ETV Bharat / sitara

Life Cycle: ಅಮಿತಾಬ್​ ಬಚ್ಚನ್​​ ದೆಹಲಿಯಿಂದ ಛತ್ತೀಸ್​​ಘಡಕ್ಕೆ ಸೈಕಲ್​ನಲ್ಲೇ ಹೋಗಿದ್ರಂತೆ!

author img

By

Published : Oct 22, 2019, 12:40 PM IST

ಅಮಿತಾಬ್​ ಬಚ್ಚನ್​​​ ಒಂದು ಕಾಲದಲ್ಲಿ ದೆಹಲಿಯಿಂದ ಛತ್ತೀಸ್​​ಘಡಕ್ಕೆ ಸೈಕಲ್​ನಲ್ಲಿಯೇ ಪ್ರಯಾಣ ಮಾಡ್ತಿದ್ರು ಎಂಬ ಕುತೂಹಲಕಾರಿ ಸಂಗತಿ ಈಗ ಬಯಲಾಗಿದೆ.

ಅಮಿತಾಬ್​ ಬಚ್ಚನ್​​

ಬಾಲಿವುಡ್​ ಲೆಜೆಂಡ್‌ಗಳು ಅಂದ್ರೆ ನಮಗೆ ನೆನಪಾಗೋದು ಬಿಗ್​ ಬಿ ಅಮಿತಾಬ್​ ಬಚ್ಚನ್​​​. ಇಳಿ ವಯಸ್ಸಿನಲ್ಲೂ ಯುವಕರು ನಾಚುವಂತೆ ಅವರು ತಮ್ಮ ಕೆಲಸದಲ್ಲಿ ತೋರುವ ಅದಮ್ಯ ಉತ್ಸಾಹ, ಆಸಕ್ತಿ ನಿಜಕ್ಕೂ ಬೆರಗು ಹುಟ್ಟಿಸುವಂಥದ್ದು. ಅದಿರಲಿ, ಕಾಲೇಜು ದಿನಗಳಲ್ಲಿ ಅವರ ಸೈಕಲ್ ಪಯಣವನ್ನು ವೀಕ್ಷಕರು, ಅಭಿಮಾನಿಗಳ ಮುಂದೆ ತೆರೆದಿಟ್ಟಿದ್ದಾರೆ.

ಖಂಡಿತ ಇದು ನಂಬಲೇ ಬೇಕಾದ ವಿಚಾರವೇ. ಯಾಕಂದ್ರೆ, ಅಮಿತಾಬ್​ ಬಚ್ಚನ್​​​ ತಮ್ಮ ಕಾಲೇಜು ದಿನಗಳಲ್ಲಿ ದೆಹಲಿಯಿಂದ ಛತ್ತೀಸ್‌ಘಡಕ್ಕೆ ಸೈಕಲ್​ನಲ್ಲಿಯೇ ಪ್ರಯಾಣ ಮಾಡ್ತಿದ್ದರಂತೆ. ಅಮಿತಾಬ್​ ಕೆಲಕಾಲ ಛತ್ತೀಸ್​ಘಡದ ಸರ್ಕಾರಿ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡಿದ್ರಂತೆ. ಆ ಸಮಯದಲ್ಲಿ ಇವರಿಗೆ ದೆಹಲಿ ಕಾಲೇಜಿನಲ್ಲಿ ಸೀಟು ಸಿಗದ ಕಾರಣ ಛತ್ತೀಸ್​​ಘಡಕ್ಕೆ ತೆರಳುವ ಅನಿವಾರ್ಯ ಬಂದಿದೆ. ಆ ಸಂದರ್ಭದಲ್ಲಿ ಗೆಳೆಯರ ಜೊತೆ ಸೈಕಲ್​ನಲ್ಲಿಯೇ ತೆರಳಿದ್ದರಂತೆ.

