ETV Bharat / sitara

ಕರ್ನಾಟಕದಲ್ಲಿ 'ದರ್ಬಾರ್' ಗೆ ಬ್ರೇಕ್ ಹಾಕೋಕೆ ರೆಡಿಯಾದ ಕನ್ನಡ ಪರ ಸಂಘಟನೆಳು! - ರಜಿನಿಕಾಂತ್​​​ ಸಿನಿಮಾ ದರ್ಬಾರ್​​

ತಮಿಳು, ಹಿಂದಿ ಹಾಗೂ ತೆಲುಗಿಗೆ ಡಬ್ಬಿಂಗ್ ಆಗಿ ರಿಲೀಸ್ ಆಗ್ತಿರುವ ದರ್ಬಾರ್ ಚಿತ್ರವನ್ನು ಕನ್ನಡದಲ್ಲಿ ಡಬ್ಬಿಂಗ್ ಮಾಡಿ ಬಿಡುಗಡೆ ಮಾಡದೆ ಕನ್ನಡವನ್ನು ನಿರ್ಲಕ್ಷ ಮಾಡಿದ್ದಾರೆ ಎಂದು ಕನ್ನಡಪರ ಸಂಘಟನೆಯಿಂದ ಸಿನಿಮಾಗೆ ವಿರೋಧ ವ್ಯಕ್ತವಾಗಿದೆ.

Darbar Release opposite Protest
ಕರ್ನಾಟಕದಲ್ಲಿ 'ದರ್ಬಾರ್' ಗೆ ಬ್ರೇಕ್ ಹಾಕೋಕೆ ರೆಡಿಯಾದ ಕನ್ನಡ ಪರ ಸಂಘಟನೆಳು!
author img

By

Published : Jan 4, 2020, 7:00 PM IST

ಜನವರಿ 9 ರಂದು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ದರ್ಬಾರ್' ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗ್ತಿದೆ. ತಮಿಳು, ಹಿಂದಿ ಹಾಗೂ ತೆಲುಗಿಗೆ ಡಬ್ಬಿಂಗ್ ಆಗಿ ರಿಲೀಸ್ ಆಗ್ತಿರುವ ದರ್ಬಾರ್ ಚಿತ್ರವನ್ನು ಕನ್ನಡದಲ್ಲಿ ಡಬ್ಬಿಂಗ್ ಮಾಡಿ ಬಿಡುಗಡೆ ಮಾಡದೆ ಕನ್ನಡವನ್ನು ನಿರ್ಲಕ್ಷ ಮಾಡಿದ್ದಾರೆ ಎಂದು ಕನ್ನಡಪರ ಸಂಘಟನೆಯಿಂದ ವಿರೋಧ ವ್ಯಕ್ತವಾಗಿದ್ದು ಕರ್ನಾಟಕದಲ್ಲಿ ರಿಲೀಸ್​​ಗೆ ತಡೆಹಿಡಿಯಲಾಗಿದೆ. ಹಾಗೂ ಚಿತ್ರ ಬಿಡುಗಡೆಯನ್ನು ವಿರೋಧಿಸಿ ಫಿಲ್ಮ್​​ಚೇಂಬರ್​​​ಗೆ ಮನವಿ ಮಾಡಲಾಗಿದೆ.

ಬೆಂಗಳೂರಿನ ನರ್ತಕಿ ಚಿತ್ರ ಮಂದಿರದಲ್ಲಿ ಈ ಸಿನಿಮಾವನ್ನು ರಿಲೀಸ್​​ ಮಾಡಲು ನಿರ್ಧರಿಸಲಾಗಿದೆ. ಆದ್ರೆ ನರ್ತಕಿ ಚಿತ್ರ ಮಂದಿರದಲ್ಲಿ ದರ್ಬಾರ್ ಚಿತ್ರ ಬಿಡುಗಡೆಯಾದರೆ‌ ಕನ್ನಡ ಸಿನಿಮಾಗಳಿಗೆ ಮಾನ್ಯತೆ ಕಡಿಮೆಯಾಗುತ್ತೆ. ಒಂದು ವೇಳೆ ನರ್ತಕಿ ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆ ಮಾಡಬೇಕು ಎನಿಸಿದರೆ ಕನ್ನಡದಲ್ಲಿಯೇ ಡಬ್ ಮಾಡಿ ರಿಲೀಸ್ ಮಾಡಬೇಕಿತ್ತು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಕರ್ನಾಟಕದಲ್ಲಿ 'ದರ್ಬಾರ್' ಗೆ ಬ್ರೇಕ್ ಹಾಕೋಕೆ ರೆಡಿಯಾದ ಕನ್ನಡ ಪರ ಸಂಘಟನೆಳು!

