ETV Bharat / sitara

ಚಿರಂಜೀವಿ ಸರ್ಜಾ ಹೊಸ ಚಿತ್ರಕ್ಕೆ ಮುಹೂರ್ತ: ಇಬ್ಬರು ನಾಯಕಿಯರೊಂದಿಗೆ ಚಿರು ಡ್ಯೂಯೆಟ್ - undefined

ಸಿಂಗ, ಜುಗಾರಿ ಕ್ರಾಸ್ ಸಿನಿಮಾಗಳಲ್ಲಿ ಬ್ಯುಸಿ ಇರುವ ಚಿರಂಜೀವಿ ಸರ್ಜಾ ಇದೀಗ ಮತ್ತೊಂದು ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಹೆಸರಿಡದ ಹೊಸ ಚಿತ್ರಕ್ಕೆ ಇಂದು ಮುಹೂರ್ತ ನೆರವೇರಿದೆ.

ಚಿರಂಜೀವಿ ಸರ್ಜಾ
author img

By

Published : Apr 26, 2019, 11:55 PM IST

ಸದ್ಯಕ್ಕೆ ಸ್ಯಾಂಡಲ್​ವುಡ್​​ನಲ್ಲಿ ಯವ ಸಾಮ್ರಾಟ್ ಚಿರಂಜೀವಿ ಸರ್ಜಾ ಸಖತ್ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಚಿತ್ರಗಳು ಚಿರು ಕೈಯಲ್ಲಿ ಇವೆ. ಈ ಗ್ಯಾಪ್​​​​​​ನಲ್ಲಿ ಚಿರು ಮತ್ತೊಂದು ಹೊಸ ಚಿತ್ರಕ್ಕೆ ಗ್ರೀನ್​​​​​​​​​​ಸಿಗ್ನಲ್ ಕೊಟ್ಟಿದ್ದು ಇಂದು ಚಿತ್ರದ ಮುಹೂರ್ತ ನೇರವೇರಿದೆ.

ಹೌದು, ಮದುವೆ ನಂತರ ಚಿರುಗೆ ಲಕ್ ಖುಲಾಸಿದಂತೆ ಕಾಣುತ್ತಿದ್ದು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ಸಿಂಗ' ಹಾಗೂ 'ಜುಗಾರಿ ಕ್ರಾಸ್' ಚಿತ್ರಗಳು ಮುಗಿಯುವ ಹಂತದಲ್ಲಿರುವಾಗಲೇ ಚಿರು ನಾಯಕನಾಗಿ ನಟಿಸುತ್ತಿರುವ ಇನ್ನೂ ಹೆಸರಿಡದ ಚಿತ್ರ ಇಂದು ಸೆಟ್ಟೇರಿದೆ. ನಗರದ ಗವಿಗಂಗಾಧರೇಶ್ವರ ದೇವಾಲಯದಲ್ಲಿ ನಡೆದ ಚಿತ್ರದ ಮುಹೂರ್ತಕ್ಕೆ ನಟ ಧ್ರುವ ಸರ್ಜಾ ಅಗಮಿಸಿ ಕ್ಯಾಮರಾ ಸ್ವಿಚ್ ಆನ್ ಮಾಡಿ ಅಣ್ಣನ‌ ಚಿತ್ರಕ್ಕೆ ವಿಶ್ ಮಾಡಿದ್ರು. ಅಲ್ಲದೆ ಚಿರು ಮಡದಿ ಮೇಘನಾರಾಜ್ ಕೂಡಾ ಬಂದು ಪತಿಯ ಹೊಸ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಭಾಗಿಯಾಗಿದ್ದರು.