'ಕೌನ್​ ಬನೇಗಾ ಕರೋಡ್​ ಪತಿ' ಕಾರ್ಯಕ್ರಮದ 11 ನೇ ಆವೃತ್ತಿಯಲ್ಲಿ ಮಾತನಾಡುತ್ತ, ತಮ್ಮ ಕಾಲೇಜು ಹಾಗೂ ಬಾಲ್ಯ ಜೀವನವನ್ನು ಬಚ್ಚನ್​ ಮೆಲುಕು ಹಾಕಿದ್ರು.

ಬಾಲಿವುಡ್​ ಲೆಜೆಂಡ್‌ಗಳು ಅಂದ್ರೆ ನಮಗೆ ನೆನಪಾಗೋದು ಬಿಗ್​ ಬಿ ಅಮಿತಾಬ್​ ಬಚ್ಚನ್​​​. ಇಳಿ ವಯಸ್ಸಿನಲ್ಲೂ ಯುವಕರು ನಾಚುವಂತೆ ಅವರು ತಮ್ಮ ಕೆಲಸದಲ್ಲಿ ತೋರುವ ಅದಮ್ಯ ಉತ್ಸಾಹ, ಆಸಕ್ತಿ ನಿಜಕ್ಕೂ ಬೆರಗು ಹುಟ್ಟಿಸುವಂಥದ್ದು. ಅದಿರಲಿ, ಕಾಲೇಜು ದಿನಗಳಲ್ಲಿ ಅವರ ಸೈಕಲ್ ಪಯಣವನ್ನು ವೀಕ್ಷಕರು, ಅಭಿಮಾನಿಗಳ ಮುಂದೆ ತೆರೆದಿಟ್ಟಿದ್ದಾರೆ.

ಖಂಡಿತ ಇದು ನಂಬಲೇ ಬೇಕಾದ ವಿಚಾರವೇ. ಯಾಕಂದ್ರೆ, ಅಮಿತಾಬ್​ ಬಚ್ಚನ್​​​ ತಮ್ಮ ಕಾಲೇಜು ದಿನಗಳಲ್ಲಿ ದೆಹಲಿಯಿಂದ ಛತ್ತೀಸ್‌ಘಡಕ್ಕೆ ಸೈಕಲ್​ನಲ್ಲಿಯೇ ಪ್ರಯಾಣ ಮಾಡ್ತಿದ್ದರಂತೆ. ಅಮಿತಾಬ್​ ಕೆಲಕಾಲ ಛತ್ತೀಸ್​ಘಡದ ಸರ್ಕಾರಿ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡಿದ್ರಂತೆ. ಆ ಸಮಯದಲ್ಲಿ ಇವರಿಗೆ ದೆಹಲಿ ಕಾಲೇಜಿನಲ್ಲಿ ಸೀಟು ಸಿಗದ ಕಾರಣ ಛತ್ತೀಸ್​​ಘಡಕ್ಕೆ ತೆರಳುವ ಅನಿವಾರ್ಯ ಬಂದಿದೆ. ಆ ಸಂದರ್ಭದಲ್ಲಿ ಗೆಳೆಯರ ಜೊತೆ ಸೈಕಲ್​ನಲ್ಲಿಯೇ ತೆರಳಿದ್ದರಂತೆ.

'ಕೌನ್​ ಬನೇಗಾ ಕರೋಡ್​ ಪತಿ' ಕಾರ್ಯಕ್ರಮದ 11 ನೇ ಆವೃತ್ತಿಯಲ್ಲಿ ಮಾತನಾಡುತ್ತ, ತಮ್ಮ ಕಾಲೇಜು ಹಾಗೂ ಬಾಲ್ಯ ಜೀವನವನ್ನು ಬಚ್ಚನ್​ ಮೆಲುಕು ಹಾಕಿದ್ರು.