ಈಗಾಗಲೇ ನರ್ತಕಿಯಲ್ಲಿ ದರ್ಬಾರ್ ಸಿನಿಮಾ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದ್ದು ಜನವರಿ 9 ರಂದು ರಿಲೀಸ್ ಆಗಲಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಕನ್ನಡ ರಣಧೀರ ಪಡೆ ಅಧ್ಯಕ್ಷ ಹರೀಶ್, ದರ್ಬಾರ್ ಚಿತ್ರವನ್ನು ಈಗ ಡಬ್ ಮಾಡಿ ಬಿಡುಗಡೆ ಮಾಡಲು ಆಗದೇ ಇದ್ದರೇ ಪ್ರದರ್ಶನ ರದ್ದು ಮಾಡಲಿ. ಕನ್ನಡಕ್ಕೆ ಡಬ್ ಮಾಡಿ ರಿಲೀಸ್ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

ಜನವರಿ 9 ರಂದು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ದರ್ಬಾರ್' ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗ್ತಿದೆ. ತಮಿಳು, ಹಿಂದಿ ಹಾಗೂ ತೆಲುಗಿಗೆ ಡಬ್ಬಿಂಗ್ ಆಗಿ ರಿಲೀಸ್ ಆಗ್ತಿರುವ ದರ್ಬಾರ್ ಚಿತ್ರವನ್ನು ಕನ್ನಡದಲ್ಲಿ ಡಬ್ಬಿಂಗ್ ಮಾಡಿ ಬಿಡುಗಡೆ ಮಾಡದೆ ಕನ್ನಡವನ್ನು ನಿರ್ಲಕ್ಷ ಮಾಡಿದ್ದಾರೆ ಎಂದು ಕನ್ನಡಪರ ಸಂಘಟನೆಯಿಂದ ವಿರೋಧ ವ್ಯಕ್ತವಾಗಿದ್ದು ಕರ್ನಾಟಕದಲ್ಲಿ ರಿಲೀಸ್​​ಗೆ ತಡೆಹಿಡಿಯಲಾಗಿದೆ. ಹಾಗೂ ಚಿತ್ರ ಬಿಡುಗಡೆಯನ್ನು ವಿರೋಧಿಸಿ ಫಿಲ್ಮ್​​ಚೇಂಬರ್​​​ಗೆ ಮನವಿ ಮಾಡಲಾಗಿದೆ.

ಬೆಂಗಳೂರಿನ ನರ್ತಕಿ ಚಿತ್ರ ಮಂದಿರದಲ್ಲಿ ಈ ಸಿನಿಮಾವನ್ನು ರಿಲೀಸ್​​ ಮಾಡಲು ನಿರ್ಧರಿಸಲಾಗಿದೆ. ಆದ್ರೆ ನರ್ತಕಿ ಚಿತ್ರ ಮಂದಿರದಲ್ಲಿ ದರ್ಬಾರ್ ಚಿತ್ರ ಬಿಡುಗಡೆಯಾದರೆ‌ ಕನ್ನಡ ಸಿನಿಮಾಗಳಿಗೆ ಮಾನ್ಯತೆ ಕಡಿಮೆಯಾಗುತ್ತೆ. ಒಂದು ವೇಳೆ ನರ್ತಕಿ ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆ ಮಾಡಬೇಕು ಎನಿಸಿದರೆ ಕನ್ನಡದಲ್ಲಿಯೇ ಡಬ್ ಮಾಡಿ ರಿಲೀಸ್ ಮಾಡಬೇಕಿತ್ತು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಕರ್ನಾಟಕದಲ್ಲಿ 'ದರ್ಬಾರ್' ಗೆ ಬ್ರೇಕ್ ಹಾಕೋಕೆ ರೆಡಿಯಾದ ಕನ್ನಡ ಪರ ಸಂಘಟನೆಳು!

