ETV Bharat / sitara

ವರ್ಷದ ಕೊನೆಯಲ್ಲಿ 'ಯುವರತ್ನ' ಆಗಮನ - undefined

ಸದ್ಯಕ್ಕೆ ಧಾರವಾಡ, ಮಂಗಳೂರು, ಬೆಂಗಳೂರಿನಲ್ಲಿ ಚಿತ್ರಕ್ಕೆ ಕೇವಲ 20 ಪರ್ಸೆಂಟ್ ಅಷ್ಟೇ ಚಿತ್ರೀಕರಣ ನಡೆದಿದೆ. ಅಪ್ಪು ಅಭಿಮಾನಿಗಳಿಗೆ ಈ ವರ್ಷದ ಕೊನೆಯಲ್ಲಿ ಅಂದರೆ ಕ್ರಿಸ್​ಮಸ್​​ ಹಬ್ಬಕ್ಕೆ ‘ಯುವರತ್ನ’ ತೆರೆಯ ಮೇಲೆ ತರಲು ತಯಾರಿ ನಡೆಸುತ್ತಿದ್ದಾರೆ ನಿರ್ದೇಶಕರು.

ಯುವರತ್ನ
author img

By

Published : May 21, 2019, 9:43 AM IST

ಯುವರತ್ನ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಎರಡನೇ ಕಾಂಬಿನೇಷನ್ ಸಿನಿಮಾ. ಹಾಗೂ ಸಂತೋಷ್ ಅವರ ಮೂರನೇ ಚಿತ್ರ ಕೂಡ ಹೌದು. ಇವರ ಹಿಂದಿನ ‘ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ ಹಾಗೂ ರಾಜಕುಮಾರ’ ಸಿನಿಮಾಗಳು ಪ್ರಚಂಡ ಜಯಭೇರಿ ಬಾರಿಸಿವೆ.

ಈ ಯಶಸ್ವಿ ನಿರ್ದೇಶಕ ಎಂದಿನಂತೆ ಈ ಬಾರಿಯೂ ನಿಧಾನವಾಗಿ, ಪ್ರಧಾನವಾದ ಸಿನಿಮಾ ಕೊಡುವುದರಲ್ಲಿ ಸಿದ್ಧರಾಗಿದ್ದಾರೆ. ‘ಯುವರತ್ನ’ಕ್ಕೆ 10 ಹಂತಗಳಲ್ಲಿ ಚಿತ್ರೀಕರಣ ಮಾಡಲಿದ್ದಾರೆ. ಸದ್ಯಕ್ಕೆ ಧಾರವಾಡ, ಮಂಗಳೂರು, ಬೆಂಗಳೂರಿನಲ್ಲಿ ಚಿತ್ರಕ್ಕೆ ಕೇವಲ 20 ಪರ್ಸೆಂಟ್ ಅಷ್ಟೇ ಚಿತ್ರೀಕರಣ ನಡೆದಿದೆ. ಅಪ್ಪು ಅಭಿಮಾನಿಗಳಿಗೆ ಈ ವರ್ಷದ ಕೊನೆಯಲ್ಲಿ ಅಂದರೆ ಕ್ರಿಸ್​ಮಸ್​ ಹಬ್ಬಕ್ಕೆ ‘ಯುವರತ್ನ’ ತೆರೆಯ ಮೇಲೆ ತರಲು ತಯಾರಿ ನಡೆಸುತ್ತಿದ್ದಾರೆ.

ಇನ್ನು ಈ ಚಿತ್ರದಲ್ಲಿ ಪುನೀತ್​​ಗೆ ನಾಯಕಿಯಾಗಿ ಸಯೇಶಾ ಸೈಗಲ್ ಈಗಾಗಲೇ ಆಯ್ಕೆಯಾಗಿದ್ದಾರೆ. ಚಿತ್ರಕ್ಕೆ ಮತ್ತೊಬ್ಬ ನಾಯಕಿಯ ಅವಶ್ಯಕತೆ ಇದೆ ಎನ್ನುತ್ತಾರೆ ಸಂತೋಷ್ ಆನಂದ್ ರಾಮ್.

ಯುವರತ್ನ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಎರಡನೇ ಕಾಂಬಿನೇಷನ್ ಸಿನಿಮಾ. ಹಾಗೂ ಸಂತೋಷ್ ಅವರ ಮೂರನೇ ಚಿತ್ರ ಕೂಡ ಹೌದು. ಇವರ ಹಿಂದಿನ ‘ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ ಹಾಗೂ ರಾಜಕುಮಾರ’ ಸಿನಿಮಾಗಳು ಪ್ರಚಂಡ ಜಯಭೇರಿ ಬಾರಿಸಿವೆ.

