ. ಈಗ ನಾನು ಮದುವೆ ಅಗಿದ್ದೇನೆ ಆದರೆ ನನಗೆ ಆ ರೀತಿ ಮಾಡಿದವರು ನನ್ನ ಸುತ್ತ ಮುತ್ತ ಇದ್ದಾರೆ. ಅವರನ್ನು ಕರೆದುಕೊಂಡು ಹೋಗಿ ಈ ಸಿನಿಮಾ ತೋರಿಸುವ ಯೋಚನೆ ಇದ್ದೇನೆ ಎಂದು ಆ ನತದೃಷ್ಟ ವ್ಯಕ್ತಿ ಹೇಳಿಕೊಂಡಿದ್ದಾರೆ.

ನಿಮ್ಮ ಸಿನಿಮಾ ರಂಗನಾಯಕಿ ನೋಡಿ ನನಗೆ ನಿಮ್ಮ ಹೋರಾಟದ ನಿಲುವು ಬಹಳ ಇಷ್ಟ ಆಯಿತು ಎಂದು ಸಹ ಆಕೆ ಹೇಳಿಕೊಂಡಿದ್ದಾರೆ.  

ETV Bharat Logo

Copyright © 2024 Ushodaya Enterprises Pvt. Ltd., All Rights Reserved.