ಈಗಾಗಲೇ ನರ್ತಕಿಯಲ್ಲಿ ದರ್ಬಾರ್ ಸಿನಿಮಾ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದ್ದು ಜನವರಿ 9 ರಂದು ರಿಲೀಸ್ ಆಗಲಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಕನ್ನಡ ರಣಧೀರ ಪಡೆ ಅಧ್ಯಕ್ಷ ಹರೀಶ್, ದರ್ಬಾರ್ ಚಿತ್ರವನ್ನು ಈಗ ಡಬ್ ಮಾಡಿ ಬಿಡುಗಡೆ ಮಾಡಲು ಆಗದೇ ಇದ್ದರೇ ಪ್ರದರ್ಶನ ರದ್ದು ಮಾಡಲಿ. ಕನ್ನಡಕ್ಕೆ ಡಬ್ ಮಾಡಿ ರಿಲೀಸ್ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

Intro:ಕರ್ನಾಟಕದಲ್ಲಿ ರಜನಿ "ದರ್ಬಾರ್" ಗೆ ಬ್ರೇಕ್ ಹಾಕೋಕೆ ರೆಡಿಯಾದ ಕನ್ನಡ ಪರ ಸಂಘಟನೆಳು...



ಕರ್ನಾಟಕದಲ್ಲಿ ರಜನಿಕಾಂತ್ " ದರ್ಬಾರ್" ಬೇಡ ಅಂತಿದ್ದಾರೆ ಕನ್ನಡಪರ ಸಂಘಟನಗಳು‌. ಹೌದು ಜನವರಿ ೯ ರಂದು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ " ದರ್ಬಾರ್ " ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗ್ತಿದೆ.ತಮಿಳು ,ಹಿಂದಿ,ಹಾಗೂ ತೆಲುಗಿಗೆ ಡಬ್ಬಿಂಗ್ ಆಗಿ ರಿಲೀಸ್ ಆಗ್ತಿರುವ " ದರ್ಬಾರ್" ಚಿತ್ರವನ್ನು ಕನ್ನಡದಲ್ಲಿ ಡಬ್ಬಿಂಗ್ ಮಾಡಿ ಬಿಡುಗಡೆ ಮಾಡದೆ ಕನ್ನಡವನ್ನು ನಿರ್ಲಕ್ಷ ಮಾಡಿದ್ದರೆ ಚಿತ್ರತಂಡ ಎಂದು ಇಂದು ಕನ್ನಡಪರ ಸಂಘಟನೆಯಿಂದ ದರ್ಬಾರ್ ಚಿತ್ರ ರಿಲೀಸ್ ಮಾಡದಂತೆ ಫಿಲಂ ಚೇಂಬರ್ ಗೆ ಮನವಿ ಸಲ್ಲಿಸಿ ಪ್ರತಿಭಟನೆ ಮಾಡಿದ್ದಾರೆ.ಅಲ್ಲದೆ ಕೆಜಿ ರಸ್ತೆಯ ಪ್ರಮುಖ ಚಿತ್ರಮಂದಿರವಾದ " ನರ್ತಿಕಿ" ಚಿತ್ರಮಂದಿರದಲ್ಲಿ ತುಂಭಾ ವರ್ಷಗಳ ಗ್ಯಾಪ್ ನಂತರ ತೆಲುಗು ಡಬ್ಂಗ್ ಅಗಿರುವ ದರ್ಬಾರ್ ಸಿನಿಮಾ ರಿಲೀಸ್ ಮಾಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕನ್ನಡಪರ ಸಂಘಟನೆಗಳು. ನರ್ತಕಿ ಚಿತ್ರಮಂದಿರದಲ್ಲಿ ದರ್ಬಾರ್ ಚಿತ್ರ ಬಿಡುಗಡೆಯಾದರೆ‌, ಕನ್ನಡ ಸಿನಿಮಾಗಳಿಗೆ ಮಾನ್ಯತೆ ಕಡಿಮೆಯಾಗುತ್ತೆ. ಒಂದು ವೇಳೆ ನರ್ತಕಿ ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆ ಮಾಡಬೇಕು