chiru
ಚಿರಂಜೀವಿ ಸರ್ಜಾ

ಈ ಚಿತ್ರವನ್ನು 'ಧೈರ್ಯಂ' ಚಿತ್ರವನ್ನು ನಿರ್ದೇಶಿಸಿದ್ದ ಶಿವತೇಜಸ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ಅಮೃತಾ ಅಯ್ಯಂಗಾರ್ ಹಾಗೂ ಅಕ್ಷತಾ ಶ್ರೀನಿವಾಸ್, ಚಿರು ಜೊತೆ ಸ್ಕ್ರೀನ್ ಶೇರ್ ಮಾಡ್ತಿದ್ದಾರೆ. ಇದು ಪಕ್ಕಾ ಕಮರ್ಷಿಯಲ್ ಚಿತ್ರವಾಗಿದ್ದು ಎರಡು ಹಳ್ಳಿಗಳ ನಡುವೆ ನಡೆಯುವ ಕಥೆಯಾಗಿದ್ದು ಚಿತ್ರದಲ್ಲಿ ಅಮೃತಾ ಡಾಕ್ಟರ್ ಪಾತ್ರದಲ್ಲಿ ಕಾಣಿಸುತ್ತಿದ್ದರೆ ಪಕ್ಕಾ ಹಳ್ಳಿ ಹುಡುಗಿ ಪಾತ್ರದಲ್ಲಿ ಅಕ್ಷತಾ ಕಾಣಿಸಲಿದ್ದಾರೆ. ಸಿನಿಮಾದಲ್ಲಿ ದೊಡ್ಡ ತಾರಾಗಣವೇ ಇದ್ದು ತಾರಾ, ಕಿಶೋರ್, ಅವಿನಾಶ್, ತರಂಗ ವಿಶ್ವ ಹಾಗೂ ಇನ್ನಿತರರು ನಟಿಸಲಿದ್ದಾರೆ. ಕಾಮಿಡಿ ರೋಲ್​ನಲ್ಲಿ ಸಾಧುಕೋಕಿಲ ಕಮಾಲ್ ಮಾಡಲಿದ್ದು, ಅವರ ಜೊತೆಯಾಗಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ.ಆರ್​​​​​. ಪೇಟೆ, ನಯನಾ, ಬಿರಾದಾರ್ ಸೇರಿದಂತೆ ಬಹುತೇಕ ತಾರೆಯರು ಬಣ್ಣ ಹಚ್ಚಲಿದ್ದಾರೆ.

ಸದ್ಯಕ್ಕೆ ಸ್ಯಾಂಡಲ್​ವುಡ್​​ನಲ್ಲಿ ಯವ ಸಾಮ್ರಾಟ್ ಚಿರಂಜೀವಿ ಸರ್ಜಾ ಸಖತ್ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಚಿತ್ರಗಳು ಚಿರು ಕೈಯಲ್ಲಿ ಇವೆ. ಈ ಗ್ಯಾಪ್​​​​​​ನಲ್ಲಿ ಚಿರು ಮತ್ತೊಂದು ಹೊಸ ಚಿತ್ರಕ್ಕೆ ಗ್ರೀನ್​​​​​​​​​​ಸಿಗ್ನಲ್ ಕೊಟ್ಟಿದ್ದು ಇಂದು ಚಿತ್ರದ ಮುಹೂರ್ತ ನೇರವೇರಿದೆ.

ಹೌದು, ಮದುವೆ ನಂತರ ಚಿರುಗೆ ಲಕ್ ಖುಲಾಸಿದಂತೆ ಕಾಣುತ್ತಿದ್ದು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ಸಿಂಗ' ಹಾಗೂ 'ಜುಗಾರಿ ಕ್ರಾಸ್' ಚಿತ್ರಗಳು ಮುಗಿಯುವ ಹಂತದಲ್ಲಿರುವಾಗಲೇ ಚಿರು ನಾಯಕನಾಗಿ ನಟಿಸುತ್ತಿರುವ ಇನ್ನೂ ಹೆಸರಿಡದ ಚಿತ್ರ ಇಂದು ಸೆಟ್ಟೇರಿದೆ. ನಗರದ ಗವಿಗಂಗಾಧರೇಶ್ವರ ದೇವಾಲಯದಲ್ಲಿ ನಡೆದ ಚಿತ್ರದ ಮುಹೂರ್ತಕ್ಕೆ ನಟ ಧ್ರುವ ಸರ್ಜಾ ಅಗಮಿಸಿ ಕ್ಯಾಮರಾ ಸ್ವಿಚ್ ಆನ್ ಮಾಡಿ ಅಣ್ಣನ‌ ಚಿತ್ರಕ್ಕೆ ವಿಶ್ ಮಾಡಿದ್ರು. ಅಲ್ಲದೆ ಚಿರು ಮಡದಿ ಮೇಘನಾರಾಜ್ ಕೂಡಾ ಬಂದು ಪತಿಯ ಹೊಸ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಭಾಗಿಯಾಗಿದ್ದರು.