ಭಟ್ಟರ ಗಾಳಿಪಟ 2 ಚಿತ್ರಕ್ಕೆ ಬಾಲಂಗೋಚಿ ಭದ್ರ

ಯೋಗರಾಜ ಭಟ್ಟರ ಗಾಳಿಪಟ 2 ಚಿತ್ರಕ್ಕೆ ಆಗಿಂದಾಗೆ ಯಾಕೋ ಬದಲಾವಣೆ ಕಂಡು ಬರುತ್ತಿದೆ. ಮೊದಲ ನಾಯಕರುಗಳ ಆಯ್ಕೆ ವಿಚಾರದಲ್ಲಿ ಬದಲಾವಣೆ ಆಯಿತು. ಈಗ ನಿರ್ಮಾಪಕರು ಬದಲಾಗಿದ್ದಾರೆ ಚಿತ್ರ ಸೆಟ್ಟೇರುವುದಕ್ಕಿಂತ ಮುಂಚೆಯೇ. ಹೌದು – ಕನ್ನಡದಲ್ಲಿ ಉಪ್ಪು ಹುಳಿ ಖಾರ ಹಾಗೂ ಪಡ್ಡೆ ಹುಲಿ ನಿರ್ಮಾಣ ಮಾಡಿದ ರಿಯಲ್ ಎಸ್ಟೇಟ್ ವ್ಯಾಪಾರಿ ರಮೇಶ್ ರೆಡ್ಡಿ (ನಂಗ್ಲಿ) ಚಿತ್ರದ ನಿರ್ಮಾಪಕರು ಎಂದು ಯೋಗರಾಜ ಭಟ್ಟರು ಹೇಳಿಕೆ ನೀಡಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ವೈಭವಿ ಶಾಂಡಿಲ್ಯ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ದಿಗಂತ್ ಜೊತೆಯಾಗಿ ಸಂಯುಕ್ತ ಮೆನನ್ ಹಾಗು ಪವನ್ ಕುಮಾರ್ ನಾಯಕಿ ಶರ್ಮಿಲ ಮಾಂಡ್ರೆ ಕಾಣಿಸಿಕೊಳ್ಳುತ್ತಾರೆ. ಈ ಮೊದಲು ಶರಣ್, ರಿಷಿ ಹಾಗೂ ಸೋನಲ್ ಮೊಂಟೆರಿ ತಾರಾಗಣ ಎಂದು ಹೇಳಲಾಗಿತ್ತು.

 

ಪೋಷಕ ಪಾತ್ರಗಳಲ್ಲಿ ಅನಂತ್ ನಾಗ್ ಶಿಕ್ಷಕರ ಪಾತ್ರ, ರಂಗಾಯಣ ರಘು ಪ್ರಮುಖ ಪಾತ್ರವಿರಲಿದೆ. ಯೋಗರಾಜ ಭಟ್ಟರ ಫೇವರೇಟ್ ಮನೋ ಮೂರ್ತಿ ಆಗಲಿ ವಿ ಹರಿಕೃಷ್ಣ ಆಗಲಿ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುತ್ತಿಲ್ಲ. ಇದೆ ಮೊದಲ ಬಾರಿಗೆ ಅರ್ಜುನ್ ಜನ್ಯ ಸಂಗೀತ ಆಗಮಿಸಿದ್ದಾರೆ ಭಟ್ಟರ ಕ್ಯಾಂಪಿಗೆ.

 

ಯೋಗರಾಜ ಭಟ್ಟರ ಪ್ರಕಾರ ಚಿತ್ರೀಕರಣ ಈಗಾಗಲೇ ಶುರು ಆಗಿರಬೇಕಿತ್ತು. ಮಡಿಕೇರಿ, ಕುದುರೆಮುಖ, ಜೋಗ ಕಡೆಯಲ್ಲಿ ಮಳೆ ಸುರಿಯುತ್ತಿದೆ. ಗಾಳಿಪಟ 2 ಮೊದಲಾರ್ಧ ಕರ್ನಾಟಕದಲ್ಲಿ ಮತ್ತು ದ್ವಿತೀಯಾರ್ಧ ಕೆನಡ, ಅಮೆರಿಕ ದೇಶಗಳಲ್ಲಿ ಚಿತ್ರೀಕರಣ ಆಗಲಿದೆ.

 

 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.