ಈ ಯಶಸ್ವಿ ನಿರ್ದೇಶಕ ಎಂದಿನಂತೆ ಈ ಬಾರಿಯೂ ನಿಧಾನವಾಗಿ, ಪ್ರಧಾನವಾದ ಸಿನಿಮಾ ಕೊಡುವುದರಲ್ಲಿ ಸಿದ್ಧರಾಗಿದ್ದಾರೆ. ‘ಯುವರತ್ನ’ಕ್ಕೆ 10 ಹಂತಗಳಲ್ಲಿ ಚಿತ್ರೀಕರಣ ಮಾಡಲಿದ್ದಾರೆ. ಸದ್ಯಕ್ಕೆ ಧಾರವಾಡ, ಮಂಗಳೂರು, ಬೆಂಗಳೂರಿನಲ್ಲಿ ಚಿತ್ರಕ್ಕೆ ಕೇವಲ 20 ಪರ್ಸೆಂಟ್ ಅಷ್ಟೇ ಚಿತ್ರೀಕರಣ ನಡೆದಿದೆ. ಅಪ್ಪು ಅಭಿಮಾನಿಗಳಿಗೆ ಈ ವರ್ಷದ ಕೊನೆಯಲ್ಲಿ ಅಂದರೆ ಕ್ರಿಸ್​ಮಸ್​ ಹಬ್ಬಕ್ಕೆ ‘ಯುವರತ್ನ’ ತೆರೆಯ ಮೇಲೆ ತರಲು ತಯಾರಿ ನಡೆಸುತ್ತಿದ್ದಾರೆ.

ಇನ್ನು ಈ ಚಿತ್ರದಲ್ಲಿ ಪುನೀತ್​​ಗೆ ನಾಯಕಿಯಾಗಿ ಸಯೇಶಾ ಸೈಗಲ್ ಈಗಾಗಲೇ ಆಯ್ಕೆಯಾಗಿದ್ದಾರೆ. ಚಿತ್ರಕ್ಕೆ ಮತ್ತೊಬ್ಬ ನಾಯಕಿಯ ಅವಶ್ಯಕತೆ ಇದೆ ಎನ್ನುತ್ತಾರೆ ಸಂತೋಷ್ ಆನಂದ್ ರಾಮ್.

ಸಂತೋಷ್ ಆನಂದ್ ರಾಮ್ ಹಾಗೂ ಪವರ್ ಸ್ಟಾರ್ ಪುನೀತ್ ಯುವರತ್ನ ಕ್ರಿಸ್ಮಸ್ ಬಿಡುಗಡೆ

 

ಇದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಎರಡನೇ ಕಾಂಬಿನೇಷನ್. ಸಂತೋಷ್ ಆನಂದ್ ರಾಮ್ ಅವರ ಮೂರನೇ ಸಿನಿಮಾ ಯುವರತ್ನ’. ಇವರ ಹಿಂದಿನ ಎರಡು ಸಿನಿಮಗಳು ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ ಹಾಗೂ ರಾಜಕುಮಾರ ಪ್ರಚಂಡ ಜಯಭೇರಿ ಹೊಡೆದ ಸಿನಿಮಗಳು.

 

ಎಂದಿನಂತೆ ಸಂತೋಷ್ ಆನಂದ್ ರಾಮ್ ನಿಧಾನವಾಗಿ ಪ್ರಧಾನವಾದ ಸಿನಿಮಾ ಕೊಡುವುದರಲ್ಲಿ ಸಿದ್ದರಾಗಿದ್ದಾರೆ. ಯುವರತ್ನ ಸಿನಿಮಾಕ್ಕೆ 10 ಹಂತಗಳಲ್ಲಿ ಚಿತ್ರೀಕರಣ ಮಾಡಲಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳಿಗೆ ಈ ವರ್ಷದ ಕೊನೆಯಲ್ಲಿ ಅಂದರೆ ಕ್ರಿಸ್ಮಸ್ ಹಬ್ಬಕ್ಕೆ ಯುವರತ್ನ ತೆರೆಯ ಮೇಲೆ ತರಲು ಸಿದ್ದತೆ ನಡೆಸುತ್ತಿದ್ದಾರೆ.

ಕೇವಲ 20 ಪರ್ಸೆಂಟ್ ಅಷ್ಟೇ ಚಿತ್ರೀಕರಣ ಆಗಿರುವುದು. ಚಿತ್ರದಲ್ಲಿ ಕಾಲೇಜಿನ ಚಿತ್ರೀಕರಣ ಬಹು ಮುಖ್ಯ. ಕಾಲೇಜಿನಲ್ಲಿ ಬೇಕಾಗಿರುವ 400 ವ್ಯಕ್ತಿಗಳನ್ನು ಆಡಿಶನ್ ಮೂಲಕ ಆಯ್ಕೆ ಮಾಡಿಕೊಡಿದ್ದಾರೆ.

 

ಧಾರವಾಡ, ಮಂಗಳೂರು, ಬೆಂಗಳೂರು ಸಧ್ಯಕ್ಕೆ ಚಿತ್ರೀಕರಣ ಆಗಿರುವ ಸ್ಥಳಗಳು. ಸಾಯೇಶ ಸೈಗಲ್ ಈ ಚಿತ್ರದ ಕಥಾ ನಾಯಕಿ. ಚಿತ್ರಕ್ಕೆ ಮತ್ತೊಬ್ಬ ನಾಯಕಿಯ ಅವಶ್ಯಕತೆ ಇದೆ ಎನ್ನುತ್ತಾರೆ ಸಂತೋಷ್ ಆನಂದ್ ರಾಮ್.

 

 

 

 

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.