chiru
ಚಿರಂಜೀವಿ ಸರ್ಜಾ

ಈ ಚಿತ್ರವನ್ನು 'ಧೈರ್ಯಂ' ಚಿತ್ರವನ್ನು ನಿರ್ದೇಶಿಸಿದ್ದ ಶಿವತೇಜಸ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ಅಮೃತಾ ಅಯ್ಯಂಗಾರ್ ಹಾಗೂ ಅಕ್ಷತಾ ಶ್ರೀನಿವಾಸ್, ಚಿರು ಜೊತೆ ಸ್ಕ್ರೀನ್ ಶೇರ್ ಮಾಡ್ತಿದ್ದಾರೆ. ಇದು ಪಕ್ಕಾ ಕಮರ್ಷಿಯಲ್ ಚಿತ್ರವಾಗಿದ್ದು ಎರಡು ಹಳ್ಳಿಗಳ ನಡುವೆ ನಡೆಯುವ ಕಥೆಯಾಗಿದ್ದು ಚಿತ್ರದಲ್ಲಿ ಅಮೃತಾ ಡಾಕ್ಟರ್ ಪಾತ್ರದಲ್ಲಿ ಕಾಣಿಸುತ್ತಿದ್ದರೆ ಪಕ್ಕಾ ಹಳ್ಳಿ ಹುಡುಗಿ ಪಾತ್ರದಲ್ಲಿ ಅಕ್ಷತಾ ಕಾಣಿಸಲಿದ್ದಾರೆ. ಸಿನಿಮಾದಲ್ಲಿ ದೊಡ್ಡ ತಾರಾಗಣವೇ ಇದ್ದು ತಾರಾ, ಕಿಶೋರ್, ಅವಿನಾಶ್, ತರಂಗ ವಿಶ್ವ ಹಾಗೂ ಇನ್ನಿತರರು ನಟಿಸಲಿದ್ದಾರೆ. ಕಾಮಿಡಿ ರೋಲ್​ನಲ್ಲಿ ಸಾಧುಕೋಕಿಲ ಕಮಾಲ್ ಮಾಡಲಿದ್ದು, ಅವರ ಜೊತೆಯಾಗಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ.ಆರ್​​​​​. ಪೇಟೆ, ನಯನಾ, ಬಿರಾದಾರ್ ಸೇರಿದಂತೆ ಬಹುತೇಕ ತಾರೆಯರು ಬಣ್ಣ ಹಚ್ಚಲಿದ್ದಾರೆ.