ಎನಿಸಿದರೆ ,ಕನ್ನಡದಲ್ಲಿಯೇ ಡಬ್ ಮಾಡಿ ರಿಲೀಸ್ ಮಾಡಬೇಕಿತ್ತು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಇನ್ನು ಈಗಾಗಲೇ ನರ್ತಕಿಯಲ್ಲಿ ದರ್ಬಾರ್ ಸಿನಿಮಾ ಟಿಕೇಟ್ ಬುಕ್ಕಿಂಗ್ ಓಪನ್ ಆಗಿದ್ದು ಜನವರಿ 09 ರಂದು ರಿಲೀಸ್ ಆಗಲಿದೆ.Body:ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಕನ್ನಡ ರಣಧೀರ ಪಡೆ ಅಧ್ಯಕ್ಷ ಹರೀಶ್ .ದರ್ಬಾರ್ ಚಿತ್ರವನ್ನು ಈಗ ಡಬ್ ಮಾಡಿ ಬಿಡುಗಡೆ ಮಾಡಲು ಆಗದೇ ಇದ್ದರೇ ಪ್ರದರ್ಶನ ರದ್ದು ಮಾಡಲಿ ಕನ್ನಡಕ್ಕೆ ಡಬ್ ಮಾಡಿ ರಿಲೀಸ್ ಮಾಡಲಿ.ಕನ್ನಡ ಚಿತ್ರಗಳೆ ಪ್ರದರ್ಶನ ಕಾಣ್ತಿದ್ದ ನರ್ತಕಿ ಅಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಇಲ್ಲಿ ಕನ್ನಡ ದರ್ಬಾರ್ ಮಾತ್ರ ರಿಲೀಸ್ ಆಗಬೇಕು. 9 ನ್ ತಾರೀಖು ನರ್ತಕಿಯಲ್ಲಿ ಪರ ಭಾಷೆಯ ದರ್ಬಾರ್ ಸಿನಿಮಾ ರಿಲೀಸ್ ಆದರೇ ಥಿಯೇಟರ್ ಗೆ ನುಗ್ಗಿ ಪ್ರದರ್ಶನ ತಡೆಯುತ್ತೇವೆ.ಇಂದು ಫಿಲ್ಮಂ ಚೇಂಬರ್ ಗೆ ಇದನ್ನ ತಡೆಯೋಕೆ ಮನವಿ ಕೋಟ್ಟಿದ್ದೀವಿ.. ನರ್ತಕಿ ಥಿಯೇಟರ್ ಗೂ ಹೋಗಿ ಎಚ್ಚರಿಕೆ ಕೊಟ್ಟು ಬರ್ತಿವಿ ಎಂದು ಹರೀಶ್ ಎಚ್ಚರಿಕೆ ಕೊಟ್ಟರು. ಇನ್ನು ಕನ್ನಡ ಪರ ಹೋರಾಟಗಾರರ ಮನವಿ ಸ್ವೀಕರಿಸಿ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಗುಬ್ಬಿ ಜೈರಾಜ್ ಮನವಿ ಸ್ವೀಕರಿಸಿದ ಫಿಲ್ಮ್ ಚೇಂಬರ್ ಅಧ್ಯಕ್ಷರು ದರ್ಬಾರ್ ಸಿನಿಮಾ ವಿತರಕರು, ನಿರ್ಮಾಪಕ ರೊಂದಿಗೆ ಮಾತನಾಡುತ್ತೇನೆ. ಕಾನೂನು ಚೌಕಟ್ಟಿನಲ್ಲಿ ನಾವು ಸಿನಿಮಾ ತಡೆಯೋದಕ್ಕೆ ಆಗಲ್ಲ.ಒಂದು ವೇಳೆ ಸಿನಿಮಾ ರಿಲೀಸ್ ಗೆ ತೊಂದರೆ ಮಾಡಿದ್ರೆ ನಮಗೆ ಪೇನಾಲ್ಟಿ ಬಿಳುತ್ತೆ. ಈ ಹಿಂದೆ ಈ ಬಗ್ಗೆ ಮಾತನಾಡಿದ್ದಕ್ಕೆ ನನಗೆ ಅರೆಸ್ಟ್ ವಾರೆಂಟ್ ಬಂದಿತ್ತು ಎಂದ ಜಯರಾಜ್
ತಮ್ಮ ಅಸಹಯಾಕತೆ ವ್ಯಕ್ತಪಡಿಸಿದ್ರು.

ಸತೀಶ ಎಂಬಿConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.