Intro:ಸದ್ಯ ಸ್ಯಾಂಡಲ್​ವುಡ್​​ನಲ್ಲಿ ಯವ ಸಾಮ್ರಾಟ್ ಚಿರಂಜೀವಿ ಸರ್ಜಾ ಸಖತ್ ಬ್ಯುಸಿಯಾಗಿದ್ದಾರೆ.ಸಾಲು ಸಾಲು ಚಿತ್ರಗಳು ಚಿರು ಕೈಯಲ್ಲಿ ಇವೆ.ಈ ಗ್ಯಾಫ್ ನಲ್ಲಿ ಚಿರು ಮತ್ತೋಂದು ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು ಇಂದು ಚಿತ್ರದ ಮುಹೂರ್ತ ನೇರವೇರಿದೆ. ಎಸ್ ಮದುವೆ ನಂತ್ರ ಚಿರು ಗೆ ಲಕ್ ಖುಲಾಸಿದಂತೆ ಕಾಣ್ತಿದ್ದು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಚಿರು ಕಾಣಿಸ್ತಿದ್ದಾರೆ. "ಸಿಂಗ" ಹಾಗೂ ಜುಗಾರಿ ಕ್ರಾಸ್ ಚಿತ್ರಗಳು ಮುಗಿಯುವ ಹಂತದಲ್ಲಿರುವಾಗಲೇ ಚಿರು ನಾಯಕನಾಗು ನಟಿಸ್ತಿರುವ ಇನ್ನೂ ಹೆಸರಿಡದ ಚಿತ್ರ ಇಂದು ಸೆಟ್ಟೇರಿದೆ. ನಗರದ ಗವಿಗಂಗಾಧರೇಶ್ವರ ದೇವಾಲಯದಲ್ಲಿ ನಡೆದ ಚಿತ್ರದ ಮುಹೂರ್ತಕ್ಕೆ ನಟ ಧ್ರುವ ಸರ್ಜಾ ಅಗಮಿಸಿ ಕ್ಯಾಮರ ಸ್ವಿಚ್ ಆನ್ ಮಾಡಿ ಅಣ್ಣನ‌ ಚಿತ್ರಕ್ಕೆ ವಿಶ್ ಮಾಡಿದ್ರು. ಅಲ್ಲದೆ ಚಿರು ಮಡದಿ ಮೇಘನರಾಜ್ ಸಹ ಬಂದು ಪತಿಯ ಹೊಸ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಇನ್ನೂ ಈ ಚಿತ್ರವನ್ನು ಧೈರ್ಯಂ ಚಿತ್ರವನ್ನು ನಿರ್ದೇಶನ ಮಾಡಿದ್ದ ಶಿವತೇಜಸ್ ನಿರ್ದೇಶನ ಮಾಡ್ತಿದ್ದಾರೆ. ಇನ್ನೂ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ಅಮೃತಾ ಅಯ್ಯಂಗಾರ್ ಹಾಗೂ ಅಕ್ಷತಾ ಶ್ರೀನಿವಾಸ್, ಚಿರು ಜೊತೆ ಸ್ಕ್ರೀನ್ ಶೇರ್ ಮಾಡ್ತಿದ್ದಾರೆ.ಇನ್ನೂ ಈ ಚಿತ್ರವು ಪಕ್ಕಾ ಕಮರ್ಷಿಯಲ್ ಚಿತ್ರವಾಗಿದ್ದು ಎರಡು ಹಳ್ಳಿಗಳ ನಡುವೆ ನಡೆಯುವ ಕಥೆಯಾಗಿದ್ದು ಚಿತ್ರದಲ್ಲಿ ಅಮೃತಾ ಡಾಕ್ಟರ್ ಪಾತ್ರದಲ್ಲಿ ಕಾಣಿಸ್ತಿದ್ರೆ.ಪಕ್ಕಾ ಹಳ್ಳಿ ಹುಡುಗಿ ಪಾತ್ರದಲ್ಲಿ ಅಕ್ಷಾತ ಕಾಣಿಸಲಿದ್ದಾರೆ.ಇನ್ನೂ ಈ ಚಿತ್ರದಲ್ಲಿ ಬಹು ದೊಡ್ಡ ತಾರಾಂಗಣವೇ ಇದ್ದು ತಾರಾ, ಕಿಶೋರ್, ಅವಿನಾಶ್, ತರಂಗ ವಿಶ್ವ ನಟಿಸಲಿದ್ದಾರೆ. ವಿಶೇಷ ಅಂದ್ರೆ ಕಾಮಿಡಿ ರೋಲ್​ನಲ್ಲಿ ಸಾಧುಕೋಕಿಲ ಕಮಾಲ್ ಮಾಡಲಿದ್ದು, ಜೊತೆಯಾಗಿ ಕಾಮಿಡಿ ಕಿಲಾಡಿಗಳು, ಶಿವರಾಜ್ ಪೇಟೆ, ನಯನಾ, ಬಿರಾದಾರ್ ಸೇರಿದಂತೆ ಬಹುತೇಕ ತಾರೆಯರು ಬಣ್ಣ ಹಚ್ಚಲಿದ್ದಾರೆ.





Body: ಇನ್ನೂ ಇಲ್ಲಿವರೆಗೂ ಬಹುತೇಕ ಮಾಸ್ ಲುಕ್​ನಲ್ಲಿ ಕಾಣಿಸಿಕೊಳ್ತಿದ್ದ ಚಿರು, ಈಗ ಹೊಸ ಕಥೆಯ ಜೊತೆ ಹೊಸ ಗೆಟಪ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ರವಿವರ್ಮ ಸಾಹಸ ನಿರ್ದೇಶನವಿದ್ದು, ಸಾಧು ಕೋಕಿಲ ಅವರ ಸುಪುತ್ರ ಸುರಾಗ್ ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಅಲ್ಲದೆ ಈ ಚಿತ್ರವನ್ನು ತುಂಭಾ ವರ್ಷಗಳಿಂದ ಸರ್ಜಾ ಕುಟುಂಬದೊಂದಿಗೆ ಗುರುತಿಸಿ ಕೊಂಡಿರುವ ಶಿವಾರ್ಜುನ್ ಅವರ ಪತ್ನಿ ಮಂಜುಳಾ ಶಿವಾರ್ಜುನ್ ಮೊದಲ ಬಾರಿಗೆ ಚಿತ್ರನಿರ್ಮಾಣಕ್ಕೆ ಕೈ ಹಾಕಿದ್ದಾರೆ.


ಸತೀಶ ಎಂಬಿ




Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.